Connect with us

Dvgsuddi Kannada | online news portal | Kannada news online

ಬುಧವಾರದ ರಾಶಿ ಭವಿಷ್ಯ

ಜ್ಯೋತಿಷ್ಯ

ಬುಧವಾರದ ರಾಶಿ ಭವಿಷ್ಯ

“ಶ್ರೀ ಸಾಯಿ ಚಾಮುಂಡೇಶ್ವರಿ” ಅನುಗ್ರಹದಿಂದ ಹಾಗೂ “ಚೌಡೇಶ್ವರಿ ದೇವಿ’ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ. ಪಂಡಿತ್ ಸೋಮಶೇಖರ್B.Sc , Mob.No.9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

ಮೇಷ ರಾಶಿ
ಕುಟುಂಬದ ಸದಸ್ಯರೆಲ್ಲರ ಏಕೋಮನೋಭಾವನೆಯಿಂದ ಮನೆಯಲ್ಲಿ ಎಲ್ಲಾ ಕಾರ್ಯಗಳು ಸುಲಭ ರೀತಿಯಲ್ಲಿ ಯಶಸ್ವಿ ಕಾಣುವವು. ಉದ್ಯೋಗ ಹುಡುಕಾಟ ಮಾಡುವವರು, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ ಮಾಡಿ ಮಾನಸಿಕ ಅಶಾಂತಿಗೊಳ್ಳುವಿರಿ. ನಿಮ್ಮ ಸ್ವಂತ ಪ್ರಯತ್ನದಿಂದ ಕೊನೆಗೆ ಉದ್ಯೋಗ ಸಿಗಲಿದೆ. ಭೂ ವ್ಯವಹಾರದಲ್ಲಿ ಸ್ನೇಹಿತರಿಂದ ಮೋಸ ಸಂಭವ. ಹೊಸ ಉದ್ಯಮ ಪ್ರಾರಂಭದ ಚಿಂತನೆ. ಪಿತ್ರಾರ್ಜಿತ ಆಸ್ತಿ ಲಾಭಗಳಿಸುವಿರಿ. ಶಸ್ತ್ರಚಿಕಿತ್ಸೆ ಸಂಭವ. ಗರ್ವದ ಮಾತುಗಳಿಂದ ಕುಟುಂಬದ ಸದಸ್ಯರೊಂದಿಗೆ ಕಲಹ. ಗರ್ಭಿಣಿಯರು ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಿ. ಬಟ್ಟೆ ವ್ಯಾಪಾರ,ದಿನಸಿ ಅಂಗಡಿಗೆ ಪ್ರಾರಂಭ ಮಾಡುವವರಿಗೆ ಶುಭ ಕಾಲ. ಹಳೆಯ ಸಾಲ ಸಂಬಂಧ ಕಿರುಕುಳ. ಉದರ ದೋಷ, ಮೂತ್ರಜನಕಾಂಗ ಸಂಬಂಧಿ ವ್ಯಾಧಿಗಳು ಅಧಿಕವಾಗುತ್ತದೆ. ಕಾಲ ಕಾಲ ತಕ್ಕಂತೆ ಆರೋಗ್ಯದಲ್ಲಿ ವೈದ್ಯರ ಸಲಹೆ ಪಡೆಯಿರಿ. ಸ್ಟೇಷನರಿ, ಪ್ರಿಂಟಿಂಗ್ಆಭರಣ ವ್ಯಾಪಾರಗಳಿಗೆ ಸ್ವಲ್ಪ ಚೇತರಿಕೆ. ಅಳಿಯನ ನಡವಳಿಕೆ ಹಾಗೂ ಅವರ ಭವಿಷ್ಯದ ಬಗ್ಗೆ ತುಂಬಾ ಚಿಂತನೆ ಕಾಡಲಿದೆ. ಮಾವನ ಮನೆಯಿಂದ ವಸ್ತು ಉಡುಗೊರೆಯಾಗಿ ಬರುವುದು.
ವಿದೇಶಕ್ಕೆ ಹೋಗುವ ಸಲುವಾಗಿ ವೀಸಾ ಸಮಸ್ಯೆ ಕಾಡಲಿದೆ.” ಶ್ರೀ ರುದ್ರನ ಪೂಜೆಯಿಂದ” ಶುಭಫಲ. ದೇವಸ್ಥಾನದಲ್ಲಿ ತೆಂಗಿನ ಸಸಿಗಳನ್ನು ನೆಟ್ಟರೆ ಒಳಿತು. ಚಿನ್ನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ ಪಂಡಿತ್B.Sc, Mob.9353 488403

