Connect with us

Dvgsuddi Kannada | online news portal | Kannada news online

ಶುಕ್ರವಾರದ ರಾಶಿ ಭವಿಷ್ಯ

ಜ್ಯೋತಿಷ್ಯ

ಶುಕ್ರವಾರದ ರಾಶಿ ಭವಿಷ್ಯ

ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ರಾಶಿ ಫಲ ವನ್ನು ನೋಡೋಣ. ಕಠಿಣ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಿಂದ ಅದ್ಭುತವಾದ ಪರಿಹಾರ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ನಿಶ್ಚಿತ. ಶೀಘ್ರ ಮತ್ತು ಅಂತಿಮ ಪರಿಹಾರಗಳಿಗೆ ಇಂದೇ ಕರೆ ಮಾಡಿ. ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೇಷ ರಾಶಿ
ಆತ್ಮೀಯರು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಕಾಣುವರು ಅವರಿಗೆ ಸೂಕ್ತ ಸಲಹೆ ನೀಡುವ ಹಾಗೂ ಅವರ ಕೆಲವು ತಪ್ಪುಗಳನ್ನು ಸರಿ ಪಡಿಸುವಂತಹ ಕೆಲಸ ನಿಮ್ಮಿಂದ ಆಗಲಿದೆ. ವಿವೇಚನಾರಹಿತವಾಗಿ ಹೂಡಿಕೆ ಮಾಡುವುದು ಬೇಡ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ವೃಷಭ ರಾಶಿ
ಆತ್ಮೀಯರು ನಿಮ್ಮ ಯೋಜಿತ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವರು. ಕೆಲವರು ನಕಾರಾತ್ಮಕವಾಗಿ ತಮ್ಮ ಅಭಿಪ್ರಾಯ ಪ್ರಕಟಿಸಬಹುದು, ಆದರೆ ನೀವು ನಂಬಿಕೆ ಇಟ್ಟಿರುವ ವ್ಯಕ್ತಿ ಅಗತ್ಯ ಸಹಕಾರ ನೀಡಿ ನಿಮ್ಮನ್ನು ಯಶಸ್ವಿಗೊಳಿಸುವರು. ನಿಮ್ಮಲ್ಲಿನ ಹವ್ಯಾಸಗಳು ನಿಮ್ಮ ಜ್ಞಾನ ಉತ್ತಮತೆಗೆ ಸಹಾಯವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಸಂಪಾದನೆ ಆಗಲಿದೆ. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ವ್ಯಾಸಂಗ ಹಾಗೂ ಗೆಲುವು ನಿಮ್ಮಿಂದ ಸಾಧ್ಯವಾಗಲಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಮಿಥುನ ರಾಶಿ
ವ್ಯಾಪಾರ ವ್ಯವಹಾರಸ್ಥರಿಗೆ ಅಧಿಕ ಧನಲಾಭ ಯೋಗ ಕೂಡಿದೆ. ಸಂಗಾತಿಯೊಡನೆ ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ ಸಿದ್ಧತೆ ನಡೆಸುವಿರಿ. ಕೆಲವು ಕಪಟಿಗಳು ತಮ್ಮ ಅವಶ್ಯಕತೆಗಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಕಾರ್ಯ ತಂತ್ರಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಪರರಿಗಾಗಿ ಕೆಲಸ ಮಾಡಿಕೊಡುವ ವರ್ಗ ಸೃಷ್ಟಿಯಾಗಿದೆ ಎಚ್ಚರಿಕೆಯ ನಡೆ ಒಳ್ಳೆಯದು.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಕರ್ಕಟಾಕ ರಾಶಿ
