Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಭಾನುವಾರ-ಆಗಸ್ಟ್-23,2020 ರಾಶಿ ಭವಿಷ್ಯ.

  • ರಿಷಿ ಪಂಚಮಿ
  • ಸೂರ್ಯೋದಯ: 06:11, ಸೂರ್ಯಸ್ತ: 18:32
  • ಶಾರ್ವರಿ ನಾಮ ಸಂವತ್ಸರ
  • ಭಾದ್ರಪದ ಮಾಸ ದಕ್ಷಿಣಾಯಣ
  • ತಿಥಿ: ಪಂಚಮೀ – 17:03 ವರೆಗೆ
  • ನಕ್ಷತ್ರ: ಚೈತ್ರ – 17:06 ವರೆಗೆ
  • ಯೋಗ: ಶುಭ – 06:49 ವರೆಗೆ ಬಿಟ್ಟುಹೋದ ಯೋಗ : ಶುಕ್ಲ – 27:30+ ವರೆಗೆ
  • ಕರಣ: ಬವ – 06:28 ವರೆಗೆ ಬಾಲವ – 17:03 ವರೆಗೆ ಬಿಟ್ಟುಹೋದ ಕರಣ : ಕೌಲವ – 27:44+ ವರೆಗೆ
  • ದುರ್ಮುಹೂರ್ತ: 16:53 – 17:43
  • ರಾಹು ಕಾಲ: 16:30- 18:00
  • ಯಮಗಂಡ: 12:00 – 13:30
  • ಗುಳಿಕ ಕಾಲ: 15:00 – 16:30
  • ಅಮೃತಕಾಲ: 11:15 – 12:43
  • ಅಭಿಜಿತ್ ಮುಹುರ್ತ: 11:57 – 12:46

ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಜಯೋಗ ಪ್ರಾಪ್ತಿ ಅಥವಾ ಮಂತ್ರಿಸ್ಥಾನ ಪ್ರಾಪ್ತಿ ತಿಳಿಯೋಣ…..

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ಜನ್ಮಕುಂಡಲಿ ಪರೀಕ್ಷಿಸಿ.
ಮೇಷ ಲಗ್ನದಲ್ಲಿ ರವಿ ಇರಬೇಕು. ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಚರಾಶಿಲ್ಲಿ ಇರಬೇಕು. ಉಚ್ಚ ಪೂರ್ಣಚಂದ್ರನನ್ನು ಮಂಗಳ ನೋಡಬೇಕು. ಈ ಯೋಗದಲ್ಲಿ ಜನಿಸಿದರೆ, ರಾಜಯೋಗ ಪ್ರಾಪ್ತಿ. ಮಂತ್ರಿಸ್ಥಾನ ಪ್ರಾಪ್ತಿ. ಶ್ರೀಮಂತ ರಾಜಕಾರಣಿ ಪ್ರಾಪ್ತಿ. ಒಳ್ಳೆಯ ಜನಪ್ರತಿನಿಧಿ ಆಗುತ್ತಾನೆ. ಲಾಭಾಧಿಪತಿ ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನೇ ಚಂದ್ರನು ಕೇಂದ್ರದಲ್ಲಿ ಇರಬೇಕು. ಗುರು ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಯೋಗದಲ್ಲಿ ಜನಿಸಿದರು ರಾಜನಾಗುತ್ತಾನೆ.

ಗಂಡ ಹೆಂಡತಿ ಮಧ್ಯದಲ್ಲಿ ಸದಾ ಕಿರಿಕಿರಿ , ಜಗಳ, ಭಿನ್ನಾಭಿಪ್ರಾಯ, ಅನುಮಾನ ಹಾಗೂ ಮನಸ್ತಾಪ ಇರುತ್ತೆ ಏಕೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏನು ತಿಳಿಸುತ್ತದೆ? ನೋಡೋಣ…..

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಪತಿ-ಪತ್ನಿ ಇಬ್ಬರು ಜಾತಕ ಪರೀಕ್ಷಿಸಬೇಕು. ಜಾತಕದಲ್ಲಿ ಗ್ರಹದ ಮೈತ್ರಿಗಳ, ಶತ್ರು ಗ್ರಹಗಳು ಪರೀಕ್ಷಿಸಬೇಕು. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ಮಧ್ಯೆ ಸಾಮರಸ್ಯ ಜೀವನ ಇರುವುದಿಲ್ಲ. ಸದಾ ಜಗಳ,ಕಲಹ, ಅನುಮಾನ, ಮನಸ್ತಾಪ ಕಲಾಪ ಇರುತ್ತದೆ. ಕಾರಣವೇನು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಗಳ ಮನೆಗಳಿವೆ.ಒಂಬತ್ತು ಗ್ರಹಗಳಿವೆ.12 ರಾಶಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. 12 ರಾಶಿಗಳಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ ಅಷ್ಟೇ ಅಲ್ಲ ಎರಡೆರಡು ರಾಶಿ ಮನೆಗೆ ಒಂದು ಗ್ರಹ ಅಧಿಪತಿ ಕೂಡ ಆಗಿರುತ್ತಾನೆ. ಅದನ್ನು ಸರಿಯಾಗಿ ಗಮನಿಸಬೇಕು..