ವೃಷಭ ರಾಶಿ
ಉದ್ಯೋಗದಲ್ಲಿ ಒತ್ತಡ, ಶರೀರ ಪೀಡೆ ,ಪತಿ-ಪತ್ನಿ ಕಲಹ, ಮಕ್ಕಳ ವಿರುದ್ಧ ,ಅಣ್ಣ-ತಮ್ಮಂದಿರ ಆರೋಗ್ಯದಲ್ಲಿ ಹಾನಿ. ವಾಮಾಚಾರದಿಂದ ನರಳುವಿರಿ. ವಿದ್ಯಾರ್ಥಿಗಳಿಗೆ ಶುಭವಾರ್ತೆ. ಆರೋಗ್ಯದಲ್ಲಿ ರಕ್ತದೋಷ ಕಂಡುಬರುತ್ತದೆ. ಅನಾವಶ್ಯಕ ಪ್ರಯಾಣ ಅಧಿಕವಾಗುವುದು. ಆಸ್ತಿ ವಿಷಯವಾಗಿ ಸಹೋದರನೊಂದಿಗೆ ಜಗಳ. ಚಿಕ್ಕ ವ್ಯಾಪಾರಿಗಳಿಗೆ ಶುಭಫಲ. ದೊಡ್ಡ ವ್ಯಾಪಾರಿಗಳಿಗೆ ಅಧಿಕ ಶ್ರಮ ಅಗತ್ಯ. ಉದ್ಯೋಗದಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆಯಾಗುವುದು. ಬಂಧು ಬಳಗದಿಂದ ವೈಮನಸ್ಸು ಸೃಷ್ಟಿಯಾಗಲಿದೆ. ಪತ್ನಿಯ ಸಹಾಯದಿಂದ ಮನೆ ಕಟ್ಟಡ ಪ್ರಾರಂಭ ಹಾಗೂ ಯಶಸ್ವಿ. ನೀವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು. ಲೇವಾದೇವಿ ಮಾಡುವವರಿಗೆ ಶುಭದಾಯಕ. ಅಶ್ವತ್ಥ ವೃಕ್ಷ ಬೆಳೆಸಿದರೆ ಒಳಿತು. ನಿರಂತರವಾಗಿ “ಶ್ರೀ ಆಂಜನೇಯ ಸ್ವಾಮಿ” ದರ್ಶನ ಮತ್ತು ಪೂಜೆ ಮಾಡಿರಿ ಶುಭ ಫಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.sc, Mob.9353 488403

ಮಿಥುನ ರಾಶಿ 
ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಸುಧಾರಣೆ ಕಾಣುವಿರಿ. ಆತ್ಮೀಯರ ಕಡೆಯಿಂದ ಹಣದ ಸಹಾಯ ಸಿಗಲಿದೆ. ಪತ್ನಿಗೆ ಉದ್ಯೋಗ ಲಭ್ಯವಾಗುವ ಸಾಧ್ಯತೆ. ಮಾವ ಮತ್ತು ಅತ್ತೆಯ ಸಹಾಯದಿಂದ ನಿಮ್ಮ ಕಷ್ಟಗಳು ಪರಿಹಾರ ಕಾಣುವಿರಿ. ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಬಹಳ. ಆರೋಗ್ಯದಲ್ಲಿ ಮೂಲವ್ಯಾದಿ ಮಲಬದ್ಧತೆ ಸಮಸ್ಯೆ ಕಾಡಲಿದೆ. ಪಚನ ಕ್ರಿಯೆಯಲ್ಲಿ ತೊಂದರೆ ಕಾಣಿಸುವುದು. ದೂರದ ಪ್ರಯಾಣ ಬೇಡ ಅಪಘಾತವಾಗುವ ಸಂಭವ. ಪಾಲುದಾರಿಕೆಯಲ್ಲಿ ಹಣಹೂಡಿಕೆ, ವ್ಯವಹಾರ, ಉದ್ಯಮ ಬೇಡ. ನೌಕರರಿಗೆ ಉದ್ಯೋಗದ ಮೇಲೆ ಬೇರೆ ಸ್ಥಳಕ್ಕೆ ವರ್ಗಾವಣೆವಾಗುವ ಸಾಧ್ಯತೆ. ಸಾಲ ಮರುಪಾವತಿಯಲ್ಲಿ ಜಗಳ. ಅನಾವಶ್ಯಕ ಮಾತುಗಳಿಂದ ಮನೆಯವರೊಂದಿಗೆ ಕಲಹ. ಆಸ್ತಿ ಖರೀದಿ,ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ನಿಮ್ಮ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನೆರವೇರುವುದು, ದೇವಸ್ಥಾನ ಪ್ರತಿಷ್ಠಾಪನೆವಾಗುವ ಚಿಂತನೆ. ಹೊಸ ಉದ್ಯಮ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಶತ್ರುಪೀಡೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹೊಲದ ಸಮಸ್ಯೆ ಮತ್ತು ಅಕ್ಕಪಕ್ಕದ ಮನೆಯವರು ಸಮಸ್ಯೆ ಕಾಡಲಿದೆ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಆತ್ಮೀಯವರ ಕಡೆಯಿಂದ ತುಂಬಾ ಕಿರಿಕಿರಿ. ಹೊಸ ವಾಹನ ಖರೀದಿ ಚಿಂತನೆ. ಪಾಲುದಾರಿಕೆ ಬಿಸಿನೆಸ್ ಬೇಡ. ಸಮಾಜದಲ್ಲಿ ಒಳ್ಳೆಯ ಗೌರವ ಸ್ಥಾನ ಸಿಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪ್ರೇಮಿಗಳಿಗೆ ಹಿರಿಯರ ಕಡೆಯಿಂದಮನಸ್ತಾಪ.” ಶ್ರೀ ಶಿವ ಪಾರ್ವತಿದೇವಿ ಆರಾಧನೆಯಿಂದ” ಉತ್ತಮ ಫಲ. ದೇವಸ್ಥಾನದ ಆವರಣದಲ್ಲಿ ಬಿಲ್ಪತ್ರೆ ಮರ ಮತ್ತು ಬೇವಿನ ಮರದ ಸಸಿಗಳನ್ನು ನೆಟ್ಟು ಬೆಳೆಸಿದರೆ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc, Mob.9353 488403

ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಪ್ರಮೋಷನ್ ಮತ್ತು ವರ್ಗಾವಣೆಯಾಗುವ ಸಂಭವ. ಎಷ್ಟೇ ಪ್ರಯತ್ನಪಟ್ಟರೂ ಸಾಲದಿಂದ ಋಣಮುಕ್ತಿ ಆಗಲು ಹರಸಾಹಸ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ತಮಗೆ ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ. ಪತ್ನಿ ಆರೋಗ್ಯದಲ್ಲಿ ಕಿರಿಕಿರಿ. ಹಣಕಾಸಿನ ವಿಷಯ ಸಂಬಂಧ ಪತಿ ಪತ್ನಿಯರಲ್ಲಿ ಜಗಳ. ಭೂ ವ್ಯವಹಾರ ಮಾಡುವವರಿಗೆ ಹಾನಿ. ಅಕ್ಕಪಕ್ಕದವರ ವಾದ-ವಿವಾದಗಳಲ್ಲಿ ಅವಮಾನ. ಮನೆಯಲ್ಲಿ ಕಳ್ಳತನ ಸಂಭವ. ಸಾಹಸ ಕೆಲಸಗಳಲ್ಲಿ ತೊಡಗುವಕೆಯಿಂದ ತೊಂದರೆ. ಪ್ರಿಯತಮ ಬುದ್ಧಿ ಚಂಚಲ ದಿಂದ ಮಾನಸಿಕ ಆಶಾಂತಿ ಮುಂದುವರಿಕೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ. ಮಕ್ಕಳು ನೀಚ ಜನರ ಸಹವಾಸದಿಂದ ದುಶ್ಚಟಕ್ಕೆ ಬಲಿಯಾಗುವ ಸಾಧ್ಯತೆ. ಉದ್ಯೋಗದ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಕಾಡಲಿದೆ. ಗೃಹ ಕಟ್ಟಡ ಯೋಚನೆ ತಟಸ್ಥ ವಾಗುವುದು. ಚಿನ್ನಾಭರಣ ಖರೀದಿ, ನಿವೇಶನ ಖರೀದಿಸುವ ಚಿಂತನೆ. ಕುತ್ತಿಗೆ ಭುಜಗಳಲ್ಲಿ ನೋವು ಕಾಣುವುದು. ಪೀಡೆ.ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಲ್ಲುವುದು. ಹಣಕಾಸಿನ ತೊಂದರೆ. ಉದ್ಯೋಗದಲ್ಲಿ ಒತ್ತಡ. ಪಶು ಪಕ್ಷಿಗಳಿಗೆ ಆಹಾರ ಹಾಕುವುದರ ಮೂಲಕ ಒಳಿತು. 5 ಕಲ್ಪವೃಕ್ಷ ಸಸಿಗಳನ್ನು ದೇವಸ್ಥಾನದಲ್ಲಿ ನೆಟ್ಟರೆ ಒಳಿತು ಮತ್ತು ಅದನ್ನು ಬೆಳೆಸಬೇಕು. ಪ್ರತಿದಿನ “ಗಣಪತಿ ಪೂಜೆ”ಮಾಡಿ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc, Mob.9353 488403

