Connect with us

Dvgsuddi Kannada | online news portal | Kannada news online

ಧೂಡಾ ಕಾಮಗಾರಿ ವೀಕ್ಷಿಸಿದ ದೇವರಮನೆ ಶಿವಕುಮಾರ್  

ದಾವಣಗೆರೆ

ಧೂಡಾ ಕಾಮಗಾರಿ ವೀಕ್ಷಿಸಿದ ದೇವರಮನೆ ಶಿವಕುಮಾರ್  

ದಾವಣಗೆರೆ:  ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಅಧ್ಯಕ್ಷ  ದೇವರಮನೆ ಶಿವಕುಮಾರ್ ಅವರು ಎಸ್.ಎಸ್.ಲೇಔಟ್ ಬಿ.ಬ್ಲಾಕ್ ನಲ್ಲಿನಡೆಯತ್ತಿರುವ ಡಾಂಬರೀಕರಣ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಧೂಡಾ ಕಿರಿಯ ಅಭಿಯಂತರ ಅಕ್ಷತಾ ಕೆ.ಟಿ, ಎಸ್.ಎಸ್.ಬಡಾವಣೆಯ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕರಿಬಸಯ್ಯ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top