Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಲಿಗೆ ಮೂಲಕವೇ ಅದ್ಬುತ ಚಿತ್ರ ಬಿಡಿಸಿದ ಜಯಕುಮಾರ್

ದಾವಣಗೆರೆ

ದಾವಣಗೆರೆ: ನಾಲಿಗೆ ಮೂಲಕವೇ ಅದ್ಬುತ ಚಿತ್ರ ಬಿಡಿಸಿದ ಜಯಕುಮಾರ್

ದಾವಣಗೆರೆ: ಜಿಲ್ಲೆಯ ಹರಿಹರದ ಚಿತ್ರ ಕಲಾವಿದ ಜಯಕುಮಾರ್ ತನ್ನ ನಾಲಿಗೆ ಮೂಲಕವೇ ಅದ್ಬುತ ಚಿತ್ರ ಬಿಡಿಸಿದ್ದಾರೆ.

ಹರಿಹರದಲ್ಲಿ ಸಂವಿಧಾನ  ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆ  ಅಂಬೇಡ್ಕರ್ ಅವರ ಚಿತ್ರವನ್ನು ನಾಲಿಗೆ ಮೂಲಕವೇ ಅದ್ಬುತವಾಗಿ ಬಿಡಿಸಿದ್ದಾರೆ.  ನಾಲಿಗೆಗೆ ಪ್ಲಾಸ್ಟರ್ ಹಾಕಿಕೊಂಡು 5 ಗಂಟೆ  ಪರಿಶ್ರಮ ಫಲದಿಂದ ಈ ಅದ್ಭುತ ಚಿತ್ರ ಬಿಡಿಸಿ  ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಭಿನ್ನ ಕಲೆಯ ಮೂಲಕ ಅಂಬೇಡ್ಕರ್​ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಹರಿಹರ ನಗರದಲ್ಲಿ ಆರ್ಟ್ ಹಾಗೂ ಟ್ಯಾಟೋ ಅಂಗಡಿ ಇಟ್ಟುಕೊಂಡಿರುವ ಜಯ ಕುಮಾರ್  ಇಂತಹ ವಿಭಿನ್ನ  ಚಿತ್ರ ರಚನೆಯಿಂದ ಖ್ಯಾತಿ ಗಳಿಸಿದ್ಧಾರೆ.  ಫೇಮಸ್ ಆಗಿದ್ದಾರೆ. ಬ್ಲಾಕ್ ಶೀಟ್​ನಲ್ಲಿ ಬಿಳಿ ಬಣ್ಣದಲ್ಲಿ ಈ ಚಿತ್ರ ಮೂಡಿಬಂದಿದೆ. 5 ಅಡಿ ಅಗಲ ಹಾಗೂ 6 ಅಡಿ ಉದ್ದದ ಕಪ್ಪು ಬಿಳುಪು ಚಿತ್ರ ಬಿಸಿದ್ದಾರೆ.  ಈಗಾಗಲೇ ಕನ್ನಡ  ಸೆಲೆಬ್ರಿಟಿಗಳ ಚಿತ್ರಗಳನ್ನು ಸಹ ಬಿಡಿಸಿ ಗಮನ ಸೆಳೆದಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top