Connect with us

Dvgsuddi Kannada | online news portal | Kannada news online

ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ದಾವಣಗೆರೆ ನಗರದ ಯುವಕ ನೀರು ಪಾಲು..!

ದಾವಣಗೆರೆ

ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ದಾವಣಗೆರೆ ನಗರದ ಯುವಕ ನೀರು ಪಾಲು..!

ದಾವಣಗೆರೆ: ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ದಾವಣಗೆರೆ ನಗರ ನಿವಾಸಿಯಾದ ಯುವಕನೊರ್ವ ನೀರಿನಲ್ಲಿ ಕೊಚ್ಚಿ‌ ಹೋದ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹರಲಿಪುರ ಗ್ರಾಮದ ಬಳಿ ನಡೆದಿದೆ.‌

ದಾವಣಗೆರೆ ನಗರದ ನಿವಾಸಿಯಾದ ಮಹಾಂತೇಶ್ (22) ಮೃತ ಯುವಕನಾಗಿದ್ದಾನೆ. ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋಗಿದ್ದ ಯುವಕ, ಭದ್ರಾ ನಾಲೆಗೆ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಈ ಬಗ್ಗೆ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top