Connect with us

Dvgsuddi Kannada | online news portal | Kannada news online

ದಾವಣಗೆರೆ: ಮಕ್ಕಳಿಗೆ ಏ. 9 ರಿಂದ ಉಚಿತ ವಸಂತ ಬೇಸಿಗೆ ಶಿಬಿರ ಆರಂಭ

ದಾವಣಗೆರೆ

ದಾವಣಗೆರೆ: ಮಕ್ಕಳಿಗೆ ಏ. 9 ರಿಂದ ಉಚಿತ ವಸಂತ ಬೇಸಿಗೆ ಶಿಬಿರ ಆರಂಭ

ದಾವಣಗೆರೆ: ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗ್ರೂಪ್ ವತಿಯಿಂದ ನಗರದ ಎ.ವಿ.ಕೆ ಕಾಲೇಜ್ ಹಿಂಭಾಗ ಬಾಪೂಜಿ ಶಾಲೆಯಲ್ಲಿ ಏ.09 ರಿಂದ 15 ರವರೆಗೆ ವಸಂತ ಬೇಸಿಗೆ ಶಿಬಿರವನ್ನು 6 ರಿಂದ 10ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದು. ಆಸಕ್ತಿಯಿರುವ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು.ಈ ಶಿಬಿರಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ನೇತಾಜಿ ಸ್ಕೌಟ್ ಗ್ರೂಪ್‍ನ ಜೆ.ಎಸ್ ವಿಜಯ್ ಮತ್ತು ಚೇತನ ಗೈಡ್ ಗ್ರೂಪ್‍ನ ಕಾವೇರಿ ಪಿ. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top