Connect with us

Dvgsuddi Kannada | online news portal | Kannada news online

ಇಂದಿನ ಭವಿಷ್ಯ

ಪ್ರಮುಖ ಸುದ್ದಿ

ಇಂದಿನ ಭವಿಷ್ಯ

ಶುಭ ಶನಿವಾರ-ಮಾರ್ಚ್-28,2020 ರಾಶಿ ಭವಿಷ್ಯ. ಸೋಮಶೇಖರ್ ಗುರೂಜಿB.Sc

ಸೂರ್ಯೋದಯ: 06:21, ಸೂರ್ಯಸ್ತ: 18:27
ಶಾರ್ವರಿ ನಾಮ ಸಂವತ್ಸರ,
ಚೈತ್ರ ಮಾಸ ,ಉತ್ತರಾಯಣ,
ತಿಥಿ: ಚೌತಿ – 24:17+ ವರೆಗೆ
ನಕ್ಷತ್ರ: ಭರಣಿ – 12:52 ವರೆಗೆ
ಯೋಗ: ವಿಷ್ಕುಂಭ – 17:54 ವರೆಗೆ
ಕರಣ: ವಣಿಜ – 11:16 ವರೆಗೆ ವಿಷ್ಟಿ – 24:17+ ವರೆಗೆ
ದುರ್ಮುಹೂರ್ತ: 06:21 – 07:10ದುರ್ಮುಹೂರ್ತ : 07:10 – 07:58
ವರ್ಜ್ಯಂ: 26:05+ – 27:50+
ರಾಹು ಕಾಲ: 09:23 – 10:53
ಯಮಗಂಡ: 13:55 – 15:26
ಗುಳಿಕ ಕಾಲ: 06:21 – 07:52
ಅಮೃತಕಾಲ: 07:31 – 09:18
ಅಭಿಜಿತ್ ಮುಹುರ್ತ: 12:00 – 12:48

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

ಒಂದೇ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ..! ರಾಶಿಫಲಗಳೇನು ಗೊತ್ತಾ?

ಭವಿಷ್ಯದ ಬದಲಾವಣೆಗೆ ಗ್ರಹಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವು ಸಾಕಷ್ಟು ಬದಲಾವಣೆಯನ್ನು ನೀಡುತ್ತವೆ. ಮಹಾನ್ ಗ್ರಹಗಳಾದ ಗುರು ಮತ್ತು ಮಂಗಳನು ಧನು ರಾಶಿಯಿಂದ ಮಕರ ರಾಶಿಗೆ ಸಂಚರಿಸುವರು. ಅಂದರೆ ಶನಿಯ ಮನೆಯಲ್ಲಿ ಗುರು ಮತ್ತು ಮಂಗಳನು ಸಂಚರಿಸುತ್ತಾರೆ ಎಂದು ಹೇಳಲಾಗುವುದು. ಮಾರ್ಚ್ 22 ರಂದು ಮಂಗಳನು ಮಕರ ರಾಶಿಗೆ ಹಾಗೂ ಗುರುವು ಮಾರ್ಚ್ 30 ರಂದು ಮಕರ ರಾಶಿಗೆ ಪ್ರವೇಶಿಸುವನು. ಮಕರವು ಶನಿಯ ಮನೆಯಾದ್ದರಿಂದ ಮೂರು ಗ್ರಹಗಳು ಮಾರ್ಚ್ 30 ರಿಂದ ಮೇ 4ರ ವರೆಗೆ ಒಂದೇ ಮನೆಯಲ್ಲಿ ಇರುವರು. ಈ ಮೂರು ಗ್ರಹಗಳ ಸ್ಥಾನ ಬದಲಾವಣೆಯಿಂದ ರಾಶಿ ಚಕ್ರಗಳ ಮೇಲೆ ಸಾಕಷ್ಟು ವಿಭಿನ್ನ ಪ್ರಭಾವ ಉಂಟಾಗುವುದು.

