Connect with us

Dvgsuddi Kannada | online news portal | Kannada news online

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ಮಾಡಿದ ಸುಮಲತಾ

ದಾವಣಗೆರೆ

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ಮಾಡಿದ ಸುಮಲತಾ

ನವದೆಹಲಿ :ಮಂಡ್ಯ ಲೋಕಸಭಾ ಸದಸ್ಯೆ  ಸುಮಲತಾ ಅಂಬರೀಶ್ ಅವರು ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲ್ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು  ಭೇಟಿ ಮಾಡಿ ಮಂಡ್ಯ ಜಿಲ್ಲೆಯ  ನಗರ ಪ್ರದೇಶಗಳಿಗೆ ಭಾರತೀಯ ಅನಿಲ ಪ್ರಾಧಿಕಾರವು  ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಸುವ  ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.

ದಬೋಲ್ – ಬೆಂಗಳೂರು ಮಾರ್ಗದ ಒಪ್ಪಂದದ ಅನ್ವಯ  ರಾಮನಗರ ಜಿಲ್ಲೆಯ ಬಿಡದಿ ಸಂಗ್ರಹಣ ಘಟಕ ಸ್ಥಾಪನೆಗೊಂಡಿದ್ದು, ಈ ಯೋಜನೆಯಿಂದ ಮದ್ದೂರು,ಮಂಡ್ಯ ಶ್ರೀರಂಗಪಟ್ಟಣ ವ್ಯಾಪ್ತಿಗೆ ಒಳಪಟ್ಟ ಸಾರ್ವಜನಿಕರಿಗೆ  ನೈಸರ್ಗಿಕ ಅನಿಲ ಬಳಕೆದಾರರಿಗೆ, ಕಾರ್ಖಾನೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆ  ಕರ್ನಾಟಕದಲ್ಲಿಯೇ ಮಾದರಿ ಯೋಜನೆಯಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top