Connect with us

Dvgsuddi Kannada | online news portal | Kannada news online

ಯಡಿಯೂರಪ್ಪಗೆ 75 ವರ್ಷ, ಆದರೂ ಮುಖ್ಯಮಂತ್ರಿ : ಸಚಿವ ಸಿ.ಟಿ. ರವಿ

ದಾವಣಗೆರೆ

ಯಡಿಯೂರಪ್ಪಗೆ 75 ವರ್ಷ, ಆದರೂ ಮುಖ್ಯಮಂತ್ರಿ : ಸಚಿವ ಸಿ.ಟಿ. ರವಿ

ಬ್ರೇಕಿಂಗ್

ದಾವಣಗೆರೆಯಲ್ಲಿ ಸಚಿವ ಸಿ.ಟಿ. ರವಿ ಹೇಳಿಕೆ

  • ಬಿಜೆಪಿ ಯಲ್ಲಿ ಯಾವುದೇ ಅಸಮಾಧಾನ ಇಲ್ಲ
  • 75 ವರ್ಷದ ನಂತರವೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಲಾಗಿದೆ ‌
  • ಬೇರೆ ರಾಜ್ಯದಲ್ಲಿ 75 ವರ್ಷ ಆದವರನ್ನು ಪರಿಗಣನೆ ಮಾಡುತ್ತಿರಲಿಲ್ಲ
  • ಕರ್ನಾಟಕದಲ್ಲಿ 75 ವರ್ಷ ಆದ ಯಡಿಯೂರಪ್ಪ ನವರನ್ನು ಮುಖ್ಯ ಮಂತ್ರಿ ಮಾಡಿದ್ದಾರೆ
  • ನಮ್ಮಲ್ಲಿ ಮುಖ್ಯಮಂತ್ರಿ ಯಾಗಲು ಯಾವುದೇ ಪೈಟೋಟಿ ಇರಲಿಲ್ಲ
  • ಪೈಪೋಟಿ ಇದ್ದಿದ್ದರೆ ಪಕ್ಷದಲ್ಲಿ ಭಿನ್ನಮತ ಇದೆ ಎಂದು ಹೇಳಬಹುದಿತ್ತು
  • ಸರ್ವಾನುಮತದಿಂದ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ

ತಂತಿ ಮೇಲೆ ನಡಿಗೆ 

  • ಸಾರ್ವಜನಿಕ ಜೀನದಲ್ಲಿ ಸರಿ ದಾರಿಯಲ್ಲಿ ನಡಯುವರೆಲ್ಲರೂ ತಂತಿಯ ಮೇಲಿನ ನಡೆಯಬೇಕಾಗುತ್ತದೆ
  • ಯಡಿಯೂರಪ್ಪ , ನರೇಂದ್ರ ಮೋದಿ, ನಾನೂ ಸೇರಿದಂತೆ ಎಲ್ಲರದ್ದೂ ತಂತಿ ಮೇಲೆ ನಡಿಗೆಯೇ
  • ಹಾಗಾಗಿ ಯಡಿಯೂರಪ್ಪ ನವರು ಹೇಳಿರುವುದು ಸರಿಯಾಗಿದೆ
  • ಸಾರ್ವಜನಿಕ ಜೀವನದಲ್ಲಿರುವರೆಲ್ಲಾ ಎಚ್ಚರಿಕೆಯಿಂದಲೇ ಇರಬೇಕು
  • ಯಡಿಯೂರಪ್ಪ ವಿರುದ್ಧ ಕುತಂತ್ರ ನಡೆಯುತ್ತಿಲ್ಲ

ಬಳ್ಳಾರಿ ಜಿಲ್ಲೆ ವಿಭಜನೆ

  • ಹೊಸ ಜಿಲ್ಲೆ ರಚನೆ ಮಾಡಿರುವುದನ್ನ ಒಳ್ಳೆಯ ಬೆಳವಣಿಗೆ
  • ಹೊಸ ಜಿಲ್ಲೆ ರಚನೆ ಮಾಡುವುದು ಹೆರಿಗೆ ಮಾಡಿಸಿದಾಗೆ,  ತಾಯಿ-‌ಮಗು ಇಬ್ಬರು ಸುರಕ್ಷತವಾಗಿರುವಂತೆ ನೋಡಿಕೊಳ್ಳಬೇಕು
  • ಜಿಲ್ಲೆ ಸಮಾಲೋಚನೆ , ಸಹಮತಕ್ಕೆ ತೆಗೆದುಕೊಂಡು ರಚನೆ ಮಾಡಲಾಗುವುದು
  • ಈಗಾಗಲೇ ಕಂಪ್ಲಿ ಹಾಗೂ ವಿಜಯನಗರ ಶಾಸಕರು ಸೇರಿದಂತೆ ಹಲವರು ಸೇರಿ ಮನವಿ ಸಲ್ಲಿಸಿದ್ದರು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top