​ಮೇಷ ರಾಶಿ:
ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ
ಮೇಷ ರಾಶಿಯವರಿಗೆ ಮಂಗಳ, ಗುರು ಮತ್ತು ಶನಿಯು ಹತ್ತನೇ ಮನೆಯಲ್ಲಿ ಪ್ರವೇಶ ಪಡೆಯುವರು. ಇದು ಮೇಷ ರಾಶಿಯವರ ವೃತ್ತಿ ಜೀವನದಲ್ಲಿ ಸಾಕಷ್ಟು ಅಡೆತಡೆಯನ್ನು ಉಂಟುಮಾಡುವುದು. ಆದರೆ ಇವರು ಕಠಿಣ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುವರು. ವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪಾಲಕರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುದು. ಈ ಸಂಗತಿಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಖರ್ಚು ಉಂಟಾಗಬಹುದು. ಅನಿರೀಕ್ಷಿತವಾಗಿ ಎದುರಾಗುವ ಖರ್ಚುಗಳು ಆರ್ಥಿಕವಾಗಿ ಅಡೆತಡೆಯನ್ನು ಉಂಟುಮಾಡಬಹುದು. ಸಂಗಾತಿಯ ನಡುವೆ ಬದ್ಧತೆ, ಒಡನಾಟ ವಿಸ್ತರಣೆಯನ್ನು ಪಡೆಯುವುದು. ಕೆಲವು ಸೂಕ್ಷ್ಮ ಸಂಗತಿ ಹಾಗೂ ಅಸಹನೆಯಿಂದಾಗಿ ಕಿರಿಕಿರಿ ಉಂಟಾಗಬಹುದು. ಇವರ ಆರೋಗ್ಯ ಸ್ಥಿತಿಯು ಉತ್ತಮ ರೀತಿಯಲ್ಲಿ ಇರುವುದು. ಮಾನಸಿಕವಾಗಿ ಕೊಂಚ ಒತ್ತಡ ಅನುಭವಿಸುವ ಸಾಧ್ಯತೆಗಳಿವೆ. ಸಕಾರಾತ್ಮಕ ಸಂಕೇತಗಳಿಂದ ಒಂದಿಷ್ಟು ಧನಾತ್ಮಕ ಫಲವನ್ನು ಅನುಭವಿಸುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ವೃಷಭ ರಾಶಿ:
ಆರೋಗ್ಯವನ್ನು ನಿರ್ಲಕ್ಷ್ಯಿಸದಿರಿ
ಮೂರು ಗ್ರಹಗಳ ವಾಸವು ವೃಷಭ ರಾಶಿಯವರ 9ನೇ ಮನೆಯಲ್ಲಿ ಇರುವುದು. ಈ ಸಮಯದಲ್ಲಿ ವೃಷಭ ರಾಶಿಯವರು ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಕ್ರಮಣ ಶೀಲ ಪ್ರವೃತ್ತಿಯನ್ನು ನಿಯಂತ್ರಣದಲ್ಲಿ ಇಡಬೇಕು. ಆಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ನೀವು ಅಸಾಮಾನ್ಯ ಸಂದರ್ಭಗಳನ್ನು ಎದುರಿಸಬೇಕಾಗುವ ಸಾಧ್ಯತೆಗಳಿವೆ. ಅರ್ಹತೆಯನ್ನು ಹೆಚ್ಚಿಸುವಂತಹ ವಿದ್ಯಾಭ್ಯಾಸಗಳತ್ತ ಒಲವನ್ನು ತೋರುವರು. ಕೆಲವು ಹಣಕಾಸಿನ ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ. ಉತ್ತಮ ಜನರೊಂದಿಗೆ ಒಡನಾಟವನ್ನು ಹೊಂದಿದ್ದರೆ, ಕೆಲವು ರೀತಿಯಲ್ಲಿ ಹಣವನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಸೃಜನಾತ್ಮಕ ವಸ್ತುಗಳ ಖರೀದಿಗೆ ಒಲವು ತೋರುವಿರಿ. ಸಂಬಂಧಗಳಲ್ಲಿ ಅತಿರೇಕದ ಒಲವನ್ನು ತೋರಬಹುದು. ಸಂಗಾತಿಗಳ ನಡುವೆ ಸಕಾರಾತ್ಮಕ ಮತ್ತು ಸ್ನೇಹಪರ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಅವುಗಳನ್ನು ನಿರ್ಲಕ್ಷಿಸಬಾರದು. ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ತೋರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ಮಿಥುನ ರಾಶಿ:
ವೃತ್ತಿ ಕ್ಷೇತ್ರದಲ್ಲಿ ಒತ್ತಡ ಕಂಡುಬರಬಹುದು
ಗುರು, ಮಂಗಳ ಮತ್ತು ಶನಿಯ ವಾಸವು ಮಿಥುನ ರಾಶಿಯ 8ನೇ ಮನೆಯನ್ನು ಪ್ರತಿನಿಧಿಸುತ್ತದೆ. ಈ ಬದಲಾವಣೆಯಿಂದಾಗಿ ಇವರು ವೃತ್ತಿ ಕ್ಷೇತ್ರದಲ್ಲಿ ಒಂದಿಷ್ಟು ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗುವುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆಗಳಿರುತ್ತವೆ. ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಬೆಂಬಲದ ಕೊರತೆಯನ್ನು ಅನುಭವಿಸುವರು. ಹಣಕಾಸಿನ ಬಿಕ್ಕಟ್ಟು ಹಾಗೂ ಕೊರತೆ ಉಂಟಾಗುವುದು. ಇದರಿಂದಾಗಿ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚು. ಪ್ರೀತಿಯ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಲಾಗುವುದು. ಸಂಬಂಧಗಳ ವಿಷಯದಲ್ಲಿ ಕೆಲವು ಸವಾಲುಗಳಿಂದ ಕೂಡಿರುವ ಸಂದರ್ಭವನ್ನು ಎದುರಿಸಬೇಕಾಗುವುದು. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಒಂದಿಷ್ಟು ತೊಂದರೆ ಎದುರಾಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊಟ್ಟೆ ಉಬ್ಬರ, ಭುಜದ ನೋವು ಮತ್ತು ಸೋಮಾರಿತನವನ್ನು ಅನುಭವಿಸಬೇಕಾಗುವುದು. ಆರೋಗ್ಯದ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

