Connect with us

Dvgsuddi Kannada | online news portal | Kannada news online

ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಗತ್ಯವಿಲ್ಲ : ಸಚಿವ ಸದಾನಂದ ಗೌಡ

ದಾವಣಗೆರೆ

ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಗತ್ಯವಿಲ್ಲ : ಸಚಿವ ಸದಾನಂದ ಗೌಡ

ಬ್ರೇಕಿಂಗ್

  • ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ದಾವಣಗೆರೆ ಶರನ್ನವರಾತ್ರಿ ಧರ್ಮ ಸಮ್ಮೇಳನಲ್ಲಿ ಭಾಷಣ
  • ರಾಜಕಾರಣದಲ್ಲಿ ಎಲ್ಲವು ಸರಿಯಿಲ್ಲದ ಕಾಲದಲ್ಲಿ ನಾವು ಮಠಗಳಿಗೆ ಹೋದಾಗ ಸರಿ ಇದ್ದೇವೆ ಅನಿಸುತ್ತದೆ
  • ಧರ್ಮ ಯಾವತ್ತು ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ ಧರ್ಮದಲ್ಲಿ ಮುನ್ನಡೆ ಅಥವಾ ಹಿನ್ನೆಡೆಯಾಗಬಹುದು
  • ಯಾಂತ್ರಿಕೃತ ವ್ಯವಸ್ಥೆಗೆ ಹೊಂದಿಕೊಂಡು ಮನುಷ್ಯತ್ವ ಮರೆಯುತ್ತಿದ್ದಾರೆ
  • ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು
  • ಅಧರ್ಮಿಗಳಿಗೆ ಯಾವತ್ತು ಒಳ್ಳೆಯದಾಗೋಲ್ಲ,ರಾಷ್ಟ್ರ ಧರ್ಮವೇ ನಮ್ಮ ಧರ್ಮ
  • ಈ ದೇಶದ ಸಂಸ್ಕೃತಿ ಆಚಾರ ವಿಚಾರ ಉಳಿಸುವುದು ನಮ್ಮ ಧರ್ಮ
  • ಗುರುಪರಂಪರೆ ಯನ್ನು ಉಳಿಸುವ ಆಚರಣೆ ನಮ್ಮ ಸರ್ಕಾರದಿಂದ ಆಗುತ್ತಿದೆ
  • ದೇಶ ಜಾಗೃತವಾಗಿ ನಿರ್ಮಾಣವಾಗುತ್ತಿದೆ ದೇಶ ಜಗತ್ತಿನ ಯಶಸ್ವಿ ರಾಷ್ಟ್ರದತ್ತ ಸಾಗುತ್ತಿದೆ 
  • ದೇಶ ಮೆಚ್ಚುವ ರೀತಿಯಲ್ಲಿ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ ಎಂದರು

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top