Connect with us

Dvgsuddi Kannada | online news portal | Kannada news online

ದಾವಣಗೆರೆ: ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬಲು ಸಖತ್ ಡ್ಯಾನ್ಸ್ ಮಾಡಿದ ತಹಶೀಲ್ದಾರ್ ಗಿರೀಶ್

ದಾವಣಗೆರೆ

ದಾವಣಗೆರೆ: ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬಲು ಸಖತ್ ಡ್ಯಾನ್ಸ್ ಮಾಡಿದ ತಹಶೀಲ್ದಾರ್ ಗಿರೀಶ್

ದಾವಣಗೆರೆ: ಕುಲದಲ್ಲಿ‌ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ದಾವಣಗೆರೆ ತಹಶೀಲ್ದಾರ್ ಗಿರೀಶ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ತಾಲೂಕಿನ ತುರ್ಚಘಟ್ಟದ  ನಿರಾಶ್ರಿತರ ಪರಿಹಾರ ಕೇಂದ್ರದ ಗಣಪತಿ ವಿಸರ್ಜನೆ ವೇಳೆ ನಿರಾಶ್ರಿತರ ಆತ್ಮಸ್ಥೈರ್ಯ ತುಂಬಲು ತಹಶೀಲ್ದಾರ್ ಈ  ನೃತ್ಯ ಮಾಡಿದ್ದಾರೆ.

ಮೂರು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಸರ್ಜನೆ ಮಾಡಿದ್ದು, ಈ ವೇಳೆ ತಹಶೀಲ್ದಾರ್  ನಿರಾಶ್ರಿತರು, ಸಿಬ್ಬಂದಿಗಳು ಕೂಡ ನೃತ್ಯ ಮಾಡಿದ್ದಾರೆ. ನಿರಾಶ್ರಿತರೊಂದಿಗೆ ಮುಕ್ತವಾಗಿ ಬೇರೆತು ಗಣಪತಿ ಹಬ್ಬವನ್ನು ಆಚರಿಸಿದ್ದಾರೆ.

ಭಿಕ್ಷಕರು,  ಅನಾಥರು ಹಾಗೂ ನಿರಾಶ್ರಿತರು ಈ ಕೇಂದ್ರದಲ್ಲಿದ್ದು, ಅವರ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗಣಪತಿ ವಿಸರ್ಜನೆ ಹಿನ್ನೆಲೆ ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನಿರಾಶ್ರಿತರ ಜೊತೆ ಹಾಡಿಗೆ ಕುಣಿದು ತಹಶೀಲ್ದಾರ್ ಸಂಭ್ರಮಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top