Home
ದಿನ ಭವಿಷ್ಯ
ಶುಭ ಗುರುವಾರ-ಜೂನ್-11,2020 ರಾಶಿಫಲ
ಸೂರ್ಯೋದಯ: 05:56, ಸೂರ್ಯಸ್ತ: 18:42
ಶಾರ್ವರಿ ಶಕ ಸಂವತ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ಷಷ್ಠೀ – 21:10 ವರೆಗೆ
ನಕ್ಷತ್ರ: ಧನಿಷ್ಠ – 16:35 ವರೆಗೆ
ಯೋಗ: ವೈಧೃತಿ – 10:17 ವರೆಗೆ
ಕರಣ: ಗರಜ – 08:32 ವರೆಗೆ ವಣಿಜ – 21:10 ವರೆಗೆ
ದುರ್ಮುಹೂರ್ತ: 10:11 – 11:02ದುರ್ಮುಹೂರ್ತ : 15:17 – 16:08
ರಾಹು ಕಾಲ: 13:30 – 15:00
ಯಮಗಂಡ: 06:00- 07:30
ಗುಳಿಕ ಕಾಲ: 09:00- 10:30
ಅಮೃತಕಾಲ: ಇಲ್ಲ
ಅಭಿಜಿತ್ ಮುಹುರ್ತ: 11:53 – 12:44
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ ರಾಶಿ :
ಸಣ್ಣ ತಪ್ಪುಗಳನ್ನು ನಿಷ್ಕಾಳಜಿ ಮಾಡದಿರಿ ಮುಂದೆ ಅವು ತಮಗೆ ತಲೆನೋವು ಬಿಂಬಿತವಾಗುವದು. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದು ಅವರನ್ನು ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ. ಆಕಸ್ಮಿಕವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಪತ್ನಿಯ ಸಹಾಯದಿಂದ ನೆಮ್ಮದಿ, ಸಂತೋಷ, ಧನದಿಂದ ಹೆಚ್ಚಾಗುವುದು. ಪ್ರೀತಿಸಿ ಪ್ರೇಮಿಸಿ ನೀರಿನ ಕಣ್ಣೀರಧಾರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಷಭ ರಾಶಿ:
ಯಾವುದೇ ವಿಚಾರದಲ್ಲಿ ದಿಡೀರನೆ ನಿರ್ಧಾರ ಮಾಡಬೇಡಿ. ನಿಮ್ಮ ಷಡ್ಯಂತ್ರದ ಬಗ್ಗೆ ಜಾಗೃತಿವಹಿಸಿ. ಹಣಕಾಸಿನ ಒಳಹರಿವು ಉತ್ತಮ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಆಯೋಜಿಸು ವಿರಿ.ಕೆಲಸಗಳಲ್ಲಿ ಬಹಳ ಶ್ರದ್ಧೆ ಮೂಡಿ ಕಾಲಮಿತಿಯೊಳಗೆ ಮಾಡಿ ಮುಗಿಸುವಿರಿ. ಹೆಣ್ಣುಮಕ್ಕಳಿಗೆ ಹೊಸ ಸಂಬಂಧ ಕಂಡುಬರುವ ಸಾಧ್ಯತೆ. ನೂತನ ಉದ್ಯಮ ವಂದರ ಸ್ಥಾಪನೆಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ ಲಭಿಸಲಿವೆ. ಪ್ರೇಮಿಗಳಲ್ಲಿ ಮನೋವೇದನೆ ಮನಸ್ತಾಪ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಿಥುನ ರಾಶಿ:
