Connect with us

Dvgsuddi Kannada | online news portal | Kannada news online

ದಾವಣಗೆರೆ: ಬೀದಿ ಬದಿ ವ್ಯಾಪಾರಸ್ಥರು ಮಹಾನಗರ ಪಾಲಿಕೆ ನಿಗದಿಪಡಿಸಿದ ಸುಂಕದ ದರ ಮಾತ್ರ ನೀಡಿ; ದರ ವಸೂಲಿದಾರರಿಗೆ ಗುರುತಿನ ಚೀಟಿ ಕಡ್ಡಾಯ..!

ದಾವಣಗೆರೆ

ದಾವಣಗೆರೆ: ಬೀದಿ ಬದಿ ವ್ಯಾಪಾರಸ್ಥರು ಮಹಾನಗರ ಪಾಲಿಕೆ ನಿಗದಿಪಡಿಸಿದ ಸುಂಕದ ದರ ಮಾತ್ರ ನೀಡಿ; ದರ ವಸೂಲಿದಾರರಿಗೆ ಗುರುತಿನ ಚೀಟಿ ಕಡ್ಡಾಯ..!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರಸ್ಥರು ಹಾಗೂ ವಾರದ ಸಂತೆ ವ್ಯಾಪಾರಸ್ಥರಿಗೆ ಪ್ರಸಕ್ತ ಸಾಲಿನ ಸುಂಕ ವಸೂಲಾತಿ ದರಗಳನ್ನು ನಿಗದಿ ಮಾಡಿದ್ದು, ನಿಗದಿತ ದರವನ್ನು ಮಾತ್ರ ನೀಡಬೇಕು ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

  • ಲಾರಿಗೆ ದಿನವೊಂದಕ್ಕೆ ದರ 75 ರೂ.
  • ತುಂಬಿದ ಟ್ರಾಕ್ಟರ್ ಹಾಗೂ ತುಂಬಿದ ಮಿನಿಲಾರಿ ದಿನವೊಂದಕ್ಕೆ ದರ 50 ರೂ.
  • ಟೆಂಪೋ ದಿನವೊಂದಕ್ಕೆ ದರ 25 ರೂ.
  • ಎತ್ತಿನ ಗಾಡಿ ದಿನವೊಂದಕ್ಕೆ ದರ 10 ರೂ.
  • ಹಣ್ಣು ತರಕಾರಿ ತುಂಬಿದ ಪುಟ್ಟಿ, ತಲೆ ಮೇಲೆ ಹೊತ್ತು ತರುವ ಬೆಣ್ಣೆ, ಮೊಟ್ಟೆ, ತರಕಾರಿ ಪುಟ್ಟಿ, ಕೋಳಿ, ವೀಳ್ಯದ ಎಲೆ ಪೆಂಡಿ, ಪ್ರತಿಯೊಂದು ಬಯಲು ಅಂಗಡಿ ಚದರ ಅಡಿ ಹಾಗೂ ತುಂಬಿದ ಚೀಲ ದಿನವೊಂದಕ್ಕೆ ದರ 5 ರೂ.

ಷೆಡ್ಯೂಲ್‍ನಲ್ಲಿರುವ ದರದಂತೆ ಮಾತ್ರವೇ ಸುಂಕ ಪಾವತಿಸಿ ರಶೀದಿ ಪಡೆಯತಕ್ಕದ್ದು ಹಾಗೂ ಗುರುತಿನ ಚೀಟಿ ಧರಿಸಿದವರಿಗೆ ಮಾತ್ರವೇ ಸುಂಕ ಪಾವತಿ ಮಾಡುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top