Connect with us

Dvgsuddi Kannada | online news portal | Kannada news online

ಯಾರಿಗೆ ಸಚಿವ ಸ್ಥಾನ …? ಇಲ್ಲಿದೆ ಫೈನಲ್ ಲಿಸ್ಟ್ ..

ಪ್ರಮುಖ ಸುದ್ದಿ

ಯಾರಿಗೆ ಸಚಿವ ಸ್ಥಾನ …? ಇಲ್ಲಿದೆ ಫೈನಲ್ ಲಿಸ್ಟ್ ..

ಬೆಂಗಳೂರು: ಇಂದು ಸಂಜೆ 3.50ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 7 ನೂತನ ಸಚಿವರು  ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.  7 ಶಾಸಕರ ಹೆಸರುಗಳನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಆ ಮೂಲಕ ಸಂಪುಟವನ್ನು ಸೇರುವವರು ಯಾರು ಎಂಬ ಕುತೂಹಲವನ್ನು ತಣಿಸಿದ್ದಾರೆ. ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ವಿಧಾನಸೌಧದಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಅವರು ಸಂಪುಟ ಸೇರುತ್ತಿರುವವರ ಹೆಸರುಗಳನ್ನು ಘೋಷಿಸಿದರು.

  • ಯಾರಿಗೆ ಸಚಿವ ಸ್ಥಾನ..?
  • ಹುಕ್ಕೇರಿ ಶಾಸಕ ಉಮೇಶ್ ಕತ್ತಿ
  •  ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ
  •  ಸುಳ್ಯ ಶಾಸಕ ಎಸ್. ಅಂಗಾರ
  • ಬೀಳಗಿ ಶಾಸಕ ಮುರುಗೇಶ್ ನಿರಾಣಿ
  • ಎಂಎಲ್ಸಿ ಎಂಟಿಬಿ ನಾಗರಾಜ್,
  • ಎಂಎಲ್ಸಿ ಆರ್. ಶಂಕರ್,
  • ಎಂಎಲ್ಸಿ  ಸಿ.ಪಿ. ಯೋಗೇಶ್ವರ್

ಈ ನಾಯಕರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಪ್ರಕಟಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});