ಸಿಂಹರಾಶಿ 
ತಮ್ಮ ಅದೃಷ್ಟ ಖುಲಾಯಿಸುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮ. ಹಲವು ಮೂಲಗಳಿಂದ ಆದಾಯ ದ್ವಿಗುಣವಾಗುತ್ತದೆ. ವ್ಯಾಪಾರದಲ್ಲಿ ವೃದ್ಧಿ ಯೋಗ. ಅಭರಣಗಳ ಖರೀದಿ. ಕುಟುಂಬದಲ್ಲಿ ಸಂತಸ ಕಂಡುಬರುತ್ತದೆ. ನೌಕರಿಯಲ್ಲಿ ಪ್ರಮೋಷನ್. ಆಸ್ತಿ ಸಂಪಾದನೆ. ಹೊಸ ನಿವೇಶನ ಕಟ್ಟುವುದು. ಮನೆಯಲ್ಲಿ ಮಕ್ಕಳ ಶುಭಕಾರ್ಯ. ವಿದೇಶ ಪ್ರವಾಸ ಯಶಸ್ಸು. ಕಾಲಕ್ರಮೇಣ ಪತಿ-ಪತ್ನಿ ಮಧ್ಯೆ ವಿರಸ. ಮಾತಾಪಿತೃ, ಸಹೋದರರಿಗೆ ಆಘಾತ. ಸಂತಾನ ವಿಷಯದಲ್ಲಿ ಮಾನಸಿಕ ನೋವು. ಪ್ರೇಮಿಗಳ ವಿರಹ ಕಾಡಲಿದೆ. “ಶ್ರೀ ಮಂಗಳ ಗೌರಿ”ಪೂಜೆಯಿಂದ ಶುಭಫಲ. ಪ್ರತಿನಿತ್ಯ ಕಾಗೆಗಳಿಗೆ ಆಹಾರ ಹಾಕಿ. ವಯೋವೃದ್ಧರಿಗೆ ಸಹಾಯ ಮಾಡಿ. ಬೇವಿನ ಮರ, ಬಿಲ್ಪತ್ರೆ, ಬನ್ನಿ ಗಿಡ, ಅರಳಿಮರ, ಸಸಿಗಳನ್ನು ನೆಟ್ಟು ಬೆಳೆಸಿ ಶುಭದಾಯಕವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.9353 488403

ಕನ್ಯಾ ರಾಶಿ 
ಹಣ ಲಾಭ ಇದ್ದು, ತಮ್ಮ ದುಡುಕಿನ ನಿರ್ಧಾರದಿಂದ ಹಣ ಕಳೆದುಕೊಳ್ಳುವ ಸಾಧ್ಯತೆ. ವಾಯು ರೋಗದಿಂದ ನರಳುವಿರಿ. ಸ್ನೇಹಿತರ ಸಹಾಯದಿಂದ ಉದ್ಯೋಗದ ಅವಕಾಶ ಸಿಗಲಿದೆ. ಮಧ್ಯಸ್ಥಿಕೆ ಜನರಿಂದ ನೌಕರನಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ. ರಾಜಕೀಯ ಕ್ಷೇತ್ರದಲ್ಲಿ ಪಟ್ಟಾಭಿಷೇಕವಾಗುವ ಸಾಧ್ಯತೆ. ಉದ್ಯೋಗಸ್ಥರಿಗೆ ಮುಂಬಡ್ತಿಯಿಂದ ಹಿಂಬಡ್ತಿ ಚಿಂತನೆ ಕಾಡಲಿದೆ. ಸಾಲಬಾಧೆ ಅಧಿಕವಾಗಲಿದೆ. ಮಾತಾಪಿತೃ ಸಹಾಯದಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಜನನಾಂಗ ಸಂಬಂಧ ವ್ಯಾಧಿಗಳ ನೋವು ಶಸ್ತ್ರಚಿಕಿತ್ಸೆವಾಗುವುದು. ಪ್ರತಿನಿತ್ಯ ಗಂಡ-ಹೆಂಡಿರ ಜಗಳ. ಪ್ರೀತಿ-ಪ್ರೇಮ ವಿಚಾರದಲ್ಲಿ ವಿರಸ ಹಾಗೂ ಪಶ್ಚಾತಾಪ. ತಾವು ಎಷ್ಟೇ ಪ್ರಯತ್ನಪಟ್ಟರೂ ಯಶಸ್ವಿಯಾಗಲಾರವು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಹಾಗೂ ವಿರೋಧ. ಅಕ್ಕಪಕ್ಕದ ಮನೆಯ ಜನರ ವಕ್ರದೃಷ್ಟಿಯಿಂದ ತಮಗೆ ತೊಂದರೆಯಾಗಲಿದೆ ಎಚ್ಚರ ವಹಿಸಿ.ಪ್ರತಿನಿತ್ಯ “ನಾಗದೇವರ ಆರಾಧನೆಯಿಂದ” ಶುಭ ಫಲ. ಯಾವುದೇ ದೇವಸ್ಥಾನದಲ್ಲಿ 5 ತೆಂಗಿನ ಸಸಿ ನೆಟ್ಟು ಬೆಳೆಸಿದರೆ ಶುಭದಾಯಕ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc, Mob.9353 488403

