Connect with us

Dvgsuddi Kannada | online news portal | Kannada news online

ಅನ್ನ ಕೊಟ್ಟವರನ್ನೇ ಜನ ಸೋಲಿಸಿದ್ರು: ಮಾಜಿ ಸಚಿವ ಎಚ್.ಆಂಜನೇಯ

ರಾಜಕೀಯ

ಅನ್ನ ಕೊಟ್ಟವರನ್ನೇ ಜನ ಸೋಲಿಸಿದ್ರು: ಮಾಜಿ ಸಚಿವ ಎಚ್.ಆಂಜನೇಯ

ಡಿವಿಜಿ ಸುದ್ದಿ, ದಾವಣಗೆರೆ: ಬಡವರಿಗೆ ಅನ್ನ ನೀಡಿದ ಕಾಂಗ್ರೆಸ್ ಗೆ ಮತ ಹಾಕದೆ, ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ರು ಎಂದು ಮಾಜಿ ಸಚಿವ ಹೆಚ್. ಆಂಜನೇಯ ಬೇಸರ ವ್ಯಕ್ತಪಡಿಸಿದ್ರು.

ನಗರದ ಅಥಿತಿ ಗೃಹದಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಸಿವು ಮುಕ್ತ ರಾಜ್ಯ ಮಾಡುವ   ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿವೆ. ಈ ಯೋಜನೆ ಮೂಲಕ ಬಡವರ ಮೂಲಕ ಬಡವರ ಹೊಟ್ಟೆ ತುಂಬಿಸಿದೆವು. ಆದ್ರೆ, ಅದೇ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಿಲ್ಲ ಎಂದ್ರು.

ರಾಜ್ಯದ ಮೈತ್ರಿ ಸರ್ಕಾರ ಬೀಳಿಸಿ ಉಪಚುನಾವಣೆ ಎದುರಿಸುವ ಅವಶ್ಯಕತೆ ಇರಲಿಲ್ಲ. ಅನರ್ಹ ಶಾಸಕರ ರಾಜೀನಾಮೆ ಹಿಂದೆ ಸ್ವಾರ್ಥ, ಅಧಿಕಾರ ದಾಹ, ಹಣದ ಆಮೀಷವಿದೆ. ಪಕ್ಷಕ್ಕೆ ದ್ರೋಹ ಮಾಡಿ, ಇದೀಗ ಮತ್ತೆ ಚುನಾವಣೆಗೆ ನಿಂತಿದ್ದಾರೆ. ಇಂತಹವರಿಗೆ  ಜನ ತಕ್ಕ ಪಾಠ ಕಲಿಸಬೇಕು ಎಂದ್ರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top
(adsbygoogle = window.adsbygoogle || []).push({});