ತಮ್ಮ ಗಮನಕ್ಕೆ ಮಾಹಿತಿ.

1.ಮೇಷ ರಾಶಿ: ಅಧಿಪತಿ ಕುಜ
2. ವೃಷಭ ರಾಶಿ:ಅಧಿಪತಿ ಶುಕ್ರ.
3.ಮಿಥುನ ರಾಶಿ:ಅಧಿಪತಿ ಬುಧ
4. ಕಟಕ ರಾಶಿ: ಅಧಿಪತಿ ಚಂದ್ರ
ಸಿಂಹರಾಶಿ: ಅಧಿಪತಿ ರವಿ
6. ಕನ್ಯಾ ರಾಶಿ: ಅಧಿಪತಿ ಬುಧ
7. ತುಲಾ ರಾಶಿ: ಅಧಿಪತಿ ಶುಕ್ರ
8. ವೃಶ್ಚಿಕ ರಾಶಿ; ಅಧಿಪತಿ ಕುಜ
9. ಧನಸ್ಸು ರಾಶಿ: ಅಧಿಪತಿಗುರು
10. ಮಕರ ರಾಶಿ: ಅಧಿಪತಿ ಶನಿ
11. ಕುಂಭ ರಾಶಿ: ಅಧಿಪತಿ ಶನಿ
12.ಮೀನರಾಶಿ: ಅಧಿಪತಿ ಗುರು

ಗಂಡ ಹೆಂಡತಿ ಜಗಳಕ್ಕೆ ಈ ಗ್ರಹಗಳ ಹೇಗೆ ಸಂಬಂಧ?

ಪ್ರತಿ ಗ್ರಹಗಳಿಗೆ ತನ್ನದೇ ಆದ ಮಿತ್ರ ಗ್ರಹಗಳು ಹಾಗೂ ಶತ್ರು ಗಳು ಇರುತ್ತವೆ. ಹಾಗಾಗಿ ಜನ್ಮಕುಂಡಲಿಯಲ್ಲಿ ಗ್ರಹಗಳ ಮಿತ್ರ, ಶತ್ರುಗಳ ಗ್ರಹ ಪರೀಕ್ಷಿಸಬೇಕು.

ಇಲ್ಲಿ ಸಂಕ್ಷಿಪ್ತವಾಗಿ ಗ್ರಹಗಳಿಗೆ ಶತ್ರು ಗ್ರಹಗಳನ್ನು ನೋಡೋಣ.

1.ರವಿಗೆ :ಶುಕ್ರ ಶನಿ ಶತ್ರು ಗ್ರಹಗಳು

2.ಚಂದ್ರನಿಗೆ :ಯಾರು ಇಲ್ಲ ಶತ್ರು ಗ್ರಹಗಳು

3.ಕುಜನಿಗೆ: ಶತ್ರು ಗ್ರಹ ಬುಧ

4.ಬುಧನಿಗೆ: ಚಂದ್ರ ಶತ್ರು ಗ್ರಹ

5.ಗುರುವಿಗೆ: ಬುಧ, ಶುಕ್ರ ಶತ್ರು ಗ್ರಹಗಳು

6.ಶುಕ್ರನಿಗೆ: ರವಿ,ಚಂದ್ರ ಶತ್ರು ಗ್ರಹಗಳು

7.ಶನಿಗೆ :ರವಿ,ಚಂದ್ರ ಅಂಗಾರಕ ಶತ್ರು ಗ್ರಹಗಳು.

ಹೀಗೆ ಗಂಡನ ಕುಂಡಲಿ ಹಾಗೂ ಹೆಂಡತಿಯ ಕುಂಡಲಿ ನೋಡಿ ಶತ್ರುಗಳ ನೋಟ ಹಾಗೂ ಗ್ರಹಗಳ ಮೈತ್ರಿ ನೋಟ ರಾಶಿಗಳ ಅಧಿಪತಿ ಪರೀಕ್ಷಿಸಬೇಕು, ಅಷ್ಟೇ ಅಲ್ಲ ಜನ್ಮಕುಂಡಲಿಯ ಲಗ್ನಾಧಿಪತಿ ಇಬ್ಬರ ಜನ್ಮ ಕುಂಡಲಿ ಪರೀಕ್ಷಿಸಬೇಕು.

