Connect with us

Dvgsuddi Kannada | online news portal | Kannada news online

ರಾಜ್ಯ ಬಿಜೆಪಿಯ 9 ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ

ರಾಜಕೀಯ

ರಾಜ್ಯ ಬಿಜೆಪಿಯ 9 ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ

ಬೆಂಗಳೂರು: ರಾಜ್ಯ ಬಿಜೆಪಿ 9 ಪ್ರಕೋಷ್ಠಗಳಿಗೆ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

  •  ಅಸಂಘಟಿತ ಕಾರ್ಮಿಕರ ಪ್ರಕೋಷ್ಠ- ವೀರೇಶ್ ಸಂಗಲಾಡ್
  •  ಫಲಾನುಭವಿಗಳ ಪ್ರಕೋಷ್ಠ- ಭಗವಂತ್ ಖೂಬಾ, ಪ್ರಸನ್ನ ನಾಯ್ಕ
  •  ವಾಣಿಜ್ಯ – ವ್ಯಾಪಾರ ಪ್ರಕೋಷ್ಠ-ಶಿವಕುಮಾರ ಉದಾಸಿ, ಪ್ರಕಾಶ್ ಮಂಡೋಥ್
  • ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ- ಬಿ.ಎನ್. ನಾರಾಯಣ ಸ್ವಾಮಿ, ಎಸ್.ಎನ್. ರಾಮಸ್ವಾಮಿ
  • ಆರ್ಥಿಕ ಪ್ರಕೋಷ್ಠ- ಕರಣ್ ಜವಾಜಿ
  • ವಿವಿಧ ಭಾಷಿಕರ ಪ್ರಕೋಷ್ಠ- ಇಂದರ್ ನಹರ್, ರಾಜೇಂದ್ರ
  • ಕೈಗಾರಿಕಾ ಪ್ರಕೋಷ್ಠ – ಚರಣ್ ರಾಜ್ ಗಂಜೂರು,
  •  ಪೂರ್ವ ಸೈನಿಕರ ಪ್ರಕೋಷ್ಠ- ಬ್ರಿಗೇಡಿಯರ್ ಪೂರ್ವಿಮಠ್, ಹವಾಲ್ದಾರ್ ಕುಮಾರ್,
  • ಶಿಕ್ಷಕರ ಪ್ರಕೋಷ್ಠ- ಶಿವಬಸಪ್ಪ ಮಾಲಿ ಪಾಟೀಲ್, ಕೆ,ಎಂ. ಸುರೇಶ್

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top
(adsbygoogle = window.adsbygoogle || []).push({});