ತುಲಾ ರಾಶಿ
ಕೌಟುಂಬಿಕ ಕಲಹ ಅಧಿಕವಾಗುತ್ತದೆಇದರಿಂದ ಮನಸ್ತಾಪವಾಗುವಸಾಧ್ಯತೆ. ಹೊಸ ಉದ್ಯಮ ಪ್ರಾರಂಭ ಮಾಡಲು ಹಿಂಜರಿತನ ಉಂಟಾಗುತ್ತದೆ. ಪರಸ್ತ್ರೀಯರ ಸಹವಾಸ ದೋಷದಿಂದ ಅವಮಾನವಾಗುವ ಸಾಧ್ಯತೆ. ಪತಿ-ಪತ್ನಿ ಕದನ ವಿಕೋಪ ತಿರುಗಿ ಮಧ್ಯಸ್ಥಿಕೆ ಜನರಿಂದ ಸಮಸ್ಯೆ ಪರಿಹಾರ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹಾನಿ. ತಾವು ಎಷ್ಟೇ ಪ್ರಯತ್ನಪಟ್ಟರೂ ಕೆಲಸಕಾರ್ಯಗಳು ವಿಳಂಬ. ಕೃಷಿಕರಿಗೆ ಉತ್ತಮ ಧನಲಾಭ. ಮಾತಾಪಿತೃ ಆರೋಗ್ಯದಲ್ಲಿ ಸುಧಾರಣೆ. ಶತ್ರುಗಳನ್ನು ಎದುರಿಸುವ ಹಾಗೂ ದಮನ ಮಾಡುವ ತಂತ್ರ ಮಾಡಬೇಕು. ಮಕ್ಕಳ ಸಂತಾನದ ಬಗ್ಗೆ ಸಮಸ್ಯೆ ಕಾಡಲಿದೆ. ಹಣಕಾಸು ವ್ಯವಹಾರದಲ್ಲಿ ವಿಳಂಬವಾಗಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ. ತಾವು ಖರೀದಿಸಿರುವ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಮಗನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಮಗಳ ಸಂಸಾರದ ಭವಿಷ್ಯದ ಬಗ್ಗೆ ಹಾಗೂ ಅವರ ಸಂತಾನದ ಬಗ್ಗೆ ಚಿಂತನೆ. ಮಗಳ ಮರುವಿವಾಹದ ಬಗ್ಗೆ ಚಿಂತನೆ ಕಾಡಲಿದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಮನಸ್ತಾಪ.”ಪ್ರತಿ ಸೋಮವಾರ ರುದ್ರಾಭಿಷೇಕ ಮಾಡಿಸಿ” ಯಾವುದಾದರೂ ದೇವಸ್ಥಾನದಲ್ಲಿ ಬೇವಿನ ಮರ, ಬಿಲ್ಪತ್ರೆ ಮರ ಹಾಗೂ ಬನ್ನಿ ಮರ ನೆಟ್ಟು ಬೆಳೆಸಲು ಶುಭದಾಯಕ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc, Mob.9353 488403

