Connect with us

Dvgsuddi Kannada | online news portal | Kannada news online

ಯಡಿಯೂರಪ್ಪಗೆ 75 ವರ್ಷ, ಆದರೂ ಮುಖ್ಯಮಂತ್ರಿ : ಸಚಿವ ಸಿ.ಟಿ. ರವಿ

ದಾವಣಗೆರೆ

ಯಡಿಯೂರಪ್ಪಗೆ 75 ವರ್ಷ, ಆದರೂ ಮುಖ್ಯಮಂತ್ರಿ : ಸಚಿವ ಸಿ.ಟಿ. ರವಿ

ಬ್ರೇಕಿಂಗ್

ದಾವಣಗೆರೆಯಲ್ಲಿ ಸಚಿವ ಸಿ.ಟಿ. ರವಿ ಹೇಳಿಕೆ

  • ಬಿಜೆಪಿ ಯಲ್ಲಿ ಯಾವುದೇ ಅಸಮಾಧಾನ ಇಲ್ಲ
  • 75 ವರ್ಷದ ನಂತರವೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಲಾಗಿದೆ ‌
  • ಬೇರೆ ರಾಜ್ಯದಲ್ಲಿ 75 ವರ್ಷ ಆದವರನ್ನು ಪರಿಗಣನೆ ಮಾಡುತ್ತಿರಲಿಲ್ಲ
  • ಕರ್ನಾಟಕದಲ್ಲಿ 75 ವರ್ಷ ಆದ ಯಡಿಯೂರಪ್ಪ ನವರನ್ನು ಮುಖ್ಯ ಮಂತ್ರಿ ಮಾಡಿದ್ದಾರೆ
  • ನಮ್ಮಲ್ಲಿ ಮುಖ್ಯಮಂತ್ರಿ ಯಾಗಲು ಯಾವುದೇ ಪೈಟೋಟಿ ಇರಲಿಲ್ಲ
  • ಪೈಪೋಟಿ ಇದ್ದಿದ್ದರೆ ಪಕ್ಷದಲ್ಲಿ ಭಿನ್ನಮತ ಇದೆ ಎಂದು ಹೇಳಬಹುದಿತ್ತು
  • ಸರ್ವಾನುಮತದಿಂದ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ

ತಂತಿ ಮೇಲೆ ನಡಿಗೆ 

  • ಸಾರ್ವಜನಿಕ ಜೀನದಲ್ಲಿ ಸರಿ ದಾರಿಯಲ್ಲಿ ನಡಯುವರೆಲ್ಲರೂ ತಂತಿಯ ಮೇಲಿನ ನಡೆಯಬೇಕಾಗುತ್ತದೆ
  • ಯಡಿಯೂರಪ್ಪ , ನರೇಂದ್ರ ಮೋದಿ, ನಾನೂ ಸೇರಿದಂತೆ ಎಲ್ಲರದ್ದೂ ತಂತಿ ಮೇಲೆ ನಡಿಗೆಯೇ
  • ಹಾಗಾಗಿ ಯಡಿಯೂರಪ್ಪ ನವರು ಹೇಳಿರುವುದು ಸರಿಯಾಗಿದೆ
  • ಸಾರ್ವಜನಿಕ ಜೀವನದಲ್ಲಿರುವರೆಲ್ಲಾ ಎಚ್ಚರಿಕೆಯಿಂದಲೇ ಇರಬೇಕು
  • ಯಡಿಯೂರಪ್ಪ ವಿರುದ್ಧ ಕುತಂತ್ರ ನಡೆಯುತ್ತಿಲ್ಲ

ಬಳ್ಳಾರಿ ಜಿಲ್ಲೆ ವಿಭಜನೆ

  • ಹೊಸ ಜಿಲ್ಲೆ ರಚನೆ ಮಾಡಿರುವುದನ್ನ ಒಳ್ಳೆಯ ಬೆಳವಣಿಗೆ
  • ಹೊಸ ಜಿಲ್ಲೆ ರಚನೆ ಮಾಡುವುದು ಹೆರಿಗೆ ಮಾಡಿಸಿದಾಗೆ,  ತಾಯಿ-‌ಮಗು ಇಬ್ಬರು ಸುರಕ್ಷತವಾಗಿರುವಂತೆ ನೋಡಿಕೊಳ್ಳಬೇಕು
  • ಜಿಲ್ಲೆ ಸಮಾಲೋಚನೆ , ಸಹಮತಕ್ಕೆ ತೆಗೆದುಕೊಂಡು ರಚನೆ ಮಾಡಲಾಗುವುದು
  • ಈಗಾಗಲೇ ಕಂಪ್ಲಿ ಹಾಗೂ ವಿಜಯನಗರ ಶಾಸಕರು ಸೇರಿದಂತೆ ಹಲವರು ಸೇರಿ ಮನವಿ ಸಲ್ಲಿಸಿದ್ದರು

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top