Connect with us

Dvgsuddi Kannada | online news portal | Kannada news online

ದಾವಣಗೆರೆ: ಚಿಕ್ಕ‌ಬಿದರಿ ಗ್ರಾಮದಲ್ಲಿ ಎರಡು ವರ್ಷದ 300 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

ದಾವಣಗೆರೆ

ದಾವಣಗೆರೆ: ಚಿಕ್ಕ‌ಬಿದರಿ ಗ್ರಾಮದಲ್ಲಿ ಎರಡು ವರ್ಷದ 300 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬಿದರಿ ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಯಾರೋ ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ 300 ಅಡಿಕೆ ಗಿಡಗಳನ್ನು ಕಡಿದು ಹಾಕಿದ ಘಟನೆ ನಡೆದಿದೆ.

ಈ ಬಗ್ಗೆ 112ಕ್ಕೆ ದೂರು ಬಂದಿದ್ದು, 112 ERV ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಲಾಗಿ ಸುಮಾರು 300 ಅಡಿಕೆ ಗಿಡಗಳನ್ನು ಯಾರೋ ವ್ಯಕ್ತಿಗಳು ಕಡಿದಿರುವುದು ಕಂಡು ಬಂದಿದೆ. ದೂರುದಾರರಿಗೆ ಹರಿಹರ (ಗ್ರಾ) ಠಾಣೆಗೆ ತೆರಳಿ ದೂರು ನೀಡಲು ತಿಳಿಸಲಾಗಿದೆ ಮತ್ತು ಮಾಹಿತಿಯನ್ನು ಹರಿಹರ (ಗ್ರಾ) ಠಾಣೆಯ ಠಾಣಾಧಿಕಾರಿಗಳಿಗೆ ತಿಳಿಸಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top