ಹಣಕಾಸಿನ ವಿಷಯದಲ್ಲಿ ವ್ಯವಹಾರದ ರಸೀದಿಯನ್ನು ಆದಷ್ಟು ಜತನದಿಂದ ಕಾಪಾಡಿ ಕೊಳ್ಳಿ, ಏಕೆಂದರೆ ನಿಮ್ಮನ್ನು ಯಾಮಾರಿಸುವ ಅವಕಾಶವಿದೆ. ಗೃಹ ಸಂಬಂಧಿತ ಕಾರ್ಯಗಳಲ್ಲಿ ನಿರಾಸಕ್ತಿ ಆವರಿಸಬಹುದು ಆದಷ್ಟು ಪೂರ್ಣವಾಗಿ ಕೆಲಸ ಮುಗಿಸಲು ಪ್ರಯತ್ನಪಡಿ. ಸಂಗಾತಿಯ ಬೇಡಿಕೆಯ ಪಟ್ಟಿ ನಿಮಗೆ ವಿಶೇಷವಾಗಿ ಕಾಣಲಿದೆ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗುವುದು ಇಂದು ಕಂಡುಬರುತ್ತದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಸಿಂಹ ರಾಶಿ
ವಿನಾಕಾರಣ ನಿಮ್ಮ ವಿರುದ್ಧ ಇಂದು ಕೆಲವರು ಹಗೆ ಸಾಧಿಸುವ ಪ್ರಮೇಯ ಬರಬಹುದು, ಅಥವಾ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಯಾಗಿ ಬಲಿಪಶುವಾಗುವ ಸಾಧ್ಯತೆ ಇದೆ ಎಚ್ಚರವಿರಲಿ. ನಿಮ್ಮಲ್ಲಿ ಉದ್ಭವವಾಗುವ ಕೋಪವನ್ನು ಕೈಬಿಟ್ಟು ಪ್ರಶಾಂತವಾಗಿ ಯೋಚಿಸಿ ಸಮಸ್ಯೆಗಳ ಪರಿಹಾರವನ್ನು ಹುಡುಕಿ. ಕುಟುಂಬದ ಅಶಾಂತಿಯ ವಾತಾವರಣ ನಿಮ್ಮ ಕಾರ್ಯಗಳಿಗೆ ಸಹ ಅನಾನುಕೂಲ ತಂದೊಡ್ಡಬಹುದು.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಕನ್ಯಾ ರಾಶಿ
ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾ ಚಟುವಟಿಕೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ಮನೆಯವರಿಗೆ ಮರುಮಾತನಾಡದೆ ಅವರ ಅಭಿಲಾಷೆಯಂತೆ ವರ್ತಿಸಿ. ವಿದ್ಯಾರ್ಥಿಗಳಲ್ಲಿ ಆಕರ್ಷಣೆ ಬೇರೆ ರೀತಿಯಲ್ಲಿ ಸಾಗಬಹುದು ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಮನರಂಜನೆಗಾಗಿ ಹೆಚ್ಚಿನ ಸಮಯ ಕಾಲಕಳೆಯುವುದು ಮೋಜು ಮಸ್ತಿಗಳಲ್ಲಿ ಹಣ ವ್ಯಯ ಮಾಡುವುದು ಒಳ್ಳೆಯದಲ್ಲ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ತುಲಾ ರಾಶಿ
ಋಣಾತ್ಮಕ ಚಿಂತನೆಗಳಿಂದ ನಿಮ್ಮನ್ನು ನೀವು ಕಾಯ್ದುಕೊಳ್ಳಿ. ಮನಸ್ಸಿನ ದೃಢ ವಿಶ್ವಾಸದಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಶುಭಕಾರ್ಯದ ಲಕ್ಷಣಗಳು ಕುಟುಂಬದಲ್ಲಿ ಕಂಡುಬರುವುದು. ಆರ್ಥಿಕಸ್ಥಿತಿ ಉತ್ತಮಪಡಿಸಿಕೊಳ್ಳಲು ಕುಟುಂಬದವರ ನೆರವು ಅಗತ್ಯವಾಗಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ವೃಶ್ಚಿಕ ರಾಶಿ
ಮಡದಿಯ ಮಾತುಗಳು ಸಮಾಧಾನದಿಂದ ಆಲಿಸಿ, ಹಾಸ್ಯ ಗಳಿಂದ ಅವರನ್ನು ರಂಜಿಸಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ನಿಮ್ಮ ಆಲಸ್ಯತನ ಕ್ರಮೇಣ ಕಡಿಮೆಯಾಗಿ ಚೈತನ್ಯ ಹೆಚ್ಚಲಿದೆ. ವ್ಯವಹಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ. ಯಶಸ್ಸಿನ ಗರಿಮೆ ನಿಮಗೆ ಸಿಗುವ ಅವಕಾಶಗಳು ಕಂಡುಬರುತ್ತದೆ. ನೌಕರಿಯ ವಿಷಯದಲ್ಲಿ ಪ್ರಗತಿದಾಯಕ ಭರವಸೆಯು ಕಂಡುಬರುತ್ತದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಧನಸ್ಸು ರಾಶಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಿದ್ಧತೆ ಕಾಣಬಹುದು. ಸದಾ ಬೇಸರ ಸಿಡುಕಿ ನಿಂದ ವರ್ತಿಸುವುದು ಬೇಡ. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಮನಸ್ತಾಪ ಮಾಡಿಕೊಳ್ಳುವುದು ಸರಿ ಕಾಣುವುದಿಲ್ಲ. ಸಂತಸದ ಕ್ಷಣವನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಸ್ನೇಹಿತರ ಕುಟುಂಬಸ್ಥರ ಸಹಾಯ ಪಡೆಯುವುದು ಒಳ್ಳೆಯದು. ಹೂಡಿಕೆಗಳಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಮಕರ ರಾಶಿ
ನಂಬಿಕಸ್ಥ ಜನಗಳಿಂದ ದ್ರೋಹ ವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ. ಆರ್ಥಿಕ ವ್ಯವಹಾರವನ್ನು ಇನ್ನೂ ಉತ್ತಮ ರೀತಿಯಲ್ಲಿ ಸಾಗಲು ಅನುವು ಮಾಡಿ. ವಿನಾಕಾರಣ ನಿಮ್ಮ ಮನಸ್ಸಿನಲ್ಲಿ ಮೂಡುವ ಅನುಮಾನಗಳನ್ನು ತೆಗೆದುಹಾಕಿ. ಬರುವ ಆರ್ಥಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿ. ಅನ್ಯರ ಪಂಚಾಯಿತಿ, ರಾಜಿ ಸಂಧಾನಗಳಲ್ಲಿ ಮಧ್ಯಸ್ಥಿಕೆ ವಹಿಸಬೇಡಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಕುಂಭ ರಾಶಿ
ಕುಟುಂಬಸ್ಥರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾಭಿಮಾನಿಗಳಿಗೆ ಉತ್ತಮವಾದ ದಿನ ಕಾಣಬಹುದು. ವ್ಯವಹಾರಸ್ಥರಿಗೆ ತಾಂತ್ರಿಕ ಪಟುಗಳಿಗೆ ಸಾಧನೆಯ ಪರ್ವ ಕಂಡುಬರುತ್ತದೆ. ಕುಟುಂಬಸ್ಥರ ಕೆಲವು ವಿಷಯಗಳಲ್ಲಿ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಮೀನ ರಾಶಿ
ಆದಷ್ಟು ನೀವು ಅನುಪಯುಕ್ತ ಬೇಡಿಕೆಗಳನ್ನು ತಿರಸ್ಕಾರ ಮಾಡುವುದು ಒಳ್ಳೆಯದು. ಹಣಗಳಿಕೆ ಮಾಡುವುದಷ್ಟೇ ಅಲ್ಲ ಅದನ್ನು ಸೂಕ್ತ ವಿಷಯಗಳಿಗೆ ಹೂಡಿಕೆ ಮಾಡುವುದು ಮತ್ತು ಉಳಿತಾಯಕ್ಕೆ ಬೆಂಬಲಿಸುವುದು ಭವಿಷ್ಯತ್ತಿನ ದಾರಿ ಸುಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೆನಪಿಡಿ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ವಿದ್ಯೆ, ಉದ್ಯೋಗ, ವ್ಯಾಪಾರ, ಹಣಕಾಸು, ಪ್ರೇಮ ವಿಚಾರ, ಆರೋಗ್ಯ, ಸಂತಾನ, ದಾಂಪತ್ಯ ಇನ್ನೂ ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಜ್ಯೋತಿಷ್ಯರು ಗಿರಿಧರ ಶರ್ಮ
ಇಂದೇ ಕರೆ ಮಾಡಿ
9945098262

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top