ದಾವಣಗೆರೆ: 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾಕೇಂದ್ರದಿಂದ ಹೊರುಡುವ ಎಫ್04-ಬಿಟಿ, ಎಫ್11-ಎಲ್ಎಫ್1 ಫೀಡರ್, ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಜಲಸಿರಿ ಕಾಮಗಾರಿಯನ್ನುನಿರ್ವಹಿಸಬೇಕಾಗಿರುವುದರಿಂದ ಜುಲೈ 4 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅಜಾದ್ ನಗರ , ಬಿಡಿ ಲೇ ಔಟ್ ವೆಂಕಭೋವಿ ಕಾಲೋನಿ , ಜೋಗಲ್ ಬಾಬ ಲೇ ಔಟ್ ಮಾಗನಹಳ್ಳಿರೋಡ್ ಸುತ್ತಮುತ್ತ. ಮಂಡಕ್ಕಿಬಟ್ಟಿ, ಕಾರ್ಲ್ಮಾಕ್ಸ್ ನಗರ, ,ಸಿದ್ದರಾಮೇಶ್ವರ ಬಡಾವಣೆ ಮತ್ತು ಶಿವಪಾರ್ವತಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


