Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Font ResizerAa
Font ResizerAa
Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More

Search

Menu

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Subscribe

More from BuzzVibe

  • Blog
  • Contact
  • Contact Us
  • Customize Interests
  • Kannada News
  • My Bookmarks
  • Privacy Policy

Latest Stories

crime news
ದಾವಣಗೆರೆ: ಅಕ್ರಮ ಮಾದಕ ವಸ್ತು ಸಂಗ್ರಹ, ಸಾಗಾಟ, ಮಾರಾಟ; ಆರೋಪಿ ಬಳ್ಳಾರಿ ಜೈಲಿಗೆ
arecanut rate today
ದಾವಣಗೆರೆ: ಅಡಿಕೆ ಬೆಲೆ ಕಳೆದ‌ ಒಂದು ವಾರದಿಂದ ಏರುತ್ತಲೇ ಇಲ್ಲ; ಎಷ್ಟಿದೆ ಇಂದಿನ ಬೆಲೆ ..?
madhu bangarappa
ಮಕ್ಕಳಿಗೆ ಮೊಬೈಲ್ ನಿಷೇಧ: ಪೋಷಕರು, ತಜ್ಞರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ; ಸಚಿವ ಮಧುಬಂಗಾರಪ್ಪ
astrology today 1
ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026
davangere tumakur direct Train
2027 ಡಿಸೆಂಬರ್ ಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಸಚಿವ ವಿ. ಸೋಮಣ್ಣ

Socials

ದಾವಣಗೆರೆ

22 ಕೆಜಿ ತೂಕದ ಏಲಕ್ಕಿ ಬಾಳೆ ಬೆಳೆದ ಆವರಗೆರೆಯ ಪ್ರಗತಿಪರ ರೈತ ಮಲ್ಲಿಕಾರ್ಜುನ

Dvgsuddi
By
Dvgsuddi
ByDvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
Follow:
Last updated: November 23, 2019
Share
2 Min Read
SHARE

ಡಿವಿಜಿ ಸುದ್ದಿ, ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ  ಆವರಗೆರೆಯ ಮಲ್ಲಿಕಾರ್ಜುನ ಎಸ್. ಗುಡಿಹಿಂದಲ ಎನ್ನುವ ರೈತ  ಸಾವಯವ ಮತ್ತು ರಸಾಯನಿಕ ಪದ್ಧತಿಯಲ್ಲಿ 22 ಕೆ.ಜಿಯ ಅಂಗಾಂಶ ಏಲಕ್ಕಿ ಬಾಳೆ ಬೆಳೆದು ಪ್ರಗತಿಪರ ರೈತರಾಗಿದ್ದಾರೆ.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ತಾಲ್ಲೂಕು ಆವರಗೆರೆ ಗ್ರಾಮದಲ್ಲಿ ಬಾಳೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ 22 ಕೆ.ಜಿ ತೂಕದ ಏಲಕ್ಕಿ ಬಾಳೆ ಪ್ರದರ್ಶಿಸಿದರು.

ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್. ಮಾತನಾಡಿ, ಬದಲಾದ ಹವಮಾನ ವೈಪರೀತ್ಯದಲ್ಲಿ ನಾವು ಮಾಡುವ ಕೃಷಿ ತಂತ್ರಜ್ಞಾನಗಳ ಅಳವಡಿಕೆಯೂ ಸಹ ಬದಲಾಗಬೇಕೆಂಬುದಕ್ಕೆ ಈ ಕ್ಷೇತ್ರೋತ್ಸವವೇ ಸಾಕ್ಷಿ ಎಂದರು.

ಪ್ರಸ್ತುತ ದಿನಮಾನದಲ್ಲಿ ಬಾಳೆ ಬೆಳೆಯಲ್ಲಿ ಬರೀ ಕಂದುಗಳ ಬಳಕೆ, ಅವೈಜ್ಞಾನಿಕ ಪೋಷಕಾಂಶಗಳ ನಿರ್ವಹಣೆಯನ್ನು ಆಗೊಮ್ಮೆ ಇಗೊಮ್ಮೆ ಸಿಂಪರಣೆ ಮಾಡುವುದನ್ನು ನೋಡಿದ್ದೇವೆ. ಆದರೆ  ಮಲ್ಲಿಕಾರ್ಜುನ ಎಸ್. ಗುಡಿಹಿಂದಲ ಅವರು, ಅಂಗಾಂಶ  ಏಲಕ್ಕಿ ಬಾಳೆ ನಾಟಿ ಮಾಡಿ, ಸಮಯಕ್ಕೆ ಸರಿಯಾಗಿ ಸಾವಯವ ಮತ್ತು ರಸಾಯನಿಕ ಪೋಷಕಾಂಶ ನೀಡಿದ್ದಾರೆ ಇದಲ್ಲದೆ,  ರಸಾವರಿ, ಗೊನೆಗಳಿಗೆ ಪೋಷಕಾಂಶ ಸಿಂಪರಣೆ ಮಾಡಿ ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 22 ಕೆ.ಜಿ. ಏಲಕ್ಕಿ ಬಾಳೆ ಬೆಳೆದು ಪ್ರಗತಿಪರ ರೈತರೆನಿಸಿದ್ದಾರೆ ಎಂದು ತಿಳಿಸಿದರು.