ಕಟಕ ರಾಶಿ:
ಉತ್ತಮ ಹಣ ಗಳಿಕೆಗೆ ಅವಕಾಶ ಉಂಟಾಗುವುದು
ಮೂರು ಗ್ರಹಗಳ ಅಪೂರ್ವ ಸಂಯೋಗವು ಕಟಕ ರಾಶಿಯ 7ನೇ ಮನೆಯಲ್ಲಿ ಸಂಭವಿಸುವುದು. ಇವುಗಳ ಪರಿಣಾಮದಿಂದ ವೃತ್ತಿ ಕ್ಷೇತ್ರದಲ್ಲಿ ಆತಂಕದ ಮಟ್ಟ ಹೆಚ್ಚುವುದು. ಶಕ್ತಿ ಹಾಗೂ ಸಮಯವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಬೇಕು. ಕೆಲಸದ ಸ್ಥಳದಲ್ಲಿ ಮಾತನಾಡುವಾಗ ಸೂಕ್ತ ರೀತಿಯ ಚಿಂತನೆ ನಡೆಸಿ ಮಾತನಾಡಬೇಕು. ಆರ್ಥಿಕವಾಗಿ ಭವಿಷ್ಯದಲ್ಲಿ ಉತ್ತಮ ಲಾಭವನ್ನು ಪಡೆಯುವುದರಿಂದ ಸೂಕ್ತ ಹೂಡಿಕೆ ಹಾಗೂ ಯೋಜನೆಯನ್ನು ಮಾಡಬೇಕು. ಉತ್ತಮ ಹಣ ಗಳಿಕೆಗೆ ಅವಕಾಶ ಕಲ್ಪಿಸಿಕೊಡುವುದು. ಗ್ರಹಗಳ ಪ್ರಭಾವದಿಂದ ವಿಶೇಷ ವ್ಯಕ್ತಿಯ ಕಡೆಗೆ ಆಕರ್ಷಣೆ ಹಾಗೂ ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದು. ಪ್ರೀತಿಯ ಸಂಗಾತಿಯನ್ನು ಹುಡುಕುವ ಬಯಕೆ ಹೆಚ್ಚಾಗುವುದು. ಅದು ನಿಮ್ಮ ಸಂಬಂಧಗಳಲ್ಲಿ ಹೊಸ ಬದಲಾವಣೆ ತರುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಭಾರವಾದ ವಸ್ತು ಎತ್ತುವುದು ಮತ್ತು ಕಷ್ಟಕರವಾದ ಕಾರ್ಯವನ್ನು ಕೈಗೊಳ್ಳಬಾರದು. ಮಾನಸಿಕವಾಗಿ ಹೆಚ್ಚು ಒತ್ತಡವನ್ನು ಉಂಟುಮಾಡುವ ಚಿಂತನೆಯನ್ನು ಮಾಡಬಾರದು. ಆರೋಗ್ಯವನ್ನು ಕಡೆಗಣಿಸಿ ಯಾವ ಕೆಲಸ ಕಾರ್ಯಗಳನ್ನು ಸಹ ಮಾಡಬಾರದು ಎಂದು ಸೂಚಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ಸಿಂಹ ರಾಶಿ: ಪ್ರಾಮಾಣಿಕತೆಯಿಂದ ಸಮಸ್ಯೆಗಳನ್ನು ನಿರ್ವಹಿಸಿ
ಗುರು, ಮಂಗಳ ಮತ್ತು ಶನಿ ಗ್ರಹವು ಸಿಂಹ ರಾಶಿಯು 6ನೇ ಮನೆಯಲ್ಲಿ ನೆಲೆಸುತ್ತವೆ. ಗ್ರಹಗಳ ಈ ಬದಲಾವಣೆಯು ವೃತ್ತಿ ಕ್ಷೇತ್ರದಲ್ಲಿ ಸ್ವಲ್ಪ ತೊಂದರೆಯನ್ನುಂಟುಮಡುವುದು. ಮೇಲಾಧಿಕಾರಿಗಳು ನಿಮ್ಮ ಬಗ್ಗೆ ತಪ್ಪು ಕಲ್ಪನೆಗೆ ಒಳಗಾಗಬಹುದು. ನಿಮ್ಮ ಪ್ರಾಮಾಣಿಕ ಸಮರ್ಪಣೆ ಎಲ್ಲಾ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುವುದು. ನಿಮ್ಮ ವೈಯಕ್ತಿಕ ವರ್ತನೆ ಹಾಗೂ ಕೆಲಸ ನಿರ್ವಹಣೆಯು ಸಾಮಥ್ರ್ಯವು ಯಶಸ್ಸಿಗೆ ಕಾರಣವಾಗುವುದು. ಪ್ರಾಮಾಣಿಕ ಪ್ರಯತ್ನಗಳಿಗೆ ಯೋಗ್ಯವಾದ ಫಲಿತಾಂಶವನ್ನು ಪಡೆಯುವಿರಿ. ಸೂಕ್ತ ಬಂಡವಾಳ ಹೂಡಿಕೆಗೆ ಗರಿಷ್ಠ ಲಾಭವನ್ನು ಪಡೆದುಕೊಳ್ಳುವಿರಿ. ಹಳೆಯ ಹೂಡಿಕೆಯನ್ನು ಪರಿಶೀಲಿಸಬೇಕಾಗುವುದು. ಸಂಗಾತಿಯೊಂದಿಗೆ ಅನಗತ್ಯವಾದ ವಾದವನ್ನು ತಪ್ಪಿಸಬೇಕು. ಅತಿಯಾದ ಆತುರವು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ನಿಯಮಿತವಾದ ಆಹಾರ ಪದ್ಧತಿ ಉತ್ತಮವಾಗಿರಬೇಕು. ಇಲ್ಲವಾದರೆ ಅಜೀರ್ಣದಂತಹ ಆರೋಗ್ಯ ಸಮಸ್ಯೆ ಉಂಟಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ಕನ್ಯಾ ರಾಶಿ:
ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮ ಲಾಭ ಪಡೆಯುವಿರಿ
