Connect with us

Dvgsuddi Kannada | online news portal | Kannada news online

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಗಾಳಿ: ಸಚಿವ ಜಗದೀಶ್ ಶೆಟ್ಟರ್

ದಾವಣಗೆರೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಗಾಳಿ: ಸಚಿವ ಜಗದೀಶ್ ಶೆಟ್ಟರ್

ಬ್ರೇಕಿಂಗ್

  • ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಬದಲಾವಣೆ ಗಾಳಿ ಬೀಸುತ್ತಿದೆ
  • ರಾಜ್ಯದಲ್ಲಿ 2019 ರಿಂದ 2023 ರವಗು ಒಂದು ಕೈಗಾರಿಕಾ ನೀತಿ ರೂಪಿಸುತ್ತಿದ್ದೆವೆ
  • ದಾವಣಗೆರೆಯಲ್ಲಿ ಕೈಗಾರಿಕೆಗಳು ಮುಚ್ಚಿಹೋಗಿವೆ
  • ಬೆಂಗಳೂರು ಕೇಂದ್ರಿಕೃತ ಕೈಗಾರಿಕಾ ನೀತಿಯನ್ನು ಬದಲಿಸಲು ಮುಂದಾಗುತ್ತಿದ್ದೇನೆ
  • ದಾವಣಗೆರೆ ಗುಲ್ಬರ್ಗ ಹುಬ್ಬಳ್ಳಿ ಕೊಪ್ಪಳ ಹೀಗೆ ಎರಡನೇ ಹಂತದಲ್ಲಿ ನಗರಗಳಲ್ಲಿ ಕೈಗಾರಿಕಾ ಉತ್ತೇಜನ ನೀತಿ ಕ್ರಮ ಕೈಗೊಳ್ಳುತ್ತೆನೆ
  • ಬೆಂಗಳೂರು ಚಿತ್ರದುರ್ಗ ತುಮಕೂರು ನೇರ ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಕ್ರಮ
  • ಚನ್ನೈ ಮುಂಬೈ ಟು ಇಂಡಸ್ಟ್ರೀಯಲ್ ಕಾರಿಡಾರ್ ಘೋಷಣೆಯಾಗಿದೆ ಈ ಹಿನ್ನಲೆಯಲ್ಲಿ ದಾವಣಗೆರೆ ಹಾವೇರಿ ಬೆಳಗಾವಿ ಅಭಿವೃದ್ಧಿ ‌ ಮತ್ತಷ್ಟು ಶೀಘ್ರವಾಗಲಿದೆ
  • ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ದಾವಣಗೆರೆಯ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಹೇಳಿಕೆ
  • ಧರ್ಮ ಒಡೆಯುವ ಸಂದರ್ಭದಲ್ಲಿ ಧರ್ಮ ಉಳಿಸಲು ಗಟ್ಟಿಯಾಗಿ ನಿಂತು ಧರ್ಮ ಉಳಿಸಿದವರು ಬಾಳೇಹೊನ್ನೂರು ಶ್ರೀಗಳು
  • ಅವರು ಗಟ್ಟಿಯಾಗಿ ಬಂಡೆಯಂತೆ ನಿಲ್ಲದಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top