ವೃಶ್ಚಿಕ ರಾಶಿ
ಅಧಿಕ ಪ್ರಯಾಣದಿಂದ ದೇಹಾಲಸ್ಯ. ಉದರ,ಶೀತಬಾಧೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುತ್ತದೆ. ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ ಇದೆ. ನವ ದಂಪತಿಗಳಿಗೆ ಸಂತಾನಭಾಗ್ಯ ಲಭಿಸಲಿದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳು ಸೃಷ್ಟಿಯಾಗುತ್ತಿದ್ದು, ತಾವು ಸಮಾಧಾನವಾಗಿದ್ದರೆ ಒಳಿತು. ವಿಚ್ಛೇದನದ ಹೆಣ್ಣುಮಕ್ಕಳ ಮರುವಿವಾಹ ಕಾರ್ಯ ನೆರವೇರುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆತೆ ಅಧಿಕ.ಹಿತಶತ್ರುಗಳ ಕಿರಿಕಿರಿ. ಅಧಿಕಾರಿಗಳಿಂದ ಪ್ರಶಂಸೆ. ಪಿತ್ತದಿಂದ ಎದೆಯುರಿತ ಕಂಡುಬರುತ್ತದೆ.ಆರೋಗ್ಯದ ಕಡೆ ಗಮನವಿರಲಿ. ನಿಮ್ಮ ಆದಾಯ ದ್ವಿಗುಣವಾಗಲಿದೆ. ಸ್ತ್ರೀಯರ ಸಹವಾಸದಿಂದ ದೂರವಿರಬೇಕು. ತಂದೆ ತಾಯಿಯ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹಣ ಖರ್ಚು. ರಾಜಕೀಯ ಕ್ಷೇತ್ರದಲ್ಲಿ ಇದ್ದವರು ಗಣ್ಯ ವ್ಯಕ್ತಿಗಳ ಭೇಟಿ. ರಿಯಲ್ ಎಸ್ಟೇಟ್ ಮಾಡುವವರಿಗೆ, ಡೆವಲಪ್ಪರ್ಸ್ ನವರಿಗೆ, ಅಧಿಕ ಧನ ಲಾಭವಾಗಲಿದೆ. ತಮಗೆ ಮಾಟ-ಮಂತ್ರಗಳ ಭಯ ಸೃಷ್ಟಿಯಾಗಲಿದೆ . ಶತ್ರುಗಳು ಒಳಸಂಚು ನಡೆಸುವ ಸಾಧ್ಯತೆ ಇದೆ ಎಚ್ಚರ ವಹಿಸಿ. ಮಗನ ನಡುವಳಿಕೆಯಿಂದ ಬೇಸರ. ಪ್ರತಿದಿನ ಇಪ್ಪತ್ತೊಂದು ದಿವಸ ನಿರಂತರವಾಗಿ “ಶ್ರೀಆಂಜನೇಯಸ್ವಾಮಿ ಆರಾಧನೆಯಿಂದ”ಅನುಕೂಲ. ,”ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಅರಳಿ ಮರ” ನೆಟ್ಟು ಬೆಳೆಸಿದರೆ ಶುಭದಾಯಕವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.9353 488403

ಧನಸ್ಸು ರಾಶಿ
ತಮಗೆ ಅಶುಭ ಸುದ್ದಿಗಳಿಂದ ಮಾನಸಿಕ ಚಿಂತೆ. ಕುಟುಂಬದ ಕಲಹ ಅಧಿಕವಾಗಿ ಮನೋವೈರಾಗ್ಯ. ಬಂಧು-ಮಿತ್ರರೊಂದಿಗೆ ಅನಾವಶ್ಯಕ ಮಾತಿನಿಂದ ಜಗಳ. ಮಾತಿನ ಮೇಲೆ ನಿಯಂತ್ರಣವಿರಲಿ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಜಟಾಪಟಿ. ವಾಹನ ದುರಸ್ತಿಯಿಂದ ಅಧಿಕ ಖರ್ಚು.ಅಪಘಾತಗಳಾಗುವ ಸಂಭವ.ಕಾನೂನುಬಾಹಿರ ಕೆಲಸದಿಂದ ದೂರವಿರಿ. ಶತ್ರುಗಳು ನಿಮಗೆ ಪದೇಪದೇ ಕಾಡಲ್ಲಿದ್ದಾರೆ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆ ಆಗುವ ಸಂಭವ. ಮಕ್ಕಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಮಕ್ಕಳ ವಿವಾಹ ಕಾರ್ಯ ಚಿಂತನೆ. ಹಿರಿಯರಿಂದ ಸ್ವಲ್ಪ ಧನ ಸಹಾಯ ಸಿಗಲಿದೆ. ಪತ್ನಿಯ ಸಂಬಂಧಿಕರ ಸಹಾಯದಿಂದ ಹೊಸ ವ್ಯಾಪಾರ ಪ್ರಾರಂಭವಾಗುವುದು. ಆಕಸ್ಮಿಕ ಭೇಟಿಯಾದ ಪ್ರೇಮಿಗಳು, ಒಬ್ಬರಿಗೊಬ್ಬರು ಅತಿಯಾದ ಪ್ರೇಮ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ದುಡುಕಿ ಮಾತನಾಡಿ ವಿವಾದಕ್ಕೆ ಒಳಗಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರುವಾಗುವುದು. ತಮಗೆ ಎದೆನೋವು,ಉದರ ದೋಷ ಕಾಣುವುದು. ಸರಿಯಾಗಿ ವೈದ್ಯರ ಸಲಹೆ ಪಡೆಯಿರಿ. “ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ಬನ್ನಿ ಗಿಡ ನೆಟ್ಟು ಬೆಳೆಸಿದರೆ ಶುಭದಾಯಕ”. ನಾಗ ಪೂಜೆಯಿಂದ ಶುಭದಾಯಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.9353 488403