ಗುರು, ಶನಿ ಮತ್ತು ಮಂಗಳ ಗ್ರಹಗಳ ಸಂಯೋಗವು ಕನ್ಯಾರಾಶಿಯ 5ನೇ ಮನೆಯಲ್ಲಿ ಉಂಟಾಗುವುದು. ಐದನೇ ಮನೆಯು ಪ್ರೀತಿ, ಕುಟುಂಬ ಮತ್ತು ಸಂತಾನದ ಸಂಗತಿಯನ್ನು ಪ್ರತಿನಿಧಿಸುತ್ತದೆ. ಕೆಲಸ ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಕನ್ಯಾರಾಶಿಯ ವ್ಯಕ್ತಿಗಳು ಆಶಾವಾದಿಗಳಾಗಿರುತ್ತಾರೆ. ಅವರ ಆಶಾವಾದವನ್ನು ಯಾರು ಗಮನಸಿದೆ ಹೋಗುವ ಸಾದ್ಯತೆಗಳು ಹೆಚ್ಚಾಗಿರುತ್ತವೆ. ಮೇಲಾಧಿಕಾರಿಗಳೊಂದಿಗೆ ಘರ್ಷಣೆಗೆ ಒಳಗಾಗುವ ಸಾಧ್ಯತೆಗಳಿವೆ. ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಹಣಕಾಸಿನ ದೃಷ್ಟಿಯಿಂದ ತೃಪ್ತಿಯನ್ನು ಅನುಭವಿಸುವರು. ಸಾಲ ನೀಡಿರುವ ಬಾಕಿ ಹಣವನ್ನು ಪಡೆಯುವ ಸಾಧ್ಯತೆಗಳಿವೆ. ಉತ್ತಮ ಶ್ರೀಮಂತಿಕೆ ಮತ್ತು ಭೌತಿಕ ಸಂಪತ್ತನ್ನು ಪಡೆಯುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಸಹಕಾರ, ರಾಜಿ ಮತ್ತು ಹೊಂದಾಣಿಕೆಯ ಸ್ವಭಾವವು ಸಂಬಂಧವನ್ನು ಉತ್ತಮಗೊಳಿಸುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಶಕ್ತಿಯ ಮಟ್ಟ ಕುಗ್ಗಬಹುದು. ಸೂಕ್ತ ಆಹಾರ ಸೇವನೆಯ ಕಡೆಗೆ ಗಮನ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ತುಲಾ ರಾಶಿ:
ವೃತ್ತಿಯಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುವರು
ಗುರು, ಮಂಗಳ ಮತ್ತು ಶನಿಯ ಸಂಚಾರವು ತುಲಾ ರಾಶಿಯ 4ನೇ ಮನೆಯಲ್ಲಿ ಸ್ಥಿರತೆಯನ್ನು ಕಾಣುವುದು. ಇದರ ಪರಿಣಾಮದಿಂದಾಗಿ ವೃತ್ತಿ ಕ್ಷೇತ್ರದಲ್ಲಿ ಅನುಕೂಲಕರ ಮತ್ತು ಸಕಾರಾತ್ಮಕ ಬೆಳವಣಿಗೆಯನ್ನು ಕಾಣುವರು. ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಫಲವನ್ನೇ ಪಡೆಯುವರು. ಹಣ ಮತ್ತು ನಿರ್ವಹಣಾ ಕೌಶಲ್ಯವು ಹೆಚ್ಚಾಗುವುದು. ದೀರ್ಘಾವಧಿಯ ಹೂಡಿಕೆ ಮಾಡಲು ತುಲಾ ರಾಶಿಯವರಿಗೆ ಉತ್ತಮವಾದ ಸಮಯ ಎಂದು ಪರಿಗಣಿಸಲಾಗಿದೆ. ಹಣಕಾಸಿಗೆ ಸಂಬಂಧಿಸಿದಂತೆ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವರು. ಅದು ನಿಮಗೆ ಅಧಿಕ ಸಂತೋಷವನ್ನುಂಟುಮಾಡುವುದು. ಗ್ರಹಗಳ ಈ ಬದಲಾವಣೆಯು ಪ್ರಣಯ ಜೀವನವನ್ನು ಅನುಕೂಲಕರವಾಗಿ ಇರುವಂತೆ ಮಾಡುವುದು. ಸಕಾರಾತ್ಮಕ ಸಂಗತಿಯ ಕಡೆಗೆ ಹೆಚ್ಚು ಆಸಕ್ತಿ ತೋರುವರು. ಪ್ರೀತಿ ಪಾತ್ರರೊಡನೆ ಹೆಚ್ಚಿನ ಆನಂದ ದೊರೆಯುವುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಅನಿರೀಕ್ಷಿತವಾಗಿ ಗಾಯ ಉಂಟಾಗುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಸೂಚಿಸಲಾಗುವುದು. ದಕ್ಷತೆ ಮತ್ತು ಫಿಟ್‍ನೆಸ್ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

