Connect with us

Dvgsuddi Kannada | online news portal | Kannada news online

ಬುಧವಾರದ ರಾಶಿ ಭವಿಷ್ಯ

ಜ್ಯೋತಿಷ್ಯ

ಬುಧವಾರದ ರಾಶಿ ಭವಿಷ್ಯ

ಇಂದು ಶುಭ ಬುಧವಾರ ಶ್ರೀ ಪಾಂಡುರಂಗ, ಶ್ರೀಚಾಮುಂಡೇಶ್ವರಿ ಪ್ರಾರ್ಥನೆ ಮಾಡುತ್ತಾ, ಆ ತಾಯಿಯ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353 488403

ಮೇಷ ರಾಶಿ___ ಅಣ್ಣ-ತಮ್ಮಂದಿರಬರಲ್ಲಿ ಮನಸ್ತಾಪ ಸೃಷ್ಟಿಯಾಗುವುದು. ಪಾಲು ಕೇಳುವ ಮನಸ್ಥಿತಿ ಬರುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ತಾರಕಕ್ಕೆ ಏರುವುದು. ಅಳಿಯನ ನಡವಳಿಕೆ ಬಗ್ಗೆ ತಮಗೆ ಬೇಸರ ಸೃಷ್ಟಿಯಾಗುವುದು. ಜೂಜಾಟದ ಸಮಸ್ಯೆ ತಮಗೆ ಕಾಡಲಿದೆ. ಮಗಳ ಸಂಸಾರದ, ಭವಿಷ್ಯದ ಬಗ್ಗೆ ಚಿಂತಿಸುವಿರಿ. ಸಂಗಾತಿಯ ಅಗಲಿಕೆ ತಮಗೆ ಪದೇಪದೇ ಕಣ್ಣೀರುಡಿಸುವುದು. ಉದ್ಯೋಗ ಹುಡುಕಾಟದಲ್ಲಿ ಕಾಲ ಕಳೆಯುವಿರಿ. ಹೆಚ್ಚಿನ ಸಮಾಲೋಚನೆಗಾಗಿ ಸಂಪರ್ಕಿಸಿರಿ ಪಂಡಿತ ಸೋಮಶೇಖರ್B.Sc
9353 488403

ವೃಷಭ ರಾಶಿ___ ತಾವು ಎಷ್ಟೇ ಪ್ರಯತ್ನಪಟ್ಟರೂ, ನಿರಾಶಾದಾಯಕವಾಗಿದೆ. ಹೊಸ ಉದ್ಯಮ ಆರಂಭಕ್ಕಾಗಿ ಹರಸಾಹಸ ಪಡುವಿರಿ. ಹೋಟೆಲ್ ಬಿಜಿನೆಸ್ ನಷ್ಟವಾಗಿ ತಟಸ್ಥ ಆಗುವಿರಿ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವಂತ ಅವರಿಗೆ ಹೆಚ್ಚಿನ ಲಾಭದಾಯಕವಾಗಲಿದೆ. ಸರಕಾರಿ ಕಚೇರಿಯ ಕೆಲಸ ಕಾರ್ಯಗಳು ವಿಳಂಬ ಕಾಡಲಿದೆ. ಜಮೀನ್ ಮಾರಾಟ ಅಥವಾ ಜಮೀನು ಖರೀದಿ ಯಶಸ್ವಿ ಕಾಣುವಿರಿ. ಸ್ವಂತ ನಿರ್ಧಾರ ತೆಗೆದುಕೊಂಡು, ಮುಂದೆ ಸಾಗಿರಿ ಖಂಡಿತ ಒಳ್ಳೆಯದಾಗುತ್ತದೆ. ಮನೆ ಕಟ್ಟುವ ವಿಚಾರ ,ಪತ್ನಿಯ ಮಾರ್ಗದರ್ಶನ ಮತ್ತು ಸಹಾಯದಿಂದ ಯಶಸ್ವಿ ಕಾಣುವಿರಿ. ಪಿತ್ರಾರ್ಜಿತ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿವಹಿಸಿ. ತಮ್ಮಿಂದ ದೇವ ಮಂದಿರ ಪ್ರತಿಷ್ಠಾಪನೆಯ
ಮಾಡುವುದು, ವಿಳಂಬವಾಗಲಿದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಮನೋವೇದನೆ, ಜುಗುಪ್ಸೆ,
ಏಕಾಂಗಿತನದಿಂದ ಕೊರಗುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್ B.Sc
9353 488403

