Connect with us

Dvgsuddi Kannada | online news portal | Kannada news online

ಎಸ್ ಬಿ ಐ ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಕನಿಷ್ಠ ಹಣ ನಿರ್ವಹಣ ಪದ್ಧತಿ ರದ್ದು

ಪ್ರಮುಖ ಸುದ್ದಿ

ಎಸ್ ಬಿ ಐ ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಕನಿಷ್ಠ ಹಣ ನಿರ್ವಹಣ ಪದ್ಧತಿ ರದ್ದು

ನವದೆಹಲಿ: ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ತನ್ನೆಲ್ಲ ಉಳಿತಾಯ ಖಾತೆಯ ಬಡ್ಡಿ ದರಗಳನ್ನು ಶೇ 3ಕ್ಕೆ ಹಚ್ಚಿಸಿದ್ದು, ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳೂ ನಿರ್ವಹಿಸಬೇಕಾಗಿದ್ದ ಸರಾಸರಿ ಕನಿಷ್ಠ ಮೊತ್ತದ ನಿಯಮ ಕೂಡ ರದ್ದುಪಡಿಸಿದೆ. ಇನ್ನು  ಎಸ್‌ಎಂಎಸ್‌ಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಸಹ  ಬ್ಯಾಂಕ್‌ ಕೈಬಿಡುವ ಮೂಲಕ ಸಿಹಿ ಸುದ್ದಿ ನೀಡಿದೆ.

ಉಳಿತಾಯ  ಖಾತೆಯಲ್ಲಿನ ಎಲ್ಲ ಬಗೆಯ ಮೊತ್ತಕ್ಕೆ ಏಕರೂಪದ ಬಡ್ಡಿ ದರ ನಿಗದಿಪಡಿಸಲಾಗಿದೆ. ಇದುವರೆಗೆ ಇದ್ದ 1 ಲಕ್ಷವರೆಗಿನ ಮೊತ್ತಕ್ಕೆ ಶೇ 3.25 ಮತ್ತು 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ. 3ರಷ್ಟು  ಬಡ್ಡಿ ದರ ಜಾರಿಯಲ್ಲಿತ್ತು. ಈ ನಿರ್ಧಾರ ಬ್ಯಾಂಕ್‌ನ 44.51 ಕೋಟಿ ಗ್ರಾಹಕರ ಅನುಕೂಲವಾಗಲಿದೆ.

ಸದ್ಯಕ್ಕೆ ಉಳಿತಾಯ ಖಾತೆ ಹೊಂದಿದ ಗ್ರಾಹಕರು ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 3,000, 2,000 ಮತ್ತು 1,000 ರೂಪಾಯಿ ಕಾಯ್ದುಕೊಳ್ಳಬೇಕಿತ್ತು. ಇರದಿದ್ದರೆ 5 ರಿಂದ 15 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತಿತ್ತು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

bhadra dam dvgsuddi
plastic ban meeting
DAVANAGERE dc 1
DAVANAGERE police
DAVANAGERE ktj nagara 1
Advertisement
Advertisement Enter ad code here

Title

To Top