ವೃಶ್ಚಿಕ ರಾಶಿ:
ವ್ಯವಹಾರ, ಉದ್ಯೋದಲ್ಲಿ ಉತ್ತಮ ಫಲ ಕಾಣುವಿರಿ
ಈ ವಿಶೇಷ ಗ್ರಹಗಳ ಬದಲಾವಣೆಯು ವೃಶ್ಚಿಕ ರಾಶಿಯ 3ನೇ ಮನೆಯಲ್ಲಿ ನಡೆಯುವುದು. ಮೂರನೇ ಮನೆಯು ವೃತ್ತಿ ಮತ್ತು ಉದ್ಯೋಗ ಜೀವನವನ್ನು ಪ್ರತಿನಿಧಿಸುತ್ತದೆ. ವೃಶ್ಚಿಕ ರಾಶಿಯವರು ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ಫಲವನ್ನು ಕಂಡುಕೊಳ್ಳುವರು. ನಿಮ್ಮ ಕೆಲಸದಲ್ಲಿ ಸಂಪೂರ್ಣ ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುವಿರಿ. ಆತ್ಮವಿಶ್ವಾಸ ಮತ್ತು ಕೌಶಲ್ಯವು ಹೆಚ್ಚಾಗುವುದು. ವೃತ್ತಿಯಲ್ಲಿ ಸ್ಥಿರತೆಯನ್ನು ಕಂಡುಕೊಳ್ಳುವ ಸಾಧ್ಯತೆಗಳಿವೆ. ಅನಿರೀಕ್ಷಿತವಾಗಿ ಹಣದ ವ್ಯಯ ಆಗುವುದರಿಂದ ಆದಷ್ಟು ಹಣವನ್ನು ಸುರಕ್ಷಿತವಾಗಿ ಇಡಲು ನೋಡಿಕೊಳ್ಳಬೇಕು. ತ್ವರಿತವಾಗಿ ಹಣವನ್ನು ಸಂಪಾದಿಸುವ ಯೋಜನೆಯಿಂದ ದೂರ ಉಳಿಯುವುದು ಉತ್ತಮ. ಸಂಬಂಧಗಳ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಸಮಯ ನೀಡಲು ಮುಂದಾಗಬೇಕು. ಅಡೆತಡೆಗಳನ್ನು ತಪ್ಪಿಸಲು ಸೂಕ್ತ ಚಿಂತನೆ ನಡೆಸಬೇಕು. ಆರೋಗ್ಯವು ಉತ್ತಮವಾಗಿರುತ್ತದೆ. ಹಾಗಾಗಿ ಆರೋಗ್ಯದ ವಿಷಯದಲ್ಲಿ ಚಿಂತೆಗಳಿಲ್ಲದೆ ಹಾಯಾಗಿರುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