ಮಿಥುನ ರಾಶಿ___ ಮಧ್ಯಸ್ತಿಕೆಯ ಚಾಡಿ ಮಾತುಗಳಿಂದ ಸಂಸಾರದಲ್ಲಿ ಬಿರುಕು ಸೃಷ್ಟಿಯಾಗಲಿದೆ. ಸರ್ಕಾರಿ ಕಚೇರಿ ಕೆಲಸಕ್ಕಾಗಿ ಅಲೆದಾಟ ಮಾಡಿ ಆಯಾಸಗೊಳ್ಳುವಿರಿ. ಮಧ್ಯಸ್ಥಿಕೆ ಜನರಿಂದ ವಿನಾಕಾರಣ ಕೆಲಸಕಾರ್ಯಗಳು ಮುಂದೂಡುವುದು. ನಿಮ್ಮ ಮಕ್ಕಳ ವಿವಾಹ ಕಾರ್ಯಗಳು ಬಂದು ನೋಡಿ ಹೋದರು, ಫಲಿತಾಂಶ ಸಿಗಲಾರದು. ಮಗಳ ಅಥವಾ ಮಗನ ಸಂತಾನದ ಬಗ್ಗೆ ಸಮಸ್ಯೆ ಕಾಡಲಿದೆ. ಯಾವುದೇ ಕೆಲಸ ಕಾರ್ಯಗಳು ಪ್ರಾರಂಭ ಮಾಡಲು ಹೋಗಿ ಅಡತಡೆಗಳನ್ನು ಅನುಭವಿಸುವಿರಿ. ಮಧ್ಯಸ್ಥಿಕೆ ತಾವು ವಹಿಸಿ, ಸಾಲ ಕೊಟ್ಟಿದ್ದು, ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ ,ಜಾಗೃತಿ ವಹಿಸಿ. ಸಮಾಜದಲ್ಲಿ ತಾವು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರು, ಯಾರಿಂದನಿಮಗೆ ಕೃತಜ್ಞತೆ ಸಿಗಲಾರದು. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ತಮ್ಮ ವೈವಾಹಿಕ ಜೀವನ ಸಮಸ್ಯೆಗಳ ಸುರಿಮಳೆ ಯಾಗಲಿದೆ. ಪ್ರೀತಿ-ಪ್ರೇಮ ಸಂಗಾತಿಯೊಡನೆ ವಿರಸ ಸೃಷ್ಟಿಯಾಗುವುದು, ತುಂಬಾ ನೋವು ಅನುಭವಿಸುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353 488403

ಕಟಕ ರಾಶಿ__ ಕುಟುಂಬದವರ ಸಲಹೆ ನಿರ್ಲಕ್ಷಿಸಬೇಡಿ .ನಿಮ್ಮ ಅಪಾರ ಆತ್ಮವಿಶ್ವಾಸವೇ, ನಿಮ್ಮ ಗೆಲುವು .ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮ ನಿಮ್ಮನ್ನು ಯಶಸ್ವಿನ ಕೊಂಡೊಯುತ್ತದೆ. ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗ ಆದಾಯ ಅನುಕೂಲಕರವಾಗಿದೆ. ಕಷ್ಟಕ್ಕೆ ತಕ್ಕ ಫಲವಿದೆ . ಹಣದ ಆಸೆಗೆ ಒಳಗಾಗಬೇಡಿ ,ಆದ್ರಿಂದ ನಿಮಗೆ ತೊಂದರೆ ಇದೆ .ಆ ವಿಷಯದಲ್ಲಿ ಎಚ್ಚರದಿಂದ ನಡೆಯಬೇಕು. ಮನೆ ಯಂತ್ರೋಪಕರಣಗಳ ಖರೀದಿ ಯಾಗಲಿದೆ. ವ್ಯವಸಾಯದ ಉಪಕರಣಗಳು ಖರೀದಿ ಯಾಗಲಿದೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಪ್ರಯತ್ನ ಮಾಡುವಿರಿ. ಜಮೀನಿಂದ ಲಾಭಂಶ ಸಿಗಲಿದೆ.ಮನೆ ಅಕ್ಕ ಪಕ್ಕದವರು ಕಡೆಯಿಂದ, ಜಗಳ ಮನಸ್ತಾಪ ಆಗಲಿದೆ .ಪ್ರೀತಿಯ ವಿಚಾರದಲ್ಲಿ ,ಹೊಸ ಜಗತ್ತಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ .ಹಣಕಾಸಿನಲ್ಲಿ ಬಾರಿ ನಷ್ಟ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ .ಮೇಲಾಧಿಕಾರಿ ಗಳಿಂದ ಕಿರುಕೊಳ ಒಳಗಾಗುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಮಕ್ಕಳಿಂದ ಮನಸ್ತಾಪ. ಎಲ್ಲಾ ಕುಟುಂಬ ವರ್ಗದವರಿಗೆ ತೊಂದರೆ ಮನಸ್ತಾಪ ಆಗಲಿದೆ. ಪ್ರಿಯತಮೆಯನ್ನೋ ಪ್ರಿಯಕರ ಅಗಲಿಕೆಯಿಂದ ನೋವು ಅನುಭವಿಸುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc 9353 488403