Related News

crime news
ದಾವಣಗೆರೆ: ಅಕ್ರಮ ಮಾದಕ ವಸ್ತು ಸಂಗ್ರಹ, ಸಾಗಾಟ, ಮಾರಾಟ; ಆರೋಪಿ ಬಳ್ಳಾರಿ ಜೈಲಿಗೆ
February 27, 2026
arecanut rate today
ದಾವಣಗೆರೆ: ಅಡಿಕೆ ಬೆಲೆ ಕಳೆದ‌ ಒಂದು ವಾರದಿಂದ ಏರುತ್ತಲೇ ಇಲ್ಲ; ಎಷ್ಟಿದೆ ಇಂದಿನ ಬೆಲೆ ..?
February 27, 2026
madhu bangarappa
ಮಕ್ಕಳಿಗೆ ಮೊಬೈಲ್ ನಿಷೇಧ: ಪೋಷಕರು, ತಜ್ಞರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ; ಸಚಿವ ಮಧುಬಂಗಾರಪ್ಪ
February 27, 2026

bale 2 dvgsuddi

ಕ್ಷೇತ್ರೋತ್ಸವದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ  ಮಲ್ಲಿಕಾರ್ಜುನ ಎಸ್. ಜಿ,  ಹಿಂದೆ ಗದ್ದೆ ಮಾಡುತ್ತಿದ್ದ ಜಮೀನಿನಲ್ಲಿ ಬಾಳೆ ಮತ್ತು ಅಡಿಕೆ ಬೆಳೆಯುವುದು ಸವಾಲಿನ ಕೆಲಸವಾಗಿತ್ತು.  ಆದರೆ ವೈಜ್ಞಾನಿಕ ಸಲಹೆಯಿಂದ ಕೃಷಿ ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದ ಬೆಳೆಯನ್ನು ಬೆಳೆಯಬಹುದೆಂಬುದಕ್ಕೆ ಈ ಕ್ಷೇತ್ರವೇ ಸಾಕ್ಷಿ. ಕೆವಿಕೆ  ಕೃಷಿ ತಜ್ಞರಾದ  ಬಸವನಗೌಡ ಎಂ.ಜಿ.,  ಹೆಚ್. ಎಂ. ಸಣ್ಣಗೌಡ್ರು ರವರ ಮಾರ್ಗದರ್ಶನ ಅನುಕೂಲವಾಯಿತು. ಈಗ ಬಾಳೆ ಬೆಲೆ ಇಳಿಮುಖವಾಗಿದ್ದು, ಕನಿಷ್ಟ ದರ 20 ರೂಪಾಯಿ ರೂ ಸಿಕ್ಕರೂ ನನಗೆ 2.5 ಲಕ್ಷ ನಿವ್ವಳ ಲಾಭ ದೊರೆಯಲಿದೆ ಎಂದು ತಿಳಿಸಿದರು.

Related News

astrology today 1
ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026
February 27, 2026
davangere tumakur direct Train
2027 ಡಿಸೆಂಬರ್ ಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಸಚಿವ ವಿ. ಸೋಮಣ್ಣ
February 26, 2026
police nnews
ದಾವಣಗೆರೆ: ಮಾ.1ರಂದು ಡ್ರಗ್ಸ್ ಕುರಿತು ಅರಿವು ಮೂಡಿಸಲು ಪೊಲೀಸ್ ಮ್ಯಾರಥಾನ್
February 26, 2026