ಧನು ರಾಶಿ:
ವೃತ್ತಿಯಲ್ಲಿ ಕೆಲಸದ ಜೊತೆ ಮಾತಿನಲ್ಲೂ ಹಿಡಿತವಿರಲಿ
ಗುರು, ಮಂಗಳ ಮತ್ತು ಶನಿಯು ಧನು ರಾಶಿಯ ಎರಡನೇ ಮನೆಯಲ್ಲಿ ವಾಸವನ್ನು ಮಾಡುವರು. ಎರಡನೇ ಮನೆಯು ಆರ್ಥಿಕ ಸ್ಥಿತಿಯ ಬಗ್ಗೆ ಸೂಚಿಸುವುದು. ಇವರು ವೃತ್ತಿ ಕ್ಷೇತ್ರದಲ್ಲಿ ತಮ್ಮ ಕೆಲಸದ ಜೊತೆಗೆ ಮಾತಿನಲ್ಲೂ ನಿಯಂತ್ರಣವನ್ನು ಹೊಂದಿರಬೇಕು. ಆದಷ್ಟು ಗೆಳೆಯರೊಂದಿಗೆ ಸೇರುವುದು ಅಥವಾ ಅಧಿಕ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಇಲ್ಲವಾದರೆ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ತೊಂದರೆ ಉಂಟಾಗಬಹುದು. ಆರ್ಥಿಕವಾಗಿ ಸಾಕಷ್ಟು ಲಾಭ ಹಾಗೂ ಆಸ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬೌದ್ಧಿಕವಾಗಿ ತೆಗೆದುಕೊಳ್ಳುವ ನಿರ್ಧಾರವು ಹಣಕಾಸು ಸ್ಥಿತಿಯ ಮೇಲೆ ಗಂಭೀರವಾದ ಪ್ರಭಾವ ಬೀರುವುದು. ಸಂಬಂಧ ಹಾಗೂ ಪ್ರೀತಿಯ ವಿಷಯದಲ್ಲಿ ನೀವು ಹೆಚ್ಚಿನ ಸಂತೋಷ ಹಾಗೂ ಆನಂದವನ್ನು ಅನುಭವಿಸುವಿರಿ. ಪ್ರೀತಿಯ ವಿಷಯದಲ್ಲಿ ತೀಕ್ಷ್ಣ ಮತ್ತು ಸ್ಪಷ್ಟತೆಯನ್ನು ಕಂಡುಕೊಳ್ಳುವಿರಿ. ಆರೋಗ್ಯದ ವಿಷಯದಲ್ಲಿ ಮಿಶ್ರ ಫಲವನ್ನು ಅನುಭವಿಸಬೇಕಾಗುವುದು. ಆಹಾರದಲ್ಲಿ ಕಟ್ಟುನಿಟ್ಟಿನ ಕ್ರಮಬದ್ಧತೆ ಅಳವಡಿಸುವುದು ಸೂಕ್ತ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ಮಕರ ರಾಶಿ:
ಕಾರ್ಯ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸು ಸಾಧಿಸುವರು
ಮಕರ ರಾಶಿಯ ಮೊದಲ ಮನೆಯಲ್ಲಿಯೇ ಗುರು, ಶನಿ ಮತ್ತು ಮಂಗಳನು ನೆಲೆಸುವನು. ಈ ಗ್ರಹಗಳ ಸಂಯೋಜನೆಯಿಂದ ಮಕರ ರಾಶಿಯವರು ವೃತ್ತಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುವರು. ಕಾರ್ಯ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಂಡುಕೊಳ್ಳುವರು. ಕೆಲಸದ ಸ್ಥಳದಲ್ಲಿ ಇತರರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಸಲಹೆ ನೀಡಲಾಗುವುದು. ಕುಟುಂಬ ಸದಸ್ಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಹಣವನ್ನು ಖರ್ಚುಮಾಡುವ ಸಾಧ್ಯತೆಗಳಿವೆ. ಸಾಕಷ್ಟು ಹತಾಷೆಗಳು ನಿಮಗೆ ಎದುರಾಗಬಹುದು. ಪ್ರೀತಿಯ ವಿಷಯದಲ್ಲಿ ಉತ್ತಮ ಸಂಗತಿಯನ್ನು ಎದುರು ನೋಡುವಿರಿ. ಪ್ರಣಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಪರಿಣಾಮಗಳನ್ನು ಕಾಣುವ ಸಾಧ್ಯತೆಗಳಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಚೈತನ್ಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆರೋಗ್ಯ ಮತ್ತು ಫಿಟ್‍ನೆಸ್ ಬಗ್ಗೆ ಒಂದಿಷ್ಟು ವಿಶೇಷ ಕಾಳಜಿಯನ್ನು ತೋರಬೇಕಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ಕುಂಭ ರಾಶಿ:
ವೃತ್ತಿ ಜೀವನದಲ್ಲಿ ಒತ್ತಡ ಉಂಟಾಗಬಹುದು
ಕುಂಭ ರಾಶಿಯ 12ನೇ ಮನೆಯಲ್ಲಿ ಗುರು, ಮಂಗಳ ಮತ್ತು ಶನಿ ಗ್ರಹಗಳ ಸಂಯೋಗ ಆಗುವುದು. ಈ ಸಂಯೋಗವು ಕುಂಭ ರಾಶಿಯವರ ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಒತ್ತಡವನ್ನುಂಟುಮಾಡುವುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಗುರಿ ಸಾಧನೆಗೆ ಸಾಕಷ್ಟು ಮಾರ್ಗದರ್ಶನ ದೊರೆಯುವುದು. ಅನುಪಯುಕ್ತ ವಿಷಯಗಳ ಬಗ್ಗೆ ಅನ್ವೇಷಣೆ ನಡೆಸುವುದು ಮತ್ತು ಅನಗತ್ಯ ವಿಷಯಗಳಿಗೆ ಖರ್ಚುಮಾಡಲು ಒಲವು ತೋರುತ್ತಾರೆ. ಇದರಿಂದಾಗಿ ಹಣಕಾಸು ಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುವುದು. ಪ್ರೀತಿ ಪಾತ್ರರೊಂದಿಗೆ ದ್ವೇಷ ಎದುರಿಸಬೇಕಾಗುವುದು. ಹಾಗಾಗಿ ಆದಷ್ಟು ಜಾಗರೂಕರಾಗಿ ಇರಬೇಕು. ಶನಿಯ ಪ್ರಭಾವದಿಂದ ಪ್ರೀತಿಯ ವಿಷಯದಲ್ಲಿ ಇರುವ ಅನಿಶ್ಚಿತತೆ ಮತ್ತು ಗೊಂದಲವನ್ನು ತೊಡೆದುಹಾಕಲು ಸಹಾಯವಾಗುವುದು. ಆರೋಗ್ಯದ ವಿಷಯದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಮಾನಸಿಕ ಉದ್ವಿಗ್ನತೆ ಮತ್ತು ಆರೋಗ್ಯ ಸಮಸ್ಯೆಯು ಉಂಟಾಗುವುದು. ಉತ್ತಮ ಆರೋಗ್ಯಕ್ಕೆ ಸೂಕ್ತ ವಿಶ್ರಾಂತಿಯನ್ನು ಪಡೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