ಮಕರ ರಾಶಿ
ಪ್ರೇಮಿಗಳು ದೂರದ ಪ್ರವಾಸ ಮಾಡಿ, ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಆರೋಗ್ಯದ ಕಡೆ ಗಮನವಿರಲಿ. ಕುಟುಂಬದ ಜೊತೆ ತೀರ್ಥಕ್ಷೇತ್ರಗಳ ದರ್ಶನ ಪಡೆಯುವಿರಿ. ತಮಗೆ ಮಂಡಿ ನೋವಿನಿಂದ ನರಳುವಿರಿ. ಗೃಹನಿರ್ಮಾಣ ಯೋಗ ಅರ್ಧಕ್ಕೆ ನಿಲ್ಲುವುದು. ರಿಯಲ್ ಎಸ್ಟೇಟ್ ಮತ್ತು ವ್ಯಾಪಾರ ಮಾಡುವಂತವರಿಗೆ ಉತ್ತಮ ಲಾಭದಾಯಕವಾಗಲಿದೆ. ಕುಟುಂಬದ ಸದಸ್ಯರ ಜೊತೆ ಸಂತೋಷದ ದಿನಗಳನ್ನು ಕಳೆವಿರಿ. ತಮ್ಮ ಮಕ್ಕಳು ದುಶ್ಚಟಕ್ಕೆ ಬಲಿಯಾಗುವ ಸಾಧ್ಯತೆ. ಹೆಣ್ಣುಮಕ್ಕಳ ಕಂಕಣಭಾಗ್ಯ ಯಶಸ್ವಿಯಾಗಲಿದೆ. ತಮ್ಮ ಸ್ನೇಹಿತರ ಸಹಾಯದಿಂದ ಉದ್ಯೋಗದ ಭಾಗ್ಯ ಲಭಿಸಲಿದೆ. ಮಾತಾಪಿತೃ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. “ನಾಗದೇವತಾ ರಾಧನೆಯಿಂದ ಉತ್ತಮ ಫಲ ಸಿಗಲಿದೆ” ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಬೇವಿನ ಮರವನ್ನು ನೆಟ್ಟು ಬೆಳೆಸಿದರೆ ಶುಭದಾಯಕ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc, Mob.9353 488403

ಕುಂಭ ರಾಶಿ
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಂಬಳ ಏರಿಕೆಯಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ನಿವಾರಣೆಯಾಗಲಿದೆ. ಬಾಕಿ ಇರುವ ಸರಕಾರಿ ಕಚೇರಿ ಕೆಲಸ ಕಾರ್ಯಗಳು ಜಯಸಿಗುವುದು. ಕಷ್ಟದಲ್ಲಿದ್ದ ಬಂಧುಗಳು ನಿಮ್ಮ ಮನೆಗೆ ಬಂದು ಸಹಾಯ ಕೇಳುವವರು ತಿರಸ್ಕಾರ ಮಾಡಬಾರದು ಸಹಾಯ ಮತ್ತು ಮಾರ್ಗದರ್ಶನ ನೀಡಬೇಕು. ನಂಬಿದ ಸ್ತ್ರೀ-ಪುರುಷರಿಂದ ಮೋಸ ಹೋಗುವಿರಿ. ದುಡುಕಿನ ನಿರ್ಧಾರದಿಂದ ತೊಂದರೆ ಅನುಭವಿಸುವಿರಿ. ವ್ಯವಸಾಯ ಮಾಡುವವರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಆರೋಗ್ಯದ ಚಿಂತೆ, ಮನಸ್ಸಿನಲ್ಲಿ ಅವ್ಯಕ್ತ ಭಯ, ವಿನಾಕಾರಣ ಜಗಳ ಸಂಭವಿಸುತ್ತದೆ. ಸ್ನೇಹಿತರು ಮೋಸ ಮಾಡುವ ಸಂದರ್ಭ ಎದುರಿಸುವಿರಿ. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ಹಾಗೂ ವಿರಹ ಸಮಸ್ಯೆ ಕಾಡಲಿದೆ. ತಮಗೆ ಸರ್ಪದೋಷ ಕಾಡಲಿದೆ. ಕೆಟ್ಟ ಕನಸುಗಳಿಂದ ನಿದ್ರೆ ಮಾಡುವಿರಿ. ಚರ್ಮದ ಕಾಯಿಲೆಗಳಿಂದ ಮನಸ್ತಾಪ. ಮಕ್ಕಳ ಸಂತಾನದ ಬಗ್ಗೆ ಚಿಂತನೆ. “ಶ್ರೀವಿಷ್ಣುಸಹಸ್ರನಾಮ ಪಠಣದಿಂದ ಶುಭಫಲ ನಿರೀಕ್ಷಣೆ ಮಾಡುವಿರಿ” ಸೋಮವಾರ ಬ್ರಾಹ್ಮಿಣಿ ಮುಹೂರ್ತದಲ್ಲಿ ಬಿಲ್ಪತ್ರೆ ಮರವನ್ನು ಈಶ್ವರ ದೇವಸ್ಥಾನ ಜಾಗದಲ್ಲಿ ನೆಟ್ಟು ಬೆಳೆಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

