Connect with us

Dvgsuddi Kannada | online news portal | Kannada news online

ದಾವಣಗೆರೆಯಲ್ಲಿ ನಾಳೆ ವಿದ್ಯುತ್  ವ್ಯತ್ಯಯ

ಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ನಾಳೆ ವಿದ್ಯುತ್  ವ್ಯತ್ಯಯ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 11ಕೆ.ವಿ. ಫೀಡರ್‍ನಲ್ಲಿ  ತುರ್ತುಕಾರ್ಯ  ಹಮ್ಮಿಕೊಂಡಿರುವುದರಿಂದ ನಾಳೆ (ಮಾ.17) ರಂದು ಮಧ್ಯಾಹ್ನ 2 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವುಂಟಾಗಲಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಅಶೋಕ ರಸ್ತೆ, ಮಹಿಳಾ ಸಮಾಜ ಕಾಂಪ್ಲೆಕ್ಸ್, ಆರ್.ಹೆಚ್. ಚೌಲ್ಟ್ರಿ, ಬಿ.ಎಸ್.ಎನ್.ಎಲ್. ಎಕ್ಸ್‍ಚೇಂಜ್, ಕಾಮತ್ ಹೋಟೆಲ್ ಏರಿಯಾ, ರೈಲ್ವೆ ನಿಲ್ದಾಣ, ಜೋಯಾಲುಕ್ಕಾಸ್, ಬಿಗ್ ಬಜಾರ್, ಆಕ್ಸಿಸ್ ಬ್ಯಾಂಕ್, ರೇಣುಕಾ ಮಂದಿರ, ಬೀರಲಿಂಗೇಶ್ವರ ಕಾಂಪೌಂಡ್, ಮಹಾನಗರ ಪಾಲಿಕೆ ಕಛೇರಿ, ಸಾಯಿ ಹೋಟೆಲ್, ಶಾಂತಿ ಕಂಪರ್ಟ್ಸ್, ಹೈಸ್ಕೂಲ್ ಫೀಲ್ಡ್ ಮತ್ತು ಹಳೆ ಬಸ್ ನಿಲ್ದಾಣ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾ.18 ರಂದು  ವ್ಯತ್ಯಯ

ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಶಿವಾಲಿ ಫೀಡರ್‍ನ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ಕೆಲಸಗಳಿರುವುದರಿಂದ ಮಾ.18 ರಂದು ಬೆಳಿಗ್ಗೆ 10 ರಿಂದ ಸಂಜೆ 4:30 ಗಂಟೆಯವರೆಗೆ ವಿದುತ್ ವ್ಯತ್ಯಯವಾಗಲಿದೆ. ಶಿವಾಲಿ ಫೀಡರ್‍ನ ಬಾಷಾನಗರ ಮೇನ್ ರೋಡ್, ಬೀಡಿ ಲೇಔಟ್, ರಝಾವುಲ್ಲ ಮುಸ್ತಫಾ ನಗರ, ಶಿವನಗರ ಮೇನ್ ರೋಡ್, ಸುತ್ತಮುತ್ತ ಎಸ್.ಎಸ್.ಎಮ್ ನಗರ, ಎಸ್.ಟಿ.ಪಿ ಕಾರ್ಖಾನೆ, ಟಿಪ್ಪು ನಗರ, ಇಎಸ್‍ಐ ಹಾಸ್ಪಿಟಲ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ  ತಿಳಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top