​ಮೀನ ರಾಶಿ:
ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಗತಿ ಕಾಣುವರು
ಗುರು, ಶನಿ ಮತ್ತು ಮಂಗಳನ ಸಂಯೋಗವು ಮೀನ ರಾಶಿಯ 11ನೇ ಮನೆಯಲ್ಲಿ ಸಂಭವಿಸುವುದು. ಇದು ಮೀನ ರಾಶಿಯವರಿಗೆ ಲಾಭದ ಮನೆ ಎಂದು ಪರಿಗಣಿಸಲಾಗುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿಯನ್ನು ಕಾಣುವರು. ಕೆಲಸಕ್ಕೆ ಸಂಬಂಧಿಸಿದಂತೆ ದೃಢವಾದ ಚಿಂತನೆ, ಸಮರ್ಪಣೆ ಮತ್ತು ಭಾವೋದ್ರಿಕ್ತತೆಯನ್ನು ಅನುಭವಿಸುವರು. ಉದ್ಯೋಗ ಕ್ಷೇತ್ರದಲ್ಲಿ ಸೂಕ್ತ ಬೆಂಬಲವನ್ನು ಪಡೆದುಕೊಳ್ಳುವರು. ಅದೃಷ್ಟವು ಪ್ರಮುಖ ವಿಷಯದಲ್ಲಿ ಅನುಕೂಲತೆಯನ್ನು ತಂದುಕೊಡುವುದು. ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮ ಅದೃಷ್ಟ, ಶುಭ ಘಟನೆಗಳು ಮತ್ತು ಬಯಕೆ ಈಡೇರುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆಯನ್ನು ಕಾಣುವಿರಿ. ಹಣದ ಲಾಭವು ಸಂತೋಷವನ್ನು ತಂದುಕೊಡುವುದು. ಪ್ರೀತಿಗೆ ಸಂಬಂಧಿಸಿದಂತೆ ಅನೇಕ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಸಂಗಾತಿಯೊಂದಿಗೆ ಅನಗತ್ಯವಾದ ವಾದ ಘರ್ಷಣೆ ಉಂಟಾಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಉಂಟಾಗುವುದು. ಗುರುವಿನ ಪ್ರಭಾವದಿಂದ ಆರೋಗ್ಯ ಸಮಸ್ಯೆಗಳಿಂದ ಬಹುಬೇಗ ಚೇತರಿಕೆ ಕಾಣುವರು. ಆರೋಗ್ಯ ಕಾಳಜಿಗಳು ಮತ್ತು ಸುಲಭ ಪರಿಹಾರಗಳ ಕುರಿತು ಒಳನೋಟವನ್ನು ಪಡೆಯುವರು. ಜೊತೆಗೆ ಉತ್ತಮ ಶಕ್ತಿಯ ಮಟ್ಟವನ್ನು ಪಡೆದುಕೊಳ್ಳುವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರುM.9353488403

