ಬ್ರೇಕಿಂಗ್ ನ್ಯೂಸ್
- ದಾವಣಗೆರೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ
- ಕೇಂದ್ರ ಸರ್ಕಾರ ನೆರೆ ಪರಿಹಾರವಾಗಿ 1,200 ಕೋಟಿ ಮಧ್ಯಂತರ ಅನುದಾನ ಬಿಡುಗಡೆ ಮಾಡಿದೆ
- ಶೀಘ್ರವೇ ಇನ್ನಷ್ಟು ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ
- ವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲ, ಏನೂದ್ರೂ ಟೀಕೆ ಮಾಡಬೇಕು ಅಂತಾ ಸರ್ಕಾರ ಟೀಕೆ ಮಾತನಾಡುತ್ತಿದ್ದಾರೆ
- ಪ್ರತಿಪಕ್ಷದವರು ನೀತಿ ಪಾಠ ಹೇಳುವ ಅವಶ್ಯಕತೆ ಇಲ್ಲ, 1,200 ಕೋಟಿ ಬಿಡುಗಡೆ ಸ್ವಾಗತಿಸ ಬೇಕು
- ಪ್ರತಿಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ರಾಜ್ಯದಲ್ಲಿ ಸತ್ತಿವೆ
- ರಾಜ್ಯದಲ್ಲಿ ಬರವಿದ್ದಾಗ ಕಾಂಗ್ರೆಸ್ ಸರ್ಕಾರ 60, 70 ಕೋಟಿ ಬಿಡುಗಡೆ ಮಾಡಿದ್ದೇ ಸಾಧನೆ
- ಪ್ರತಿಪಕ್ಷ ಟೀಕೆ ಮಾಡೋದಕ್ಕೆ ಅಷ್ಟೇ ಸೀಮಿತ ಆಗಬಾರದು, ಸಲಹೆ ಕೊಡವ ಕೆಲಸವನ್ನು ಮಾಡಲಿ
- ಕೇಂದ್ರ ಮತ್ತು ರಾಜ್ಯದ ಹಣ ಸೇರಿಸಿ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸವನ್ನು ಸಿಎಂ ಮಾಡ್ತಾರೆ
- ಕಾಂಗ್ರೆಸ್ ಜೆಡಿಎಸ್ ಖಜಾನೆ ಲೂಟಿ ಹೊಡೆದರು
- ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಖಜಾನೆ ಲೂಟಿ ಮಾಡಿ ಖಾಲಿ ಮಾಡಿದ್ದಾರೆ
- ನಮ್ಮ ಸರ್ಕಾರ ತೆರಿಗೆ ಸೋರಿಕೆ ತಡೆದು ಸಂತ್ರಸ್ತರಿಗೆ ಹಣ ಕೊಡುತ್ತಿದೆ