Connect with us

Dvgsuddi Kannada | online news portal | Kannada news online

ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನ ಕೊಟ್ಟು, ಕರ್ನಾಟಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ: ಪ್ರತಾಪ್‍ ಸಿಂಹ

ಜಿಲ್ಲಾ ಸುದ್ದಿ

ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನ ಕೊಟ್ಟು, ಕರ್ನಾಟಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ: ಪ್ರತಾಪ್‍ ಸಿಂಹ

ಚಿತ್ರದುರ್ಗ: ಸಿದ್ದರಾಮಯ್ಯನವರು ಪ್ರತೀ ಬಜೆಟ್‍ನಲ್ಲೂ ಸಾಲ ಮಾಡಿ ಭಾಗ್ಯಗಳನ್ನ ಕೊಟ್ಟು, ಕರ್ನಾಟಕಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ ಎಂದು ಸಂಸದ ಪ್ರತಾಪ್‍ ಸಿಂಹ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವ ಕನಿಷ್ಠ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. 2013 ರಲ್ಲಿ ಅವರು ಸಿಎಂ ಆದಾಗ ಕರ್ನಾಟಕದ ಸಾಲ 1 ಲಕ್ಷ 31 ಸಾವಿರ ಇತ್ತು. 2018 ಕ್ಕೆ ಸಿದ್ದರಾಮಯ್ಯ ಕುರ್ಚಿಯಿಂದ ಇಳಿಯಾವಗ 2ಲಕ್ಷ 86 ಸಾವಿರಕ್ಕೆ ತಗೆದುಕೊಂಡು ಹೋದ್ರು. ಒಟ್ಟು ಸಿಎಂಗಳು ಮಾಡಿದ ಸಾಲಕ್ಕೆ ಐದು ವರ್ಷದಲ್ಲಿ ಡಬಲ್ ಮಾಡಿದ ಕೆಟ್ಟ ಶ್ರೇಯಸ್ ಸಿದ್ದರಾಮಯ್ಯಗೆ ಸಲ್ಲಬೇಕು. 2.86 ಲಕ್ಷ ಕೋಟಿ ಸಾಲದ ಹೊರೆಯನ್ನ ನಮ್ಮ ತಲೆಮೇಲೆ ಹಾಕಿದ್ದಾರೆ. ಅವರಿಗೆ ಈ ವಿಚಾರಗಳ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆ ಅರ್ಹತೆ ಇಲ್ಲ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜಿಲ್ಲಾ ಸುದ್ದಿ

To Top