ಸಿಂಹರಾಶಿ__ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಿಗಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಸರಕಾರಿ ನೌಕರರಿಗೆ ಉನ್ನತ ಪದವಿ ದೊರೆಯಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಸಂತಾನಭಾಗ್ಯ ಸಮಸ್ಯೆ ಕಾಡಲಿದೆ. ಆರ್ಥಿಕಸ್ಥಿತಿ ಉತ್ತಮಗೊಂಡು ಸುಖಸಂಸಾರದ ಜೊತೆ ಆನಂದದ ಕ್ಷಣಗಳನ್ನು ಅನುಭವಿಸುವಿರಿ. ಆರೋಗ್ಯದ ಸ್ಥಿತಿ ಮಧ್ಯಮ. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ನವದಂಪತಿಗಳು ಅರ್ಥೈಸಿಕೊಳ್ಳುವುದುರಲ್ಲಿ ಕಾಲ ಕಳೆಯುವಿರಿ. ಅನಗತ್ಯ ಮಾತುಕತೆಯ ಚರ್ಚೆಗಳಲ್ಲಿ ಭಾಗವಹಿಸಿದರೆ, ಮನಸ್ತಾಪವಾಗುವುದು. ಉದ್ಯೋಗ ಹುಡುಕುವವರು ಸಂತೋಷದ ದಿನವಾಗಿದೆ. ಚಿನ್ನಾಭರಣಗಳ ಖರೀದಿಸುವ ಚಿಂತನೆ ನಡೆಯಲಿದೆ. ಹೊಸ ಮನೆ ಕಟ್ಟುವ ವಿಚಾರ ಮಾಡುವಿರಿ. ಜಮೀನು ಖರೀದಿಸುವ ಚಿಂತನೆ ಮಾಡುವಿರಿ. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ. ಸಂಗಾತಿ ದೂರ ಸರಿಯುವ ಸಾಧ್ಯತೆ ಕಾಣುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ B.Sc
9353 488403

ಕನ್ಯಾ ರಾಶಿ___ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಮಕ್ಕಳ ವಿವಾಹ ಸಂಬಂಧಗಳು, ಕೂಡಿ ಬರುವ ಸಾಧ್ಯತೆ .ವ್ಯವಹಾರದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಈ ದಿನ ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು, ಸರಿಯಾಗಿದ್ದು ಸಮಾಧಾನದ ನಡೆ ಅವಶ್ಯಕ. ಹೊಸ ಅವಕಾಶಗಳ ಬಾಗಿಲು ತೆರೆಯುವುದರಿಂದ, ನಿಯೋಜಿತ ಕೆಲಸಗಳನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿಕೆ. ನಿಮ್ಮ ಪ್ರತಿಭೆಯ ತೀಕ್ಷಣತೆಯೂ, ಸಂಬಂಧಪಟ್ಟವರ ಗಮನ ಸೆಳೆಯಲಿದೆ. ಮನೆಯಲ್ಲಿ ನಡೆ ಬೇಕಾದ ಮಂಗಳ ಕಾರ್ಯಗಳಿಗೆ ಸಿದ್ಧತೆ,ಹಬ್ಬದ ವಾತಾವರಣ ಮೂಡಿಬರಲಿದೆ.
ಸ್ನೇಹ ಸಂಬಂಧಗಳು ,ಗಟ್ಟಿಯಾಗಿ ಹೊಸ ಚೈತನ್ಯ ಮೂಡುವುದರಿಂದ ,ಸಹಾಯ ಸಹಕಾರಗಳು ನಿರೀಕ್ಷೆಗೂ ಮೀರಿ ದೊರಕಲಿದೆ .ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗಲಿದೆ .ವಿಶೇಷ ದಿನ ಅತಿಯಾದ ಕಾರ್ಯದಿಂದಾಗಿ ಆಲಸ್ಯ .ಆತ್ಮವಿಶ್ವಾಸ ಮೂಡಿ ಬರಲಿದೆ .ಗುತ್ತಿಗೆ ವ್ಯವಹಾರ ನಡೆಸುತ್ತಾ ಅವರಿಗೆ ಮತ್ತೊಂದು ಹೊಸ ಕೆಲಸ ಲಭಿಸಲಿದೆ .ಈ ದಿನದ ಕಷ್ಟದ ಕ್ಷಣವು ,ನಿಮ್ಮ ನಾಳಿನ ಬದುಕಿನ ಸುಖಕ್ಕೆ ನಾಂದಿಯಾಗಲಿದೆ. ನಿಮ್ಮ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ಬರಲಿದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮಾನಸಿಕವಾಗಿ ನೊಂದುವಿರಿ. ಹೆಚ್ಚಿನ ಸಮಾಲೋಚನೆಗಾಗಿ ಸಂಪರ್ಕಿಸಿರಿ ಸೋಮಶೇಖರ್ ಪಂಡಿತ್ 9353 488403