ಮೀನ ರಾಶಿ 
ಅತ್ತೆ ಮಾವ ಕಡೆಯಿಂದ ಮನಸ್ತಾಪ. ಅತ್ತೆ-ಸೊಸೆ ಸದಾ ಜಗಳ. ಪ್ರೇಮ ವಿಚಾರದಲ್ಲಿ ಮನಸ್ತಾಪ. ಸರಕಾರಿ ನೌಕರರರಿಗೆ ಅನುಕೂಲವಾಗಲಿದೆ. ತಾವು ಬಯಸಿದ ಸ್ಥಳಗಳಿಗೆ ವರ್ಗಾಂತರ ಭಾಗ್ಯ ಸಿಗಲಿದೆ. ವಾಹನ ಖರೀದಿ ಯೋಗ, ನೂತನ ಮನೆ ಕಟ್ಟುವ ಪ್ರಯತ್ನ, ವಿದೇಶ ಪ್ರವಾಸ, ವೀಸಾ ಪ್ರಯತ್ನಿಸಿದರೆ ಯಶಸ್ವಿ, 45 ಪ್ರಾಯ ಮೇಲ್ಪಟ್ಟವರಿಗೆ ಆರೋಗ್ಯದಲ್ಲಿ ತೊಂದರೆ ಕಾಡಲಿದೆ. ಪ್ರೇಮಿಗಳು ಮಿಲನದ ಸಂಭ್ರಮಾಚರಣೆ ಮಾಡುವರು. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟ ಮಾಡುವವರಿಗೆ ಉದ್ಯೋಗದ ಭಾಗ್ಯ ಲಭಿಸಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಶತ್ರು ಬಾಧೆಯಿಂದ ಎಚ್ಚರವಾಗಿರಬೇಕು. ಮನೆ ಕಟ್ಟುವ ವಿಚಾರ ವಿಳಂಬವಾಗಲಿದೆ. ತಾವು ಖರೀದಿಸಿರುವ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಲಿವೆ. ಮಾಟ ಮಂತ್ರ ಪ್ರಯೋಗ ತಮಗೆ ಸಮಸ್ಯೆ ಕಾಡಲಿದೆ. ಉದರ ದೋಷ,ಎದೆನೋವು, ಮಂಡಿನೋವಿನಿಂದ ನರಳುವಿರಿ. ಮಗಳ ಮದುವೆ ಚಿಂತನೆ. ಮಾತಾಪಿತೃ ಆಸ್ತಿ ವಿಚಾರದಲ್ಲಿ ವೈರಾಗ್ಯ. ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆ. ತಾವು ನಂಬಿರುವಅಂತ ವ್ಯಕ್ತಿಗಳಿಂದ ಮೋಸ, ಕಲಹ. ತಾವು ಕೊಟ್ಟಿರುವ ಸಾಲ ಮರಳಿ ಬರಲು ಹರಸಾಹಸ ಪಡುವಿರಿ. ಯಾರು ಮಾಡಿರುವಂತಹ ಅದಕ್ಕೆ ತಾವು ಗುರಿಯಾಗುವಿರಿ. “ಶ್ರೀಮಹಾಗಣಪತಿ ಆರಾಧನೆಯಿಂದ ಉತ್ತಮ ಫಲ ಸಿಗಲಿದೆ”. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.9353 488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top