Connect with us

Dvgsuddi Kannada | online news portal | Kannada news online

ಹರಿಹರ: 60ನೇ ವರ್ಷದ ವಿನಾಯಕ ಮಹೋತ್ಸವ; ರಂಗೋಲಿ ಸ್ಪರ್ಧೆ-ಪ್ರಥಮ ಬಹುಮಾನ 5,555 ರೂಪಾಯಿ

IMG 20220822 071239

ದಾವಣಗೆರೆ

ಹರಿಹರ: 60ನೇ ವರ್ಷದ ವಿನಾಯಕ ಮಹೋತ್ಸವ; ರಂಗೋಲಿ ಸ್ಪರ್ಧೆ-ಪ್ರಥಮ ಬಹುಮಾನ 5,555 ರೂಪಾಯಿ

ದಾವಣಗೆರೆ: ಹರಿಹರ ನಗರ‌ದ ಗಾಂಧಿ ಮೈದಾನದಲ್ಲಿನ ಸಾರ್ವಜನಿಕ ವಿನಾಯಕ‌ ಸಂಘದಿಂದ 60 ನೇ ವರ್ಷದ ವಿನಾಯಕ ಮಹೋತ್ಸವ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದೆ.

ಸ್ಪರ್ಧೆಯು ಸೆಪ್ಟೆಂಬರ್‌ 03 ರಂದು ಹರಿಹರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ 5,555 ದ್ವಿತೀಯ ಬಹುಮಾನ 3,333 ಹಾಗೂ ತೃತೀಯ ಬಹುಮಾನ 1,111 ರೂಪಾಯಿ ಆಗಿದೆ. ಸ್ಫರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಆ.22ರಿಂದ 29ರ ಮಧ್ಯಾಹ್ನ 3 ಗಂಟೆಯೊಳಗೆ ನಿಮ್ಮ ಮಕ್ಕಳ, ಮಹಿ‌ಳೆಯರ ಹೆಸರನ್ನು ನೊಂದಾಯಿಸ ತಕ್ಕದ್ದು.ಮೊದಲು 100 ಸ್ಪರ್ಧಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. ಹೆಸರು ನೋಂದಾಯಿಸಲು 9743758196, 9110615492, 91104485176, 9482031495 ಸಂಪರ್ಕಿಸಿ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top