March28-2020
Zodiac Heap

” OM ShreeSayinath”
your problems like Family,Love affairs,Marriage,Health,Abroad tour,Education,Bussines,Financial,Loan,Disappointment,Unlucky,Infertility,Enemies,Etc we give you remedies and solution
Please
For more information about your problems please contact Somashekhar Guruji B.sc
Mob.9353488403

Aries : You should avoid taking major decisions today . compromising on certain comforts may also be stressful for you . You have to curb anxiety and insecure feelings which would possibly occur on this day . Don’t entertain positive thoughts just think that this is going to be a favourable day and you will be able to achieve wonders .
For more information about your problems please contact Somashekhar Guruji B.sc
Mob.9353488403

Taurus : students will have to choose right career path .Last day of the week , afternoon onwards , things will positive . You are advised to control your way of speaking with the people around you , it might drag you into worthless argument .
For more information about your problems please contact Somashekhar Guruji B.sc
Mob.9353488403

Gemini : You are advised to drive safe and avoid to go for adventure tour . You will be inclined towards occult . students are advised to do in depth study to get success . You will come out from the messy situations your spiritual power will help you to go ahead .
For more information about your problems please contact Somashekhar Guruji B.sc
Mob.9353488403

Cancer: You will plan for spiritual place with the family or friends where you will find peace of mind . You will likely to donate some amount to religious place or to some charity.
For more information about your problems please contact Somashekhar Guruji B.sc
Mob.9353488403

Leo : In the starting of the week , you will be blessed by positive moon .You will be busy at domestic issues . You will enjoy some quality moments with the spouse, which will improve your domestic harmony .You will also plan for a new partnership in the business .
For more information about your problems please contact Somashekhar Guruji B.sc
Mob.9353488403

Virgo : You will likely to perform good in your job , you will expect some rewards in terms of promotions . You will be in winning position in litigation . Disputs in inherited property will likely to settle down .
For more information about your problems please contact Somashekhar Guruji B.sc
Mob.9353488403

Libra : You will also enter also into new partnership in the business . From this week onwards , you will face some obstacles in day today routine , you will be unfocused towards your goal , which will affect your running project .
For more information about your problems please contact Somashekhar Guruji B.sc
Mob.9353488403

Scorpio : You are advised too thinks twice before making an important investments .You will expect some sort of obstacle at work , you will be victim of conspiracies ‘ messy situation will make you arrogant . It is advised to postpone projects related to real estate and agricultural matters .
For more information about your problems please contact Somashekhar Guruji B.sc
Mob.9353488403

Sagittarius:You will work with a good patience and your focus will be good .You will enjoy your work , which will reflect into your way of working .You will plan a short work related trip with the help of your siblings , which will enchance your social network .
For more information about your problems please contact Somashekhar Guruji B.sc
Mob.9353488403

Capricorn : students will likely to study in depth to control over the subject . From today onwards , situation will be under control , with the help of elder’s blessing , you will see positive vibration around you. You will be focused at work .
For more information about your problems please contact Somashekhar Guruji B.sc
Mob.9353488403

Aquarius : Last day of the week , you will be blessed by positive moon , you will be able to control over messy situations, you will inclined towards , spiritualism , which will give you some inner power . You will also plan to visit some of your elders or consultant for taking an advice .
For more information about your problems please contact Somashekhar Guruji B.sc
Mob.9353488403

Pisces : You will plan for an over atrip where your network will help you in the business or getting suitable job . You will plan to do some charity singles will likely to find their soul mate . couples will likely to hear good news interms of kid in the family .
For more information about your problems please contact Somashekhar Guruji B.sc
Mob.9353488403

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top