Connect with us

Dvgsuddi Kannada | online news portal | Kannada news online

ದಾವಣಗೆರೆ:  ಜ.16 ರಂದು ಅಂತರ ಜಿಲ್ಲಾ ಕಬ್ಬಡ್ಡಿ ಪಂದ್ಯಾವಳಿ; ಪ್ರಥಮ ಬಹುಮಾನ 15 ಸಾವಿರ

ಪ್ರಮುಖ ಸುದ್ದಿ

ದಾವಣಗೆರೆ:  ಜ.16 ರಂದು ಅಂತರ ಜಿಲ್ಲಾ ಕಬ್ಬಡ್ಡಿ ಪಂದ್ಯಾವಳಿ; ಪ್ರಥಮ ಬಹುಮಾನ 15 ಸಾವಿರ

ದಾವಣಗೆರೆ:  ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಸಂಸ್ಥೆ(ರಿ)  ಶ್ರೀ ಮೈಲಾರಲಿಂಗೇಶ್ವರ ಕ್ರೀಡಾ ಸಮಿತಿ (ರಿ), ನ್ಯೂ ಇಂಡಿಯಾ ಪ್ರೆಂಡ್ಸ್ ಗ್ರೂಪ್ ವತಿಯಿಂದ ಪ್ರಥಮ ಬಾರಿಗೆ ಪುರುಷರ ಅಂತರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಜ. 16 ಮತ್ತು 17 ರಂದು ಬೆಳಗ್ಗೆ 9 ಗಂಟೆಗೆ ಹೆಚ್.ಕೆ.ಆರ್ ನಗರದಲ್ಲಿ ಆಯೋಜಿಸಲಾಗಿದೆ. ತಂಡಗಳು ಸರಿಯಾದ ಸಮಯಕ್ಕೆ ಬಂದು ನೊಂದಾಯಿಸಿ ಕೊಳ್ಳಲು ಕಡ್ಡಾಯವಾಗಿರುತ್ತದೆ. ಪ್ರಥಮ ಬಹುಮಾನ:15000, ದ್ವಿತೀಯ ಬಹುಮಾನ 10000, ತೃತೀಯ ಬಹುಮಾನ:5000 ಹಾಗೂ ಚತುರ್ಥ ಬಹುಮಾನ:5000 ಮತ್ತು ಉತ್ತಮ ದಾಳಿಗಾರ, ಉತ್ತಮಹಿಡಿತಗಾರ, ಸರ್ವೊತ್ತಮ ಆಟಗಾರರಿಗೆ ಆಕರ್ಷಕ ಟ್ರೋಫಿ ಇರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರುದ್ರೇಶ್: 9632825045 ಹಾಗೂ ಮಂಜುನಾಥ:7892662171 ಇವರನ್ನು ಸಂಪರ್ಕಿಸಬಹುದು.

 

Dvgsuddi.com is a live Kannada news portal. Kannada news online. political, information, crime, film, Sports News in Kannada ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಸಿನಿಮಾ, ಕ್ರೀಡೆ ಜೊತೆ ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಉದ್ದೇಶ. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top