ಸೋಮಶೇಖರ್ ಜ್ಯೋತಿಷ್ಯರುB.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ಜಾತಕ ಬರೆದು ತಮಗೆ ಪೋಸ್ಟ್ ಮುಖಾಂತರ ಕಳಿಸಲಾಗುವುದು. ಸಂಪರ್ಕಿಸಿರಿ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ರಾಶಿ ಭವಿಷ್ಯ( ಇಂದಿನ ರಾಶಿ)
_________

ಮೇಷ :
ಸಂಸಾರದಲ್ಲಿ ಬಿರುಕು.
ಸಾಂಸಾರಿಕ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಹರಿಸಿಕೊಳ್ಳಬೇಕು. ನಿವೇಶನ ಖರೀದಿಸುವಿರಿ. ಶುಭ ಮಂಗಳ ಕಾರ್ಯಗಳಿಗಾಗಿ ಪ್ರಯತ್ನಿಸುವಿರಿ. ಪಾಲುದಾರಿಕೆ ವ್ಯವಹಾರ ಹಣಕಾಸಿನ ವಿಷಯದಲ್ಲಿ ಎಚ್ಚರವಾಗಿರಿ. ಆಗಾಗ ಸಂಗಾತಿಗಾಗಿ ಪ್ರೇಮದ ಕಾಣಿಕೆ ನೀಡುವಿರಿ .ಅಧಿಕ ರೀತಿಯಲ್ಲಿ ಖರ್ಚು-ವೆಚ್ಚಗಳಿದ್ದರೂ ಧನಾಗಮನ ಇದ್ದೇ ಇರುತ್ತದೆ. ಉದ್ಯಮ ದಾರರಿಗೆ ಚಿಂತೆ ಬೇಡ, ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ ಕಾಣುವಿರಿ. ಆರೋಗ್ಯದ ಕಡೆ ಗಮನವಿರಲಿ. ನಾಲ್ಕು ಚಕ್ರದ ವಾಹನ ಖರೀದಿಸುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ :
ಆಸ್ತಿಯ ವಿಚಾರಕ್ಕಾಗಿ ಪ್ರಸ್ತಾಪ ಮಾಡುವಿರಿ.
ಹಿರಿಯರ ವರ್ತನೆಯಿಂದ ಮನಸ್ಸಿಗೆ ಬೇಸರ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವರ ಕಿರುಕುಳ. ಸಹೋದ್ಯೋಗಿಗಳಿಂದ ಮನಸ್ತಾಪ.ಭಾವನಾತ್ಮಕ ವ್ಯಕ್ತಿಯೊಬ್ಬ ಕಳೆದುಕೊಳ್ಳುವಿರಿ. ಸ್ನೇಹಿತರಿಂದ ಅತೃಪ್ತಿಕಾಡುವುದು. ನಿವೇಶನ ಖರೀದಿ ಅತೃಪ್ತಿ. ಹಳೆಯ ಮನೆಯನ್ನು ವಾಸ್ತು ಪ್ರಕಾರ ಪರಿವರ್ತನೆ ಸಾಧ್ಯತೆ. ಉದ್ಯೋಗ ಬದಲಾವಣೆ ಬೇಡ ಅಲ್ಲಿಯೇ ಮುಂದುವರೆಯಿರಿ. ಕಷ್ಟಗಳಿಂದ ಸುಖ ಸಿಗುವುದು. ಉದ್ಯೋಗದಲ್ಲಿ ಬಡ್ತಿ ವಿಳಂಬ. ಮೇಲಾಧಿಕಾರಿ ಜೊತೆ ಮನಸ್ತಾಪ ಬೇಡ. ಉದ್ಯೋಗಿಗಳು ಸಂಬಳ ಬೇಡಿಕೆಗೆ ಸೂಕ್ತ ಸಮಯ. ಪ್ರೀತಿ ವಿರಸ ಮುಂದುವರೆಯಲಿದೆ. ದಂಪತಿಗಳಿಗೆ ಸಂತಾನ ವಿಳಂಬ ಸಾಧ್ಯತೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಿಥುನ:
ನಿಮ್ಮ ದುಡ್ಡು, ನೀವು ಮರಳಿ ಪಡೆದುಕೊಳ್ಳಲು ಹರಸಾಹಸ ಪಡುವಿರಿ. ಹಣಕಾಸಿನ ವಿಷಯಕ್ಕಾಗಿ
