Connect with us

Dvgsuddi Kannada | online news portal | Kannada news online

ದಸರಾ ಮಹೋತ್ಸವಕ್ಕೆ ಚಾಲನೆ

ದಾವಣಗೆರೆ

ದಸರಾ ಮಹೋತ್ಸವಕ್ಕೆ ಚಾಲನೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿಶ್ವ ಹಿಂದೂ ಪರಿಷತ್‌ ವತಿಯಿಂದ ಸಾರ್ವಜನಿಕ ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ ದುರ್ಗಾ ದೇವಿ ಮೆರವಣಿಗೆ ಆಯೋಜಿಸಲಾಗಿತ್ತು.

ನಿಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಿಂದ ಆರಂಭವಾದ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಿದರು.

dasara dvgsuddi2

ಕುಂಭ ಹೊತ್ತ ಮಹಿಳೆಯರೊಂದಿಗೆ ನಗರದಾದ್ಯಂತ ಮೆರವಣಿಗೆ ನಡೆಯಿತು. ನಿಟುವಳ್ಳಿ ದೇವಸ್ಥಾನದಿಂದ  60 ಅಡಿ ರಸ್ತೆ , ಎಚ್.ಕೆ.ಆರ್ವೃತ್ತ , ಶಿವಪ್ಪ ವೃತ್ತ , ಜಯದೇವ ವೃತ್ತ, ಪಿ.ಬಿ.ರಸ್ತೆ ಮೂಲಕ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಮ್ಮನಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅವರಗೊಳ್ಳ ಮಠದ ಶ್ರೀಗಳು, ಸಾರ್ವಜನಿಕ ದಸರಾ ಮಹೋತ್ಸವ ಸಮಿತಿಯ ಸಂಚಾಲಕ ರಾಜಶೇಖರ್.ಎನ್, ಕೆ.ಬಿ.ಶಂಕರನಾರಾಯಣ, ಯಶವಂತ ರಾವ್ ಜಾಧವ್, ವೀರೇಶ್ ಎಸ್.ಟಿ, ರಾಜನಹಳ್ಳಿ ಶಿವಕುಮಾರ್, ರವೀಂದ್ರ, ಮಲ್ಲಿಕಾರ್ಜುನ, ಕೊಟ್ರೇಶ್, ದುರ್ಗೇಶ್, ಕೆ.ಜಿ. ಕಲ್ಲಪ್ಪ, ಮಂಜುನಾಥ, ಶಶಿ, ಭೂಮಿಕ ಸ್ಟುಡಿಯೋ ಮಲ್ಲಿಕಾರ್ಜುನ, ಅರುಣ್ ಉಗ್ಗೇನಹಳ್ಳಿ, ಯೋಗೀಶ್ ಭಟ್, ವೀರೇಶ್ ಪೈ, ಸವಿತಾ ರವಿ ಕುಮಾರ್, ಭಾಗ್ಯಮ್ಮ ದೇವರಾಜ್, ರೇಖಾ ರಾಜು, ಲಕ್ಷ್ಮೀ ಉಮೇಶ್, ಮಂಜುಳಮ್ಮ, ನೇತ್ರಾವತಿ ಇನ್ನಿತರರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

bhadra dam dvgsuddi
plastic ban meeting
DAVANAGERE dc 1
DAVANAGERE police
DAVANAGERE ktj nagara 1
Advertisement
Advertisement Enter ad code here

Title

To Top