ತುಲಾ ರಾಶಿ___ ಕುಟುಂಬದವರ ಸಲಹೆ ನಿರ್ಲಕ್ಷಿಸಬೇಡಿ .ನಿಮ್ಮ ಅಪಾರ ಆತ್ಮವಿಶ್ವಾಸವೇ, ನಿಮ್ಮ ಗೆಲುವು .ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮ ನಿಮ್ಮನ್ನು ಯಶಸ್ವಿನ ಕೊಂಡೊಯುತ್ತದೆ. ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗ ಆದಾಯ ಅನುಕೂಲಕರವಾಗಿದೆ. ಕಷ್ಟಕ್ಕೆ ತಕ್ಕ ಫಲವಿದೆ . ಹಣದ ಆಸೆಗೆ ಒಳಗಾಗಬೇಡಿ ,ಆದ್ರಿಂದ ನಿಮಗೆ ತೊಂದರೆ ಇದೆ .ಆ ವಿಷಯದಲ್ಲಿ ಎಚ್ಚರದಿಂದ ನಡೆಯಬೇಕು. ಮನೆ ಯಂತ್ರೋಪಕರಣಗಳ ಖರೀದಿ ಯಾಗಲಿದೆ. ವ್ಯವಸಾಯದ ಉಪಕರಣಗಳು ಖರೀದಿ ಯಾಗಲಿದೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಪ್ರಯತ್ನ ಮಾಡುವಿರಿ. ಜಮೀನಿಂದ ಲಾಭಂಶ ಸಿಗಲಿದೆ.ಮನೆ ಅಕ್ಕ ಪಕ್ಕದವರು ಕಡೆಯಿಂದ, ಜಗಳ ಮನಸ್ತಾಪ ಆಗಲಿದೆ .ಪ್ರೀತಿಯ ವಿಚಾರದಲ್ಲಿ ,ಹೊಸ ಜಗತ್ತಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ .ಹಣಕಾಸಿನಲ್ಲಿ ಬಾರಿ ನಷ್ಟ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ .ಮೇಲಾಧಿಕಾರಿ ಗಳಿಂದ ಕಿರುಕೊಳ ಒಳಗಾಗುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಮಕ್ಕಳಿಂದ ಮನಸ್ತಾಪ. ಎಲ್ಲಾ ಕುಟುಂಬ ವರ್ಗದವರಿಗೆ ತೊಂದರೆ ಮನಸ್ತಾಪ ಆಗಲಿದೆ. ಪ್ರಿಯತಮೆಯನ್ನೋ ಪ್ರಿಯಕರ ಅಗಲಿಕೆಯಿಂದ ನೋವು ಅನುಭವಿಸುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc 9353 488403