ಬಂಧು-ಬಳಗದವರೊಂದಿಗೆ ಮನಸ್ತಾಪ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ,ಮಾಸಿಕ ವೇತನ ವೃದ್ಧಿಯಾಗುವುದು .ದೂರದ ಸಂಬಂಧಿಗಳಿಂದ ಮದುವೆ ವಿಷಯಕ್ಕಾಗಿ ನೆರವು. ದೇವತಾ ಕಾರ್ಯಗೆ ಕುಟುಂಬ ಸಮೇತ ದರ್ಶನ ಪಡೆಯುವಿರಿ. ರಾಜಕಾರಣಿಗಳಿಂದ ವೈದಿಕ ಕಾರ್ಯಗಳು ಸರಾಗ ವಾಗಿ ನಡೆದು ಹೋಗಲಿವೆ. ಸಂಗಾತಿಯ ಜೊತೆ ಸಂಚಾರದಿಂದ ಸಂತೃಪ್ತಿಯಾದೀತು. ಮದುವೆ ವಿಳಂಬ ಸಾಧ್ಯತೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ:
ಉದರ ದೋಷ, ನೇತ್ರ ದೋಷದಿಂದ ನರಳುವ ಸಾಧ್ಯತೆ.ಆಗಾಗ ಹಣಕಾಸು ಸಮಸ್ಯೆ ಕಾಣಿಸಬಹುದು. ನಿಮ್ಮ ಕಾರ್ಯಗಳು ತಟಸ್ಥ ಇದರಿಂದ ಮಾನಸಿಕ ನೆಮ್ಮದಿ ಇರದು. ಮಿತ್ರರ ಆಗಮನದಿಂದ ಸಂತಸ ಹಾಗೂ ಅವರ ಸಹಾಯದಿಂದ ಉದ್ಯೋಗ ಪ್ರಾಪ್ತಿ .ನೀವು ಕೈಗೊಂಡ ಹೊಸ ಉದ್ಯೋಗದ ಕಾರ್ಯಗಳು ಯಶಸ್ವಿಯಾಗಲಿವೆ. ರಾಜಕಾರಣಿಗಳಿಗೆ ಗೌರವ ಪ್ರಾಪ್ತಿಯಾಗಲಿದೆ. ಉನ್ನತ ಪದವಿ ಪ್ರಾಪ್ತಿ. ಹಿತೈಷಿಗಳ ಬಗ್ಗೆ ಜಾಗ್ರತೆ ಇರಲಿ. ಜಮೀನು ಖರೀದಿಸುವವರಿಗೆ ಸೂಕ್ತ ಸಮಯ. ಕೃಷಿಕರು ಕೃಷಿ ಭೂಮಿಯಲ್ಲಿ ಆಧುನೀಕರಣದ ಬೇಸಾಯ ಮಾಡುವ ಚಿಂತನೆ. ಮಗಳ ಸಂಸಾರದಲ್ಲಿ ಗೊಂದಲ. ಗರ್ಭಿಣಿಯರು ಜಾಗ್ರತೆವಹಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ:
ಮಕ್ಕಳ ಮಂಡತನದ ಸ್ವಭಾವದಿಂದ ಬೇಸರ.
ಅವಿವಾಹಿತರಿಗೆ ಇಷ್ಟಾರ್ಥ ಸಿದ್ಧಿ ಸೂಚನೆ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ. ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಆತ್ಮವಿಶ್ವಾಸಗಳು ಮುನ್ನಡೆಗೆ ಸಾಧಕವಾಗಲಿವೆ. ಈಗ ಬರುವ ಪ್ರಯತ್ನದಲ್ಲಿ ಯಶಸ್ಸು ನಿಮ್ಮದಾಗಲಿದೆ .ಗೃಹ ಸಂಬಂಧಿತ ಕಾರ್ಯಗಳು ಪೂರ್ಣಗೊಳ್ಳಬೇಕು ಎಂಬ ಆತುರಬೇಡ. ಪ್ರೀತಿ-ಪ್ರೇಮ ವಿಚಾರದಲ್ಲಿ ಅನುಮಾನ. ಸಂತಾನ ನಿರೀಕ್ಷಣೆಯಲ್ಲಿದ್ದೀರಿ. ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ಗೊಂದಲ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸದ ಚಿಂತನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ:
ವಿದೇಶ ಪ್ರವಾಸದ ವಿಸಾ ನಿರೀಕ್ಷಣೆಯಲ್ಲಿದ್ದೀರಿ.
ಬಂಧುತ್ವದ ಸಂಬಂಧದಲ್ಲಿ ಸಂತಸ ತರುತ್ತದೆ. ಹಿರಿಯರ ಧಾರ್ಮಿಕ ಕಾರ್ಯಗಳಿಗೆ ಸಹಕರಿಸುವರು. ವಾಹನ ಖರೀದಿ ಭಾಗ್ಯವಿರುತ್ತದೆ. ನಿಮ್ಮ ನೇತೃತ್ವದಲ್ಲಿ ದೇವರ ಪ್ರತಿಷ್ಠಾಪನೆ ಯಾಗಲಿದೆ. ವ್ಯವಹಾರಸ್ಥರಿಗೆ ಆಗಾಗ ಧನ ದಾರಿದ್ರ್ಯದ ಅನುಭವವಾಗಲಿದೆ. ವಾಹನ ಸವಾರಿ ಮಾಡುವಾಗ ಜಾಗ್ರತೆ ಇರಲಿ. ರಸ್ತೆ ಎಡ ಭಾಗದಲ್ಲಿ ನಡೆಯಿರಿ .ನಿವೇಶನ ಖರೀದಿಸುವವರಿಗೆ ಸೂಕ್ತ ಸಮಯ. ಕೊಟ್ಟಿರುವ ಸಾಲ ಮರಳಿ ಪಡೆಯಲು ಕಿರುಕು ಅನುಭವಿಸುವಿರಿ. ತುಂಬಾ ಮಳೆಯಿಂದ, ವಾಸದ ಹಳೆಯ ಮನೆ ಬೀಳುವ ಸಂಭವ ಮುಂಜಾಗ್ರತೆ ವಹಿಸಿ. ಈ ಸಂಜೆ ಸಂಗಾತಿಯ ದೂರವಾಣಿ ಸಂಭಾಷಣೆ ಬರಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ:
ಟ್ರಾನ್ಸ್ಪೋರ್ಟ್ ಬಿಸಿನೆಸ್ಸ್ ಮಾಡುವವರಿಗೆ ಕಷ್ಟ.
ಕಿರು ಸಂಚಾರ ಮೇಲಿಂದ ಮೇಲೆ ದುರಸ್ತಿ ಸಾಧ್ಯತೆ. ಸ್ಪರ್ಧಾತ್ಮಕ ಪರೀಕ್ಷೆ ಕ್ರಿಯಾಶೀಲತೆಯಲ್ಲಿ ಪ್ರಯತ್ನಬಲ. ಉನ್ನತ ವ್ಯಾಸಂಗಕ್ಕಾಗಿ ನಗರಕ್ಕೆ ಹೋಗುವ. ಗಂಡ ಹೆಂಡತಿ ಪ್ರಯತ್ನದಿಂದ ಮನೆ ಕಟ್ಟಡ ಯಶಸ್ಸು. ಧಾರ್ಮಿಕ ಚಿಂತನೆಯಲ್ಲಿ ತೊಡಗುವಿರಿ. ರಾಜಕಾರಣಿಗಳು ಸುಯೋಗ. ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ರಾಜಮನ್ನಣೆ ಪ್ರಾಪ್ತಿ. ಮಾತಾಪಿತೃ ಆರೋಗ್ಯದ ಬಗ್ಗೆಸಮಸ್ಯೆ. ವಾಹನ ಸವಾರಿ ಮಾಡುವಾಗ ತೊಂದರೆಯುಂಟಾಗಬಹುದು. ಮನೆಯಲ್ಲಿ ಶುಭಮಂಗಲ ಕಾರ್ಯಾರಂಭ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ :
ವಿದೇಶ ಪ್ರವಾಸ ವಿಸ ಸಿಗಲಿದೆ.
ಹಿರಿಯರಿಗೆ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಸದ್ಯಕ್ಕೆ ಬೇಡ. ವಾಹನ ಖರೀದಿಸುವ ಯೋಗ. ಮಕ್ಕಳ ವಿವಾಹ ನಿಶ್ಚಯ ಸಂಭವ. ಹೊಸ ಯೋಜನೆಗೆ ಪ್ರಾರಂಭಿಸಲು ಸೂಕ್ತ ಕಾಲ.ಸಂಕಷ್ಟದಲ್ಲಿ ಆಪ್ತರಿಂದ ಆರ್ಥಿಕ ನೆರವು ಸಿಗಲಿದೆ. ಹೈನುಗಾರಿಕೆ ಉದ್ಯಮ ಪ್ರಾರಂಭಿಸುವಿರಿ. ದಿನಸಿ, ಬಟ್ಟೆ, ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕದಲ್ಲಿ ಚೇತರಿಕೆ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮ ದಾರರಿಗೆ ