Connect with us

Dvgsuddi Kannada | online news portal | Kannada news online

ದಾವಣಗೆರೆ: 12 ಲಕ್ಷದ ಗಿಫ್ಟ್  ಆಸೆಗೆ ಬಿದ್ದು1.79 ಲಕ್ಷ ಕಳೆದುಕೊಂಡ ಗಾಂಧಿನಗರ ನಿವಾಸಿ

images 19

ಕ್ರೈಂ ಸುದ್ದಿ

ದಾವಣಗೆರೆ: 12 ಲಕ್ಷದ ಗಿಫ್ಟ್  ಆಸೆಗೆ ಬಿದ್ದು1.79 ಲಕ್ಷ ಕಳೆದುಕೊಂಡ ಗಾಂಧಿನಗರ ನಿವಾಸಿ

ದಾವಣಗೆರೆ: ನಿಮಗೆ 12 ಲಕ್ಷ ಬಹುಮಾನ ಬಂದಿದೆ. ಅದನ್ನು ಗಿಫ್ಟ್ ರೂಪದಲ್ಲಿ ನೀಡಲಾಗುವುದು. ಗಿಫ್ಟ್ ಸ್ವೀಕರಿಸುವುದಕ್ಕೂ ಮುನ್ನ ತೆರಿಗೆ ಕಟ್ಟಬೇಕು ಎಂದು  ನಂಬಿಸಿ ಗಾಂಧಿನಗರ ನಿವಾಸಿಯೊಬ್ಬರಿಂದ 1.79 ಲಕ್ಷ  ವಂಚಿಸಿದ ಘಟನೆ ನಡೆದಿದೆ.

ಗಾಂಧಿನಗರ ನಿವಾಸಿದ ಅಂಚೆ ಕಚೇರಿಯ ಸ್ವೀಪರ್ ನೌಕರ ರಘು( 45 ) ಮೋಸ ಹೋದವರಾಗಿದ್ದಾರೆ. ಇವರಿಗೆ  ನಾಪ್ಟಾಲ್  ಆನ್ ಲೈನ್ ಶಾಪಿಂಗ್ ಕಂಪನಿಯಿಂದ ಒಂದು ಪತ್ರ ಬಂದಿತ್ತು.  ಆ ಪತ್ರದಲ್ಲಿ 12 ಲಕ್ಷ ರೂಪಾಯಿ ಗೆದ್ದಿದ್ದೀರಿ. ಅದನ್ನು ಗಿಫ್ಟ್ ರೂಪದಲ್ಲಿ ನೀಡಲಾಗುವುದು ತಿಳಿಸಿದ್ದರು. ಪತ್ರದಲ್ಲಿ ನಂಬರ್ ಗೆ ಕಾಲ್ ಮಾಡಿದಾಗ ಗಿಫ್ಟ್ ಕಳಿಸುವುದಕ್ಕೂ ಮುನ್ನ  ತೆರಿಗೆ ಕಟ್ಟಬೇಕು ಎಂದು ಅನೇಕ ಬಾರಿ ಹಣ ಹಾಕಿಸಿಕೊಂಡಿದ್ದು, ಒಟ್ಟು  1.75 ಲಕ್ಷ ಪಾವತಿಸಿ ಮೋಸ ಹೋಗಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top