ವೃಚಿಕ ರಾಶಿ__ ಸಾಡೇಸಾತಿ ಶನಿ ತಮ್ಮ ಮನೆಯಿಂದ ಮುಂದಿನಮನಿ ಧನುಸು ರಾಶಿಗೆ ಬರುವ ಜನವರಿ 2020 ಪ್ರವೇಶಿಸುತ್ತಾನೆ, ಹಾಗಾಗಿ ತಮಗೆ ಹೋಗುವಾಗ ಒಳ್ಳೆ ಫಲ ಕೊಡುವ ಸಾಧ್ಯತೆ ಪರೀಕ್ಷಿಸುವಿರಿ. ಸುವರ್ಣ ಖರೀದಿ ಫ್ಲ್ಯಾಟ್ ಖರೀದಿ ಮಾಡುವ ಸಾಧ್ಯತೆ ಇದೆ. ಡೆವಲಪರ್ಸ್ ಇಂಜಿನಿಯರ್ಸ್ ಮಾಡುವಂತ ಕೆಲಸಗಾರರಿಗೆ, ಸಮಸ್ಯೆ ಕಾಣಲಿದೆ. ಸರ್ಕಾರಿ ಹೊಸ ಟೆಂಡರ್ ಸಿಗುವಲ್ಲಿ ಮಧ್ಯಸ್ಥಿಕೆ ಜನರಿಂದ ವಿಫಲವಾಗುವುದು. ತಾವು ಮಾಡಿರುವಂತ ಕೆಲಸಕ್ಕೆ ತಕ್ಕ ಹಣಕಾಸು ಸಿಗುವಲ್ಲಿ ವಿಫಲವಾಗುವುದು. ಪ್ರೀತಿಯ ಸಂಗಾತಿ ದೂರಸರಿದು ತಮಗೆ ಜೀವನದಲ್ಲಿ ಜಿಗುಪ್ಸೆ ಸೃಷ್ಟಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಪಂಡಿತ್ ಸೋಮಶೇಖರ್B.Sc
9353 488403

ಧನಸು ರಾಶಿ___ ತಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ತಾವು ನಂಬಿರುವ ಅಂತಹ ವ್ಯಕ್ತಿಗಳು, ತಮಗೆ ವಿರೋಧಿಗಳ ಆಗುವವರು. ತಾವು ಸಾಲ ಕೊಟ್ಟರೆ, ಅದು ಮರಳಿ ಬರುವುದು ತುಂಬಾ ಕಷ್ಟಕರ ವಾಗುವುದು. ಸರ್ಕಾರಿ ಕೆಲಸ ಮಾಡುವವರಿಗೆ ಕೆಳ ವರ್ಗದವರಿಂದ ಹಾಗೂ ಮೇಲಾಧಿಕಾರಿಗಳಿಂದ ತುಂಬಾ ಕಿರುಕುಳ ಅನುಭವಿಸುವಿರಿ. ತಮ್ಮ ಮಗನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ಅಳಿಯನ ನಡವಳಿಕೆಯೇ ತಮಗೆ ತುಂಬಾ ಮುಜುಗುರ ಆಗುವುದು. ದಾಂಪತ್ಯ ವಿರಸ ಡೈವರ್ಸ್ ತನಕ ಹೋಗುವುದು. ಮಧ್ಯಸ್ಥಿಕೆ ಜನರಿಂದ ತುಂಬಾ ಗೋಳಾಟ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನೋವೇದನೆ ಸೃಷ್ಟಿಯಾಗಲಿವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353 488403

ಮಕರ ರಾಶಿ__ ತಮ್ಮ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವವು. ಆರ್ಥಿಕ ನಷ್ಟದಿಂದ ಚಿಂತಿಸುವಿರಿ. ಕುಟುಂಬದಲ್ಲಿ ಪತಿ-ಪತ್ನಿ ಕಲಹಗಳು ಸೃಷ್ಟಿಯಾಗಲಿದೆ. ಮಾತಾಪಿತೃ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ಪ್ರೀತಿ-ಪ್ರೇಮ-ಪ್ರಣಯ ಮನಸ್ತಾಪ ಸೃಷ್ಟಿಯಾಗಲಿದೆ. ವಿರೋಧದ ನಡುವೆ ತಾವು ಏಕಾಂಗಿತನ ಅನುಭವಿಸುವಿರಿ. ಅನಾವಶ್ಯಕವಾಗಿ ಅವಮಾನವಾಗುವ ಸಾಧ್ಯತೆ ಇದೆ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಹಳೆಯ ನಿವೇಶನ ಆಧುನಿಕರಣದ ಬಗ್ಗೆ ಚಿಂತನೆ ಮಾಡುವಿರಿ. ಸಂಗಾತಿಯೊಡನೆ ವಿರಸ ,ಅವರ ನೆನಪಿನಲ್ಲಿ ಕೊರಗುವಿರಿ. ಸರಕಾರಿ ಕೆಲಸ ಪಡೆದುಕೊಳ್ಳಲು ಹರಸಾಹಸ ಪಡುವಿರಿ. ಮಕ್ಕಳ ಮದುವೆ ಕಾರ್ಯದ ಬಗ್ಗೆ ಚಿಂತನೆ ಮಾಡಲಿದ್ದೀರಿ. ಮಗಳ ಸಂತಾನದ ಬಗ್ಗೆ ಚಿಂತನೆ ಕಾಡಲಿದೆ. ತಮ್ಮ ಅಳಿಯ ಸದಾ ತಮಗೆ ಕಿರಿಕಿರಿ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
9353488403

