Connect with us

Dvgsuddi Kannada | online news portal | Kannada news online

ದಾವಣಗೆರೆ ಅಕ್ಕಿ ಅಂಗಡಿ ಮಾಲೀಕರಿಂದ ಜಿಲ್ಲಾಡಳಿತಕ್ಕೆ 50 ಕ್ವಿಂಟಲ್ ಅಕ್ಕಿ ವಿತರಣೆ

ಪ್ರಮುಖ ಸುದ್ದಿ

ದಾವಣಗೆರೆ ಅಕ್ಕಿ ಅಂಗಡಿ ಮಾಲೀಕರಿಂದ ಜಿಲ್ಲಾಡಳಿತಕ್ಕೆ 50 ಕ್ವಿಂಟಲ್ ಅಕ್ಕಿ ವಿತರಣೆ

ಡಿವಿಜಿ ಸುದ್ದಿ, ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ಮನೆ ಮುಂಭಾಗದಲ್ಲಿ ಅಕ್ಕಿ ಅಂಗಡಿ ಮಾಲೀಕರು ಸುಮಾರು 50 ಕಿಂಟ್ವಾಲ್ ಅಕ್ಕಿಯನ್ನು ಜಿಲ್ಲಾಡಳಿತಕ್ಕೆ ನೀಡಿದರು.

5 ಕೆಜಿಯ 1 ಸಾವಿರ ಪ್ಯಾಕ್ ಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಕ್ಕಿ ಮಾಲೀಕರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top