Connect with us

Dvgsuddi Kannada | online news portal | Kannada news online

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 66ಕೆ.ವಿ. ಲೈನ್ ಎಳೆಯುವ ಕಾಮಗಾರಿ ಹಮ್ಮಿಕೊಂಡಿದೆ. ಮಾ.4 ಮಾ.6. ಮತ್ತು ಮಾ.8 ರಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಿಲಿದೆ.

ತರಳುಬಾಳು ಫೀಡರ್ ಗ್ರಾಮಗಳಾದ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಿಲೇರಿ, ಹಳೇ ಬಿಸಿಲೇರಿ, 6ನೇ ಕಲ್ಲು, 7 ನೇ ಕಲ್ಲು ಮತ್ತು ಬನಶಂಕರಿ ಬಡಾವಣೆ 2 ನೇ ಹಂತ, ಮತ್ತು ಜೆಎಚ್‍ಪಿ-02 ಫಿಡರ್ ಗ್ರಾಮಗಳಾದ ಜರೀಕಟ್ಟೆ ಮತ್ತು ಮುದಹದಡಿ, ಎಫ್-09 ಶಾಮನೂರು ಜೆ.ಹೆಚ್. ಪಾಟೇಲ್ ನಗರ, ಡಾಲರ್ಸ್ ಕಾಲೋನಿ ಹಾಗೂ ಜೆ.ಹೆಚ್.ಪಿ-01 ಮಾರ್ಗ ಫೀಡರ್ ಗ್ರಾಮಗಳಾದ ಹೊಸ ಕುಂದವಾಡ, ಹಳೇ ಕುಂದವಾಡ ಮತ್ತು ಸುತ್ತ ಮುತ್ತ ಗ್ರಾಮಗಳಿಗೆ,

66/11ಕೆ.ವಿ. ವಿತರಣಾ ಕೇಂದ್ರದಿಂದ ಹೊರಡುವ ಹದಡಿ, ಜವಳಘಟ್ಟ, ಕುಕ್ಕವಾಡ, ಲೋಕಿಕೆರೆ, ಶ್ಯಾಗಲೆ, ಕನಗೊಂಡನಹಳ್ಳಿ, ಆಂಜನೇಯನಗರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಎಂದು  ವ್ಯತ್ಯಯವಾಗಿಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top