Connect with us

Dvgsuddi Kannada | online news portal | Kannada news online

ದಾವಣಗೆರೆ: ಕಸಾಪ ನೂತನ ಅಧ್ಯಕ್ಷರಾಗಿ ಬಿ. ವಾಮದೇವಪ್ಪ ಪದಗ್ರಹಣ

ದಾವಣಗೆರೆ

ದಾವಣಗೆರೆ: ಕಸಾಪ ನೂತನ ಅಧ್ಯಕ್ಷರಾಗಿ ಬಿ. ವಾಮದೇವಪ್ಪ ಪದಗ್ರಹಣ

ದಾವಣಗೆರೆ:  ಕನ್ನಡ ಸಾಹಿತ್ಯ ಪರಿಷತ್  ದಾವಣಗೆರೆ ಜಿಲ್ಲಾ ನೂತನ ಅಧ್ಯಕ್ಷರಾಗಿ ಬಿ. ವಾಮದೇವಪ್ಪ ಪದಗ್ರಹಣ  ಮಾಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಕಸಾಪ ನೂತನ ಅಧ್ಯಕ್ಷ ಬಿ.ವಾಮದೇವಪ್ಪ ಅವರಿಗೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಕಾರ್ಯಭಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ  ನಿಕಟಪೂರ್ವ ಅಧ್ಯಕ್ಷ ಡಾ.ಮಂಜುನಾಥ್ ಕುರ್ಕಿ, ಅಣಬೇರು ರಾಜಣ್ಣ, ಎ.ಆರ್ ಉಜ್ಜಿನಪ್ಪ, ಎನ್.ಎಸ್ ರಾಜು, ಅಂಗಡಿ ರೇವಣಸಿದ್ದಪ್ಪ, ಎನ್.ಜಿ ಪುಟ್ಟಸ್ವಾಮಿ, ಕೆ.ಸಿದ್ದಲಿಂಗಪ್ಪ, ಸಿರಾಜ್ ಅಹ್ಮದ್ ಮತ್ತಿತರರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top