Connect with us

Dvgsuddi Kannada | online news portal | Kannada news online

ಹರಿಹರ; ಹೇಮರೆಡ್ಡಿ‌ ಮಲ್ಲಮ್ಮ ಜಯಂತಿ ಆಚರಣೆ

IMG 20230512 185934

ಹರಿಹರ

ಹರಿಹರ; ಹೇಮರೆಡ್ಡಿ‌ ಮಲ್ಲಮ್ಮ ಜಯಂತಿ ಆಚರಣೆ

ಹರಿಹರ; ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ‌ ಮಲ್ಲಮ್ಮ ಜಯಂತಿಯನ್ನು ಹರಿಹರ ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರೆಡ್ಡಿ ಸಂಘದ ಹರಿಹರ‌ ತಾಲ್ಲೂಕು ಅಧ್ಯಕ್ಷ ಮಂಜುನಾಥ ರೆಡ್ಡಿ, ಕಾರ್ಯದರ್ಶಿ ಕೊಟ್ರೇಶ ರೆಡ್ಡಿ, ಖಜಾಂಚಿ ಶಿವಪ್ಪ ಭಾನುವಳ್ಳಿ, ಉಪಾಧ್ಯಕ್ಷರುಗಳಾದ ವಿಷ್ಣುರೆಡ್ಡಿ , ಬಿ.ಹೆಚ್ ಹನುಮಂತರೆಡ್ಡಿ, ಬಸಪ್ಪ ರೆಡ್ಡಿ, ಮಣಕೂರು ಸಮಾಜದ ಮುಖಂಡರುಗಳಾದ ಮಂಜಪ್ಪ ಬಿದರಿ, ಕೆ ಸುಧಾಕರ್, ಬಸಪ್ಪ ರೆಡ್ಡಿ ತಾಟಿ, ಹದಡಿ ಯಲ್ಲಪ್ಪ ರೆಡ್ಡಿ, ಮಲ್ಲಿಕಾರ್ಜುನ ಬಾವಿಕಟ್ಟಿ ಮತ್ತು ಗ್ರೇಡ್-2 ಶಶಿಧರಯ್ಯ, ಶಿರಸ್ತೆದಾರ್ ಸುನೀತಾ.ಪಿ, ಆಶೋಕ್, , ಸೋಮಣ್ಣ, ಸಂಗೀತಾ, ಸೌಮ್ಯ, ಸಂತೋಷ ಹಾಗೂ ಸಿಬ್ಬಂದಿ ವರ್ಗದವರು ಮತ್ತು ರೆಡ್ಡಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಿಹರ

To Top