ಕುಂಭ ರಾಶಿ___ ಡೆವಲಪರ್ಸ್ ಕೆಲಸ ಮಾಡುವಂತ , ರಿಯಲ್ ಎಸ್ಟೇಟ್ ಬಿಸಿನೆಸ್ಸ್ ಮಾಡುವಂತಹನವರಿಗೆ ಸಾಡೇಸಾತಿ ಶನಿಯ ಪ್ರಭಾವದಿಂದ ಸಮಸ್ಯೆ ಕಾಡಲಿದೆ. ಸರಕಾರಿ ನೌಕರರು ಸ್ಥಾನಪಲ್ಲಟ ಮತ್ತು ಬಡ್ತಿಯ ಬಗ್ಗೆ ಚಿಂತನೆ ಮಾಡುವಿರಿ. ಮಗಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ. ಅಳಿಯನ ನಡವಳಿಕೆಯ ಬಗ್ಗೆ ಬೇಸರವಾಗಲಿದೆ. ಹೋಟೆಲ್ ಬಿಸಿನೆಸ್, ದಿನಸಿ ಅಂಗಡಿ, ಬಟ್ಟೆ ವ್ಯಾಪಾರ, ಬಿಜಿನೆಸ್ ಆಗುವುದರ ಬಗ್ಗೆ ಚಿಂತನೆ ಮಾಡುವಿರಿ. ತಮಗೆ ಸಾಲಕೊಟ್ಟವರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಸರ್ಕಾರಿ ಕೆಲಸಗಳು ವಿಳಂಬ ಕಾಡಲಿದೆ. ಉದ್ಯೋಗ ಹುಡುಕುವುದರಲ್ಲಿ ಪಚ್ಚಾತಾಪ ಪಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನೋವೇದನೆ ಕಾಡಲಿದೆ. ಶತ್ರು ಬಾದೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಪಂಡಿತ್ ಸೋಮಶೇಖರ್B.Sc ಸಂಪರ್ಕಿಸಿರಿ
9353488403

ಮೀನ ರಾಶಿ___ ಮನೆಯಲ್ಲಿ ಶುಭ ಮಂಗಳ ಕಾರ್ಯಕ್ರಮಗಳು ಕಾರಣಾಂತರಗಳಿಂದ ವಿಳಂಬವಾಗುವುದು. ಕೆಲಸ ಮಾಡುವ ಜಾಗದಲ್ಲಿ ಕಿರಿಕಿರಿ ಸೃಷ್ಟಿಯಾಗುವುದು. ಎದೆ ನೋವಿನ ಸಮಸ್ಯೆ ಕಾಡಲಿದೆ. ಆತ್ಮೀಯರು ದೂರ ಸರಿಯಲಿದ್ದಾರೆ ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗುವುದು. ಹಣಕಾಸಿನ ಸಮಸ್ಯೆ ಕಾಡಲಿದೆ. ಪತ್ನಿಯ ಮಾರ್ಗದರ್ಶನದಿಂದ ಸಮಸ್ಯೆ ಬಗೆಹರಿಯಲಿದೆ. ಹೊಸ ಮನೆ ಕಟ್ಟುವ ವಿಚಾರ ವಿಳಂಬವಾಗುವುದು. ಜಮೀನಲ್ಲಿ ಹೊಸ ಚಟುವಟಿಕೆ ಮಾಡುವ ಪ್ರಯತ್ನ ಮಾಡುವಿರಿ. ವ್ಯವಸಾಯಕ್ಕೆ ಬೇಕಾಗುವ ಉಪಕರಣಗಳ ಖರೀದಿಸುವ ಸಾಧ್ಯತೆ ಇದೆ. ಸಂಗಾತಿಯೊಡನೆ ವಿರಸ ಸೃಷ್ಟಿಯಾಗಲಿವೆ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪ್ರೀತಿಯ ಸಂಗಾತಿ ದೂರ ಲಕ್ಷಣ ಕಾಣುವುದು, ಇದರಿಂದ ತುಂಬಾ ಜಿಗುಪ್ಸೆ ರಾಗವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
9353488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top