ನಿಮ್ಮ ನೆಚ್ಚಿನ ಮೂಲದಿಂದ ಹಣ ಬರೆದಿದ್ದರು ಆದಾಯಕ್ಕೆ ಕೊರತೆಯಿಲ್ಲ. ಸಮಾಜದಲ್ಲಿ ನಿಮಗೆ ಗೌರವವಿದೆ ಆದರೆ ಬೇರೊಬ್ಬರ ಮೇಲೆ ದೌರ್ಜನ್ಯ ಮಾಡಬೇಡಿ. ಎಲ್ಲ ಕೆಲಸ ಕಾರ್ಯಗಳು ಅವಸರ ಮಾಡಬೇಡಿ ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಗಲಾಟೆ ಮಾಡಿಕೊಂಡು ನಿಂತಿದ್ದ ಕೆಲಸಕಾರ್ಯಗಳು, ಎಲ್ಲರ ಮನಸ್ಸನ್ನು ಪರಿವರ್ತಿಸಿ ಶಾಂತವಾಗಿ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ಮಗಳದ ಭವಿಷ್ಯದ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಸದಾ ಜಗಳ ಸಮಾಧಾನವಾಗಿದ್ದರೆ ಒಳಿತು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕಟಕ ರಾಶಿ:
ಪ್ರೀತಿಸಿ ಮದುವೆಯಾದ ನವ ದಂಪತಿಗಳು ಗೋಳಾಟ. ಹಿರಿಯರ ಮನಸ್ಸು ಗೆಲ್ಲುವ ದರಲ್ಲಿ ವಿಫಲವಾಗುವರಿ. ಸಂತಾನದ ಸಮಸ್ಯೆ ಕಾಡಲಿದೆ. ಮಗಳ ಮದುವೆ ಚಿಂತನೆ. ಸಂಬಂಧಿಕರ ಸಹಾಯದಿಂದ ಹಣಕಾಸಿನಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಹೊಸ ವ್ಯವಹಾರ ಕಾರ್ಯಗಳಿಗೆ ಕೈ ಹಾಕಬೇಡಿ. ಪ್ರೇಮಿಗಳಿಗೆ ಸರಸ-ಸಲ್ಲಾಪ ಗಳಿಂದ ಮನಸ್ತಾಪ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಿಂಹರಾಶಿ:
ಹೊಸ ಹೋಟೆಲ್ ಉದ್ಯಮ, ದಿನಸಿ ಅಂಗಡಿ,ಲೋಹ ಸಂಬಂಧದ ಅಂಗಡಿ ಪ್ರಾರಂಭ ಮಾಡುವ ಚಿಂತನೆ ಯಶಸ್ಸು. ಟ್ರಾನ್ಸ್ಪೋರ್ಟ್ ಬಿಸಿನೆಸ್ ಮಾಡುವವರಿಗೆ ವಾಹನದ ರಿಪೇರಿ ಪದೇಪದೇ ಇಂದ ಹಣ ವ್ಯಯ. ಪತಿ-ಪತ್ನಿ ವಿರಸ. ಮಧ್ಯಸ್ಥಿಕೆ ಜನರಿಂದ ತುಂಬಾ ಕಷ್ಟಗಳನ್ನು ಅನುಭವಿಸುವಿರಿ. ವಿದೇಶಕ್ಕೆ ಹೋಗುವ ಯೋಚನೆ ಮಾಡುವವರು ಸಿಹಿಸುದ್ದಿ ಕೇಳಲಿದ್ದೀರಿ. ಸರಕಾರಿ ನೌಕರಿ ಸಂದರ್ಶನಕ್ಕಾಗಿ ಕಾಯುವವರು ಸಿಹಿಸುದ್ದಿ ಲಭಿಸಲಿದೆ. ತಂತ್ರಜ್ಞಾನ ಓದಿದವರಿಗೆ ಸ್ನೇಹಿತರ ಸಹಾಯದಿಂದ ಕೆಲಸ ಲಭಿಸಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕನ್ಯಾ ರಾಶಿ:
ಹೆಣ್ಣುಮಕ್ಕಳ ಮದುವೆ ಕಲ್ಯಾಣದಲ್ಲಿ ವರಗಳು ಬಂದು ನೋಡಿ ಹೋದರು ತೀರ್ಮಾನ ತಿಳಿಸುವುದರಲ್ಲಿ ವಿಫಲ. ಕೃಷಿಕರಿಗೆ ಉತ್ತಮ ಪ್ರಗತಿ ಕಾಣಲಿದೆ. ವ್ಯವಸಾಯದ ಯಂತ್ರೋಪಕರಣಗಳು ಮತ್ತು ಹೊಲದಲ್ಲಿ ಬೋರ್ವೆಲ್ ಕೊರೆಯುವ ಯೋಜನೆ. ಮನೆಯಲ್ಲಿ ಬೆಲೆಬಾಳುವ ವಸ್ತು ಕಳೆದು ಹೋಗುವ ಸಾಧ್ಯತೆ. ಅಳಿಯನ ನಡವಳಿಕೆ ತುಂಬಾ ಚಿಂತನೆ ಕಾಡಲಿದೆ. ನೀವು ಜೂಜಾಟದಿಂದ ದೂರ ಉಳಿದರೆ ಒಳ್ಳೆಯದು. ತಾವು ನೀಡಿರುವ ಜಮೀನಿನಿಂದ ಕಿರಿಕಿರಿ. ನವದಂಪತಿಗಳು ಸಂತಾನ ಭಾಗ್ಯ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ತುಲಾ ರಾಶಿ;
ಪ್ರೇಮಿಗಳು ಕರಾಳ ದಿನ ಆಚರಣೆ ಮಾಡುವರು. ಸರಸ ಸಲ್ಲಾಪ ಗಳಿಂದ ಪ್ರೇಮಿಗಳು ಮನಸ್ತಾಪ. ಸರ್ಕಾರಿ ನೌಕರಿ ಸಂದರ್ಶನ ಮಾಡುವವರಿಗೆ ಸಿಹಿಸುದ್ದಿ ಕೇಳಲಿದ್ದೀರಿ. ಹೆಣ್ಣುಮಕ್ಕಳಿಗೆ ಪರಪುರುಷ ನಿಂದ ಮನಸ್ತಾಪ. ಮದುವೆ ವಿಳಂಬ ಕಾಣಲಿದೆ. ಹಣಕಾಸಿನಲ್ಲಿ ಅಡಚಣೆ ಯಾಗಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಶ್ಚಿಕ ರಾಶಿ:
ವಾಸ್ತು ಪ್ರಕಾರ ನಿವೇಶನ ಪರಿವರ್ತನೆ ಕಾಮಗಾರಿ ಪ್ರಾರಂಭ ಮಾಡುವಿರಿ. ಮಕ್ಕಳ ಮದುವೆ ಚಿಂತನೆ ಸಿಹಿಸುದ್ದಿ ಕೇಳುವಿರಿ. ಮಗನ ದುಷ್ಟ ಸ್ನೇಹಿತರ ಸಹವಾಸದಿಂದ ತಮಗೆ ಚಿಂತನೆ ಕಾಡಲಿದೆ. ಅಳಿಸಿಹೋದ ಸಂಬಂಧ ಮರು ಸೃಷ್ಟಿಯಾಗುವುದು. ಸಹೋದರ ಆಗಮನದಿಂದ ಮನಸ್ಸಿಗೆ ಸಮಾಧಾನ ಸಂತೋಷವಾಗುವುದು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಾಧಾನವಾಗಿ ಪರಿಹರಿಸಿಕೊಳ್ಳಿ. ತಮ್ಮ ಮಾತು ತಮಗೆ ಮುಳುವಾಗಲಿದೆ, ಮಿತವಾಗಿ ಮಾತನಾಡಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಧನಸು ರಾಶಿ,:
ಸಂತಾನದ ಭಾಗ್ಯ ಲಭಿಸಲಿದೆ. ಹೊಸ ಸದಸ್ಯ ನಿಮ್ಮ ಕುಟುಂಬದೊಂದಿಗೆ ಸೇರುವ ಅವಕಾಶ. ತಾವು ನೀಡಿರುವ ಜಾಮೀನುನಿಂದ ಮನಸ್ತಾಪ. ಮಕ್ಕಳು ನಿಮ್ಮನ್ನ ನಿಷ್ಕಾಳಜಿ ಮಾಡುವರು. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರ ಸಿಗಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಕರ ರಾಶಿ:
