ದಾವಣಗೆರೆ: ನಗರದ ಡಾಂಗೇಪಾರ್ಕನಲ್ಲಿ 28ಹಾಗೂ 37ನೇ ವಾರ್ಡಿನ ನಾಗರಿಕರಿಗೆ ನಗರ ಪಾಲಿಕೆ ವತಿಯಿಂದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು 28ನೇ ವಾರ್ಡಿನ ಸದಸ್ಯರಾದ ಜೆ.ಎನ್. ಶ್ರೀ ನಿವಾಸ್ ಹಾಗೂ 37ನೇ ವಾರ್ಡಿನ ಸದಸ್ಯರಾದ ಶ್ವೇತಾ ಶ್ರೀನಿವಾಸ ಉದ್ಘಾಟನೆ ಮಾಡಿದರು. ಈ ವೇಳೆ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂದರ್ಭದಲ್ಲಿ ಮಲ್ಲಿಕಾರ್ಜುನ, ಗಂಜೇಂದ್ರ ಜಗನ್ನಾಥ್, ಮಂಜುನಾಥ್, ಪರಮೇಶ್ ಹಾಗೂ ಸಂತೋಷ್ ಇನ್ನಿತರಿದ್ದರು.



