Connect with us

Dvgsuddi Kannada | online news portal | Kannada news online

ವಿಶ್ವದಾದ್ಯಂತ ರಕ್ತದಾನದ ಮಹತ್ವ ಸಾರುವ ಉದ್ದೇಶ: ದಾವಣಗೆರೆ ರಕ್ತದಾನಿ ಮಹಡಿ ಶಿವಕುಮಾರ್

blood man davangere

ದಾವಣಗೆರೆ

ವಿಶ್ವದಾದ್ಯಂತ ರಕ್ತದಾನದ ಮಹತ್ವ ಸಾರುವ ಉದ್ದೇಶ: ದಾವಣಗೆರೆ ರಕ್ತದಾನಿ ಮಹಡಿ ಶಿವಕುಮಾರ್

ದಾವಣಗೆರೆ: ವಿಶ್ವದಾದ್ಯಂತ ರಕ್ತದಾನದ ಮಹತ್ವ ಸಾರುವ ಉದ್ದೇಶ  ಹೊಂದಿದ್ದೇನೆ ಎಂದು ರಕ್ತದಾನಿ ಮಹಡಿ‌ಮನೆ ಶಿವಕುಮಾರ್‌ ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ 23 ವರ್ಷದಿಂದ 88 ಬಾರಿ ರಕ್ತದಾನ ಮಾಡಿದ್ದೇನೆ. ಒಬ್ಬರ ರಕ್ತದಾನದಿಂದ ಮೂರು ಜನರಿಗೆ ಸಹಾಯವಾಗಲಿದೆ ರಕ್ತದಾನದ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿಸಬೇಕೆಂಬುದು ನನ್ನ ಉದ್ದೇಶ. ಆದ್ದರಿಂದ ನಾಳೆ ಬೆಂಗಳೂರಿಗೆ ತೆರಳಿ ನಂತರ ದೆಹಲಿಯಲ್ಲಿ ಜೂ.14 ರಂದು ಜರುಗುವ ವಿಶ್ವ ರಕ್ತದಾನಿಗಳ‌ ದಿನಾಚರಣೆಯಲ್ಲಿ ಭಾಗವಹಿಸುವ ಉದ್ದೇಶವಿದೆ ಎಂದರು.

ಕಳೆದ 23 ವರ್ಷದಿಂದಲೂ ರಕ್ತದಾನ ‌ಮಾಡುತ್ತಾ ರಕ್ತದಾನದ ಮಹತ್ವ ಸಾರುತ್ತಾ ಬಂದಿದ್ದೇನೆ. ದಾನಿಗಳು‌ ನೆರವು ನೀಡಿದರೆ ಪ್ರಪಂಚ ಪರ್ಯಾಟನೆ ಮೂಲಕ‌ ರಕ್ತದಾನದ ಅರಿವು ಮೂಡಿಸುವ ಉದ್ದೇಶವಿದೆ ಎಂದರು.ಸರ್ಕಾರ ಪ್ರಪಂಚ ಪರ್ಯಟನೆ ಮಾಡಲು ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top