ಯಾವುದೇ ವಿಚಾರದಲ್ಲಿ ದಿಡೀರನೆ ನಿರ್ಧಾರ ಮಾಡಬೇಡಿ. ನಿಮ್ಮ ಷಡ್ಯಂತ್ರದ ಬಗ್ಗೆ ಜಾಗೃತಿವಹಿಸಿ. ಹಣಕಾಸಿನ ಒಳಹರಿವು ಉತ್ತಮ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಆಯೋಜಿಸು ವಿರಿ.ಕೆಲಸಗಳಲ್ಲಿ ಬಹಳ ಶ್ರದ್ಧೆ ಮೂಡಿ ಕಾಲಮಿತಿಯೊಳಗೆ ಮಾಡಿ ಮುಗಿಸುವಿರಿ. ಹೆಣ್ಣುಮಕ್ಕಳಿಗೆ ಹೊಸ ಸಂಬಂಧ ಕಂಡುಬರುವ ಸಾಧ್ಯತೆ. ನೂತನ ಉದ್ಯಮ ವಂದರ ಸ್ಥಾಪನೆಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ ಲಭಿಸಲಿವೆ. ಪ್ರೇಮಿಗಳಲ್ಲಿ ಮನೋವೇದನೆ ಮನಸ್ತಾಪ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕುಂಭ ರಾಶಿ:
ಸಣ್ಣ ತಪ್ಪುಗಳಿಂದ ಪ್ರಾಯಶ್ಚಿತ್ತ ಅನುಭವಿಸುವಿರಿ. ಕುಟುಂಬ ನಿಷ್ಕಾಳಜಿ ಮಾಡದಿರಿ, ಮುಂದೆ ಅವು ತಮಗೆ ತಲೆನೋವು ಬಿಂಬಿತವಾಗುವದು. ಅಕ್ಕಪಕ್ಕದ ವಕ್ರ ನೋಟ ತಮಗೆ ಸಮಸ್ಯೆ ಕಾಡಲಿದೆ. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದು ಅವರನ್ನು ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ. ಆಕಸ್ಮಿಕವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಪತ್ನಿಯ ಸಹಾಯದಿಂದ ನೆಮ್ಮದಿ, ಸಂತೋಷ, ಧನದಿಂದ ಹೆಚ್ಚಾಗುವುದು. ಪ್ರೀತಿಸಿ ಪ್ರೇಮಿಸಿ ನೀರಿನ ಕಣ್ಣೀರಧಾರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮೀನ ರಾಶಿ:
ನಿಮ್ಮ ನೆಚ್ಚಿನ ಮೂಲದಿಂದ ಹಣ ಬರೆದಿದ್ದರು ಆದಾಯಕ್ಕೆ ಕೊರತೆಯಿಲ್ಲ. ಸಮಾಜದಲ್ಲಿ ನಿಮಗೆ ಗೌರವವಿದೆ ಆದರೆ ಬೇರೊಬ್ಬರ ಮೇಲೆ ದೌರ್ಜನ್ಯ ಮಾಡಬೇಡಿ. ಎಲ್ಲ ಕೆಲಸ ಕಾರ್ಯಗಳು ಅವಸರ ಮಾಡಬೇಡಿ ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಗಲಾಟೆ ಮಾಡಿಕೊಂಡು ನಿಂತಿದ್ದ ಕೆಲಸಕಾರ್ಯಗಳು, ಎಲ್ಲರ ಮನಸ್ಸನ್ನು ಪರಿವರ್ತಿಸಿ ಶಾಂತವಾಗಿ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ಮಗಳದ ಭವಿಷ್ಯದ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಸದಾ ಜಗಳ ಸಮಾಧಾನವಾಗಿದ್ದರೆ ಒಳಿತು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
