Connect with us

Dvgsuddi Kannada | online news portal | Kannada news online

ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ

ದಾವಣಗೆರೆ

ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ

ಡಿವಿಜಿಸುದ್ದಿ.ಕಾಂ. ದಾವಣಗೆರೆ: ರಾಮಾಯಣದ ಜೀವನ ಮೂಲ್ಯಗಳನ್ನು ಪ್ರತಿಯೊಬ್ಬರು  ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದು  ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಥಮಿಕ ಶಾಲಾ ವಿಭಾಗ  ಮುಖ್ಯಸ್ಥ ಎಸ್.ಆರ್. ಶಿರಗಂಬಿ ಅಭಿಪ್ರಾಯಪಟ್ಟರು.

maganuru basappa school dvgsuddi

ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಮೌಲ್ಯದ ಬಗ್ಗೆ, ಋಷಿಮುನಿಗಳು ಹಾಕಿಕ್ಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬರು  ನಡೆಯಬೇಕಿದೆ. ದುಷ್ಟ ಗುಣಗಳನ್ನು ಬಿಟ್ಟು ಶಿಷ್ಟ ಆಚರಣೆಗೆ ರಾಮಾಯಣದಂತಹ ಮಹಾ ಕಾವ್ಯವೇ ಪ್ರೇರಣೆ ಎಂದರು.

maganuru dvgsuddi

ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ  ಪ್ರೇಮಾ ಪಿ.ಎಂ ಮಾತನಾಡಿ, ರಾಮಾಯಣದದಲ್ಲಿ ಬರುವ ಸಹೋದರತ್ವ, ಪ್ರತಿಷ್ಟೆ, ಸ್ರೀ ರಕ್ಷಣೆ, ಏಕಪತ್ನಿತ್ವ   ಅಂಶಗಳ ಕುರಿ‌ತು ವಿವರಿಸಿದರು. ಪ್ರಶಿಕ್ಷಣ ವಿದ್ಯಾರ್ಥಿ  ಚೈತ್ರ ಬಿ.ಎಸ್.  ಪ್ರಾರ್ಥಿಸಿದರು. ರಾಕೇಶ್  ಬಿ.ಎಂ ಸ್ವಾಗತಿಸಿದ್ದು, ಸತ್ಯ ಸಾಗರ್ ಎಂ ವಂದನಾರ್ಪನೆ ನೆರವೇರಿಸಿದರು.

 

 

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top