Connect with us

Dvgsuddi Kannada | online news portal | Kannada news online

ಮಾಧ್ಯಮದಲ್ಲಿ ಕೆಲಸ ಮಾಡುವರ ಆರೋಗ್ಯ ಕಾಳಜಿ ಅತ್ಯವಶ್ಯಕ: ಕೆ. ಚಮನ್ ಸಾಬ್

ಪ್ರಮುಖ ಸುದ್ದಿ

ಮಾಧ್ಯಮದಲ್ಲಿ ಕೆಲಸ ಮಾಡುವರ ಆರೋಗ್ಯ ಕಾಳಜಿ ಅತ್ಯವಶ್ಯಕ: ಕೆ. ಚಮನ್ ಸಾಬ್

ಡಿವಿಜಿ ಸುದ್ದಿ, ದಾವಣಗೆರೆ:  ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು  ಜಿಲ್ಲಾ ವರದಿಗಾರರ ಕೂಟದ  ಮುಂಭಾಗದಲ್ಲಿ ವಿತರಿಸಿದರು.

ನಂತರ ಮಾತನಾಡಿದ ಅವರು ಕೊರೊನಾ  ವೈರಸ್ ನಿರ್ವಹಣೆಯಲ್ಲಿ ಮಾಧ್ಯಮ  ಪಾತ್ರ ಪ್ರಮುಖವಾಗಿದೆ.  ಜನರಲ್ಲಿ ಕೊರೊನಾ ಜಾಗೃತಿ ಜೊತೆಗೆ ನಿಮ್ಮ ಆರೋಗ್ಯದ  ಕಾಳಜಿಯೂ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ, ಬಸವರಾಜ ಕಾಂಗ್ರೆಸ್ ಮುಖಂಡರಾದ ಅಲ್ಲಾ ವಲಿ ಗಾಜಿ ಖಾನ್, ಕೆ. ಜಬಿವುಲ್ಲಾ, ಕೆ, ಜುಬೇರ್, ಖಾಜಿ ಖಲೀಲ್, ಆಹಮದ್ ರಜ್ಜಾ, ಗುರುಕುಲ ಶಾಲೆಯ ಆರ್. ಅಬ್ದುಲ್,  ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ  ಕೆ.ಎಲ್. ಹರೀಶ್ ಬಸಾಪುರ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top