Connect with us

Dvgsuddi Kannada | online news portal | Kannada news online

ರುದ್ರಾಕ್ಷಿಯ ಮಹತ್ವ

ಜ್ಯೋತಿಷ್ಯ

ರುದ್ರಾಕ್ಷಿಯ ಮಹತ್ವ

ಮನೋರೋಗ, ಜಿಗುಪ್ಸೆ, ಮಾನಸಿಕ ಒತ್ತಡ, ಖಿನ್ನತೆಯಂತಹ ಸಮಸ್ಯೆಗೆ ರುದ್ರಾಕ್ಷಿ ಮಾಲೆ ಯಿಂದ ಪರಿಹಾರ…!

ಇಡೀ ವಿಶ್ವದಲ್ಲಿ 84ಲಕ್ಷ ಸೃಷ್ಟಿಯ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಯವಲ್ಲದೇ .ಮತ್ತೆ ಯಾವ ಪಕ್ಷಿ ಪ್ರಾಣಿಗಳಿಗೆ ನಾಳೆ ಎನ್ನುವ ಚಿಂತೆ ಇಲ್ಲ.ನಾಳೆ ಎಂಬ ಚಿಂತೆಯಲ್ಲಿ ಗೆದ್ದು ಮನುಷ್ಯರು ಗಾಬರಿಗೊಳ್ಳುತ್ತಾರೆ.ಇಡೀ ಪ್ರಪಂಚದಲ್ಲಿ ಏಕೈಕ ಜೀವಿ ಎಂದರೆ ಅದು ಮನುಷ್ಯ. ಯಾಕೆಂದರೆ ವಿದ್ಯೆಗೆ ಸರಿಯಾದ ಸ್ಥಾನ ಸಿಗುವುದಿಲ್ಲ. ಕಾಲಕ್ಕೆ ಸರಿಯಾಗಿ ಬೆಲೆ ಸಿಗುವುದಿಲ್ಲ. ಸ್ಥಾನಕ್ಕೆ ಸರಿಯಾದ ಸಂಭಾವನೆ ಸಿಗುವುದಿಲ್ಲ.ಸಂಭಾವನೆಗೆ ತಕ್ಕಂತ ಒಂದು ಖರ್ಚುಗಳಿಲ್ಲ. ಆಗ ಮನುಷ್ಯ ಗಾಬರಿ ಬೀಳುತ್ತಾನೆ.ಮನೆಬಿಟ್ಟು ಕಣ್ಣೀರು ಹಾಕುವುದು ಅವನೊಬ್ಬನೇ. ಮನುಷ್ಯ ಖಿನ್ನತೆಗೆ ಒಳಗಾಗುತ್ತಾನೆ.ಇದಕ್ಕೊಂದು ಪರಿಹಾರವಿದೆ ಒಂದು ಯಂತ್ರವನ್ನು ಬಳಸಬೇಕು.ಅದರ ಬಗ್ಗೆ ನಾನು ಇಲ್ಲಿ ತಿಳಿಸುತ್ತೇವೆ.

ಕೆಲವೊಮ್ಮೆ ಕೆಲವರು ಅನ್ಯಾಯದ ದಾರಿಯಲ್ಲಿ ನಡೆದು ಲಾಭವನ್ನು ಪಡೆದು ಜೀವನದಲ್ಲಿ ಮುಂದಕ್ಕೆ ಬರುತ್ತಾರೆ.ಆದರೆ ನ್ಯಾಯದ ದಾರಿಯಲ್ಲಿ ನಡೆದು ಲಾಭ ಪಡೆಯದೇ ಇರುವವರಿಗೆ ಇದು ಮನಸ್ಸಿಗೆ ಕಿರಿಕಿರಿಯಾಗುತ್ತದೆ.ನಾನು ಇಷ್ಟು ಕಷ್ಟಪಟ್ಟರು ನಮ್ಮ ಹಣೆಬರಹ ಇಷ್ಟೇ ಎಂದು ಬೇಸರಗೊಳ್ಳುತ್ತಾರೆ.ಇದರಿಂದ ಮನುಷ್ಯ ಖಿನ್ನತೆಗೆ ಒಳಗಾಗಿ ನಿಷ್ಕ್ರಿಯ ಆಗುತ್ತಾನೆ.ಅಂತಹ ಸಮಸ್ಯೆಯಿಂದ ಬಳಲುವವರು ಯಾರಾದರೂ ಸರಿ ಅಂತವರಿಗೆ ಪರಿಹಾರವಿದೆ.

ಈ ಸಮಸ್ಯೆಗಳಿಗೆ ಒಂದು ಯಂತ್ರವಿದೆ.ಯಂತ್ರವನ್ನು ಪಂಚಮುಖಿ ರುದ್ರಾಕ್ಷಿಗಳ ಸಮೇತ ನೀರಿನಲ್ಲಿಟ್ಟು ತೀರ್ಥವನ್ನು ಸೇವನೆ ಮಾಡುವುದರಿಂದ ಅದ್ಭುತವಾದ ಪರಿಣಾಮವನ್ನು ಕಾಣಬಹುದಾಗಿದೆ. ಒಂದು ಬೆಳ್ಳಿಯ ಬಟ್ಟಲಲ್ಲಿ ಕುಡಿಯುವ ನೀರನ್ನು ಹಾಕಿ ಒಂದು ಪಂಚಮುಖಿ ರುದ್ರಾಕ್ಷಿಯನ್ನು ಹಾಕಿರಿ.ದಿನಾಲೂ ಬೆಳಿಗ್ಗೆ ಎದ್ದ ತಕ್ಷಣ ಕರ್ಮಗಳನ್ನು ಮುಗಿಸಿ ಅದನ್ನು ಸೇವಿಸಿ.ಇದನ್ನು ದಿನನಿತ್ಯ ಮಾಡಬೇಕು.ಮನೋರೋಗಕ್ಕೆ ಮದ್ದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಈ ಪರಿಹಾರಗಳನ್ನು ಮಾಡಿ ನಿಮ್ಮ ಜೀವನದ ಹಾದಿಗಳನ್ನು ಸುಗಮಗೊಳಿಸಿ.ಇದರಿಂದ ನಿಮ್ಮ ಜೀವನ ನಂದನವನವಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});