ಕವಿತೆ-ಕಾಲಚಕ್ರ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
0 Min Read

ಸುತ್ತುವ ಭೂಮಿಯಲ್ಲಿ

ತಿರುಗುತ್ತಿರುವ ಮಂದಿ ನಾವು

ಈ ಪರಿಯ ನಗುವೇ?

 

ಕಾಲಚಕ್ರವಿದು ತಿರುಗಲೆಬೇಕು

ಮೇಲಿದ್ದವರು ಕೆಳಗೆ,ಕೆಳಗಿದ್ದವರು ಮೇಲೆ

ಕಾಲನ ತಕ್ಕಡಿಯಿದು ತರತಮ ರಹಿತ

 

ಎಣಿಕೆಗೂ ನಿಲುಕದ ವೇಗ

ಅಳತೆಗೂ ಮೀರಿದ ಅನಂತ

ಕಾಲನೆದೆಯಲ್ಲಿ ಕರಗಿದವರು ಸಹಸ್ರ,ಸಹಸ್ರ!

 

ಕೋಟೆ ಕೊತ್ತಲು,ರಾಜ್ಯ ಸಾಮ್ರಾಜ್ಯ

ರಾಜದಂಡ ಕಿರೀಟಗಳು ತರಗೆಲೆಗಳಂತೆ

ಹಾರಿದವು ಕಾಲವೆಂಬ ಬಿರುಗಾಳಿಗೆ

 

ನಿಂತ ನೆಲವೆ ಸ್ಥಿರವಲ್ಲ;

ಇಂದಲ್ಲ ನಾಳೆ ಓಗೊಡಲೇಬೇಕಲ್ಲ

ಕಾಲನ ಕರೆಗೆ

 

ಸೃಷ್ಟಿಸಲಿ ಒಳಿತೆಂಬ ಚರಿತೆ

ಜೀವ ಕಂಪಿಸಿ, ಉಸಿರು ನಿಂತು

ಅಂತಕನು ಕೈಹಿಡಿವ ಮುನ್ನ..!

 

-ಶಿಲ್ಪ.ಜಿ.ಸಿ

ಶಿಕ್ಷಕರು,ದಾವಣಗೆರೆ

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *