ಈ ತಿಂಗಳಲ್ಲಿ 12 ರಾಶಿಗಳಿಗೆ ಸಂಭವಿಸುವ ಘಟನೆಗಳು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಸೋಮಶೇಖರ್ ಗುರೂಜಿ B.Sc

ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು,
ಸಂಪರ್ಕಿಸುವ M. 93534 88403

ಮೇಷ ರಾಶಿ : ಶುಕ್ರನು ಶುಭದಾಯಕ ಸ್ಥಾನದಲ್ಲಿದ್ದು ವೃತ್ತಿಯಲ್ಲಿ ಪ್ರಮೋಷನ್, ವರ್ಗಾವಣೆ ಸಂಭವ ,

ವೃಷಭ ರಾಶಿ : ಕುಜ ರಾಹು ಶುಭಕರವಿದ್ದು ಕಂಕಣ ಬಲ ಕೂಡಿಬರಲಿದೆ, ಬುಧನಿಂದ ಕೆಲವು ವಿಷಯದಲ್ಲಿ ಬಂಧು-ಬಳಗದಿಂದ ಹಾಗೂ ಉದ್ಯೋಗದಲ್ಲಿ ಅತೃಪ್ತ ವಾತಾವರಣ ಸಂಭವ,

ಮಿಥುನ ರಾಶಿ : ಗುರು ದ್ವಾದಶ ಸ್ಥಾನದಲ್ಲಿ ಇರುವುದರಿಂದ ದಂಪತಿಗಳಿಗೆ ಸಂತಾನ ಭಾಗ್ಯ, ಕುಜರಾವು ಬಲವು ನಿಮಗಿಲ್ಲ, ಶುಕ್ರನಿಂದಾಗಿ ಶುಭ ಕಾರ್ಯಸಿದ್ಧಿಯಾಗುತ್ತದೆ.

ಕರ್ಕಾಟಕ ರಾಶಿ : ಗುರು ಶುಕ್ರ ಶುಭಕಾರವಿದ್ದು, ಕಾನೂನು ತೊಡಕುಗಳು ನಿವಾರಣೆ, ಬುಧನಿಂದ ಮದುವೆ ಯೋಗ,

ಸಿಂಹ ರಾಶಿ: ದಶಮ ಸ್ಥಾನದಲ್ಲಿ ಗುರು ಇರುವುದರಿಂದ ಮಿಶ್ರಫಲ, ದ್ವಾದಶ ಕುಜನಿಂದಾಗಿ ಕೆಲಸದಲ್ಲಿ ಅನೇಕ ಅಡೆತಡೆ, ಶುಕ್ರನ ಬಲ ಇರುವುದರಿಂದ ಕೆಲ ದಿನಗಳ ನಂತರ ನಿಮ್ಮ ಬೇಡಿಕೆ
ಈಡೇರುತ್ತದೆ, ಅಧಿಕಾರಿಗಳಿಂದ ಸಹಕಾರ, ವಿದೇಶ ಯೋಗ ಭಾಗ್ಯ ಇದೆ,

ಕನ್ಯಾ ರಾಶಿ : ಕುಜಾ ಶನಿ ಶುಭ ಸ್ಥಾನದಲ್ಲಿದ್ದು ಉದ್ಯೋಗ ಪ್ರಾಪ್ತಿ, ವ್ಯಾಪಾರಗಳಲ್ಲಿ ಅಧಿಕ ಲಾಭ, ಭಾಗ್ಯಸ್ಥಾನದಲ್ಲಿ ಗುರು ಕಂಕಣ ಬಲ ಯೋಗ,

ತುಲಾ ರಾಶಿ : ಬುಧ ಸ್ವಾಮಿಯದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲವು, ಆರ್ಥಿಕ ಅಭಿವೃದ್ಧಿ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ,

ವೃಶ್ಚಿಕ ರಾಶಿ : ಗುರುಬಲ ನಿಮಗಿರುವುದರಿಂದ ಮನೆಯಲ್ಲಿ ಮಂಗಳ ಕಾರ್ಯ, ಹಳೆಯ ಸಾಲ ತೀರಿಸುವ ಸಾಧ್ಯತೆ,

ಧನಸು ರಾಶಿ : ತಾರೀಕು 20ರ ನಂತರ ಕುಜಾ ಸಪ್ತಮ ಸ್ಥಾನದಲ್ಲಿ ಬಿಡುತ್ತಾನೆ, ಸ್ಥಿರಾಸ್ತಿ ಮಾರಾಟ ಬಯಸಿದವರಿಗೆ ಶುಭ, ಆಸ್ತಿ ಖರೀದಿ, ವಾಹನ ಖರೀದಿ, ವಿದೇಶ ಪ್ರವಾಸ,ಮಿತ್ರರಿಂದ ಲಾಭ, ಹೊಸ ಪ್ರಯತ್ನದಲ್ಲಿ ಯಶಸ್ಸು,

ಮಕರ ರಾಶಿ : ಶುಕ್ರ ಲಾಭದಲಿ ಇರುವುದರಿಂದ ಅನೇಕ ಮೂಲಗಳಿಂದ ಧನ ಲಾಭ, ಮನೆಯಲ್ಲಿ ಮಂಗಳಕಾರ್ಯ ನೆರವೇರುವುದು, ಆರೋಗ್ಯದಲ್ಲಿ ಉತ್ತಮ ರೀತಿಯ ಬದಲಾವಣೆ,

ಕುಂಭ ರಾಶಿ : ನಿಮಗೆ ಸಾಡೇ ಸಾತಿ ಶನಿ ನಡೆಯುತ್ತಿದ್ದು ಎಲ್ಲಾ ಕಾರ್ಯಗಳು ಮಂದಗತಿ ಸಾಗಲಿದೆ, 4ನೇ ಸ್ಥಾನದಲ್ಲಿ ಗುರುವಿದ್ದು ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಬಹುದು, ಮದುವೆ ಯೋಗ,ನೌಕ್ರಿಯಲ್ಲಿ ಕಿರಿಕಿರಿ ಮುಂದುವರೆಯುವುದು,

ಮೀನ ರಾಶಿ : ಶನಿ ರಾಹು ಅಶುಭ ಫಲಗಳಿಂದ ಶುಭದಾಯಕವಿಲ್ಲ, ಕಂಕಣ ಬಲಕ್ಕೆ ಸಮಸ್ಯೆ ಇಲ್ಲ, ಭೂ ವಿವಾದಗಳು ರಾಜಿ ಮೂಲಕ ಬಗೆಹರಿವವು,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು,
ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,
ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *