Connect with us

Dvgsuddi Kannada | online news portal | Kannada news online

ವಾಲ್ಮೀಕಿಯ ಮಹರ್ಷಿಗಳ ಆದರ್ಶ ಮನುಕುಲಕ್ಕೆ ದಾರಿ ದೀಪ

ಹರಪನಹಳ್ಳಿ

ವಾಲ್ಮೀಕಿಯ ಮಹರ್ಷಿಗಳ ಆದರ್ಶ ಮನುಕುಲಕ್ಕೆ ದಾರಿ ದೀಪ

ಡಿವಿಜಿಸುದ್ದಿ.ಕಾಂ, ಹರಪನಹಳ್ಳಿ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಇಡೀ ಮನುಕುಲಕ್ಕೆ ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಸದ್ಗುಣಗಳಂತಹ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ. ಯುವಜನತೆ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ವಕೀಲ ನೀಲಗುಂದ ಮನೋಜ್ ತಳವಾರ ತಿಳಿಸಿದರು.

ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ  ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿಕುಂಭಮೇಳ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡು.ಮಾತನಾಡಿದ ಅವರು, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಸೇರಿದಂತೆಎಲ್ಲಾ ಮಹನೀಯರು ಯಾವುದೇ ಜಾತಿ, ಮತಗಳಿಗೆ ಸೀಮಿತವಲ್ಲ. ಸಮಸ್ತ ಮನುಕುಲಕ್ಕೆ ಅವರ ತತ್ವ, ಆದರ್ಶಗಳು ನಿರಂತರವಾಗಿವೆ ಎಂದರು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಉಪಾಧ್ಯಕ್ಷ ಶಿವಾನಂದ್, ನೀಲಗುಂದ ಹೋಬಳಿ ಕಾರ್ಯದರ್ಶಿ ಎಂ.ಎನ್.ತಿಮ್ಮೇಶ್,  ಮುಖಂಡ ಬಿ.ಶರಣಪ್ಪ, ಟಿ.ವೆಂಕಟೇಶ್, ಪಿ. ತಿರುಪತಿ, ಎಂ.ರಾಘವೇಂದ್ರ, ಬಿ.ಶ್ರೀನಿವಾಸ್, ಅಶೋಕ್, ರವಿಚಂದ್ರ, ಅಂಜಿನಪ್ಪ , ಗ್ರಾಮದ ಮುಖಂಡರು, ಯುವಕರು ಪಾಲ್ಗೊಂಡಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

Advertisement

ದಾವಣಗೆರೆ

Advertisement
To Top