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ ಮಾತನಾಡಿ, ಇಲಾಖೆಯಲ್ಲಿ ಹನಿ ನೀರಾವರಿ, ಸಮಗ್ರ ತೋಟಗಾರಿಕೆ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ತೆಂಗು ಅಭಿವೃದ್ಧಿ ಮಂಡಳಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ಕೃಷಿ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ರೈತರಿಗೆ ನಂಬಿಕೆಯಿರಬೇಕು. ಈಗ ಒಂದು ಎಕರೆಯಲ್ಲಿ ಹತ್ತು ಎಕರೆಯಲ್ಲಿ ಬೆಳೆಯುವ ಇಳುವರಿ ಪಡೆಯಲು ಸಾಧ್ಯ.  ಆದರೆ ವಿಜ್ಞಾನಿಗಳ ಸಲಹೆ, ಸೂಚನೆ ಅಗತ್ಯ ಎಂದರು.

ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅವರು, ನೆರದ್ದಿದ ರೈತರಿಗೆ ಪ್ರಾಯೋಗಿಕವಾಗಿ ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ಕ್ರಮಗಳಾದ ಕಂದುಗಳ ಆಯ್ಕೆ, ರಸಾವರಿ ಗೊಬ್ಬರಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ  ಮಾಲತೇಶ್, ನಿವೃತ್ತ ಕೃಷಿ ಅಧಿಕಾರಿ  ಅಜಗಣ್ಣನವರ್,  ರುದ್ರಪ್ಪ ಬಿ.ಜಿ., ೪೦ ದೇಸಿ ವಿದ್ಯಾರ್ಥಿಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Related News

davangere tumakur directly train 1
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಪರಿಶೀಲನೆ
February 26, 2026
davangere Onion crop
ದಾವಣಗೆರೆ: ಬರೀ ಅಡಿಕೆ ಬೆಳೆ ಬೆಳೆಯದೆ ತೆಂಗು, ಹಣ್ಣು, ತರಕಾರಿ ಬೆಳೆಗಳತ್ತ ಗಮನಹರಿಸಿ‌; ವಿಜ್ಞಾನಿ ಡಾ. ಬಸವನಗೌಡ
February 26, 2026
astrology today
ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
February 26, 2026
TAGGED:# Davangere#newsagriculturebananacrop kvkfeaturedಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರಕೃಷಿ ತಂತ್ರಜ್ಞರ ಸಂಸ್ಥೆಕೃಷಿ ಮತ್ತು ತೋಟಗಾರಿಕೆ ಇಲಾಖೆಮಲ್ಲಿಕಾರ್ಜುನ ಎಸ್. ಗುಡಿಹಿಂದಲ
Share This Article
Facebook Bluesky Copy Link Print
ByDvgsuddi
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Previous Article ಬಿಜೆಪಿಯದ್ದು ಸ್ವಾರ್ಥ ರಾಜಕಾರಣ, ಛತ್ರಪತಿ ಶಿವಾಜಿ ಭಾವನೆಗೆ ದಕ್ಕೆ: ಉದ್ಧವ್ ಠಾಕ್ರೆ
Next Article ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆ:ಸಾಣೇಹಳ್ಳಿ ಶ್ರೀ
Leave a Comment

Leave a Reply Cancel reply

Your email address will not be published. Required fields are marked *

ಮಿಸ್ ಮಾಡ್ದೆ ಓದಿ

davangere mahanagara palike

ದಾವಣಗೆರೆ ಮಹಾನಗರ ಪಾಲಿಕೆ; ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಮೂರು ಡಿಸಿಎಂಗೆ ಹೈಕಮಾಂಡ್ ಒಲವು?

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹರಿಹರ ಸೇರಿಸಿದ್ರೆ ಇನ್ನಷ್ಟು ಅಭಿವೃದ್ಧಿ; ಸಚಿವ ಎಸ್.ಎಸ್. ಮಲ್ಲಿಕಾರ್ಜುನ

ಕೆಎಂಎಫ್ ಅಧ್ಯಕ್ಷಗಿರಿ ಬಾಲಚಂದ್ರ ಜಾರಕಿಹೊಳಿ ಪಾಲು ?

ಪಶು ಚಿಕಿತ್ಸಾಲಯ ಕಟ್ಟಡ ಗುದ್ದಲಿ ಪೂಜೆ

ನಾಳೆ ನೂತನ ಸಚಿವರಿಗೆ ಖಾತೆ ಹಂಚಿಕೆ‌

Categories

Dvgsuddi
dvgsuddi
Dvgsuddi Kannada | online news portal | Kannada news online

DvgSuddi

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ

Subscribe Newsletter

Subscribe to our newsletter to get our newest articles instantly!