Connect with us

Dvgsuddi Kannada | online news portal | Kannada news online

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ  ಶೇಂಗಾ ಬೆಳೆಯ ಕ್ಷೇತ್ರ ಪ್ರಯೋಗ

ದಾವಣಗೆರೆ

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ  ಶೇಂಗಾ ಬೆಳೆಯ ಕ್ಷೇತ್ರ ಪ್ರಯೋಗ

ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಹಾಗೂ ಸುರಹೊನ್ನೆ ಗ್ರಾಮದಲ್ಲಿ ಶೇಂಗಾ ಬೆಳೆಯ ಕ್ಷೇತ್ರ ಪ್ರಯೋಗದ ತಾಕುಗಳಿಗೆ ಭೇಟಿ ನೀಡದರು. ಕೇಂದ್ರದ ಬೇಸಾಯ ತಜ್ಞ  ಮಲ್ಲಿಕಾರ್ಜುನ ಬಿ.ಓ ಮಾತನಾಡಿ,  ಶೇಂಗಾ ಬೆಳೆಯು ಉತ್ತಮವಾಗಿದ್ದು, ಮಳೆ ಹೆಚ್ಚಾಗಿರುವ ಕಾರಣ ಇಳುವರಿಯಲ್ಲಿ ಸ್ವಲ್ಪ ಕುಂಠಿತವಾಗಬಹುದು ಎಂದರು. ಈ ವವೇಳ ಕೇಂದ್ರದ ವಿಜ್ಞಾನಿಗಳಾದ ಹೆಚ್.ಎಂ. ಸಣ್ಣಗೌಡ್ರ ಹಾಗೂ ಡಾ. ಅವಿನಾಶ್ ಟಿ.ಜಿ. ಹಾಗೂ ಪ್ರಗತಿಪರ ರೈತರು ಕ್ಷೇತ್ರ ಭೇಟಿಯಲ್ಲಿ ಪಾಲ್ಗೊಂಡಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top