ಬ್ರೇಕಿಂಗ್ ನ್ಯೂಸ್
- ದಾವಣಗೆರೆಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
- ಅಧಿಕಾರ ಕಳೆದುಕೊಂಡ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ
- ಕುಮಾರಸ್ವಾಮಿ ಅವರೇ ಸಿಎಂ ಆದಾಗ ಎಷ್ಟು ಎಲ್ಲಾ ಜಿಲ್ಲೆಗೆ ಪ್ರವಾಸ ಮಾಡಿದ್ದೀರಿ..?
- ನಿನ್ನೆ ತನಕ ಪರಿಹಾರ ಬಂದಿಲ್ಲಾ ಎಂದು ಬಡುಕೊಂಡಿದ್ದರೀ…
- ಈಗ ಪರಿಹಾರ ಬಂದ ಮೇಲೆ ಇಷ್ಟೇನಾ ಎಂದು ಹೇಳುತ್ತಿದ್ದೀರಿ…
- ಇನ್ನು ಸಿದ್ಧರಾಮಯ್ಯ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ
- ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದ ಮೇಲೆ ಏನೋ ಕಳೆದುಕೊಂಡ ನೋವಾಗಿದೆ
- ಹೇಗಾದರೂ ಮಾಡಿದರೂ ವಿರೋಧ ಪಕ್ಷ ಸ್ಥಾನ ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ
- ವಿರೋಧಪಕ್ಷದ ಸ್ಥಾನ ಸಿಗುತ್ತೋ ಇಲ್ಲವೂ ಎಂದು ವಿಲಿ ವಿಲಿ ಒದ್ದಾಡುತ್ತಿದ್ದಾರೆ
- ಏನಾದ್ರೂ ಮಾಡಿ ಬಿಜೆಪಿ ಟೀಕೆ ಮಾಡ ಬೇಕೆಂದು ಈಗ ದೇಶದ ಅರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ
- ಅಯೋಧ್ಯ ತೀರ್ಪು ಸುಪ್ರೀಂ ಕೋರ್ಟ ಎತ್ತಿಕೊಂಡಿದೆ. ಇಡೀ ದೇಶವೇ ಹೆಮ್ಮೆ ಪಡುವಂತಹ ತೀರ್ಪು ಬರಲಿದೆ ಎಂಬ ನಿರೀಕ್ಷೆ ಇದೆ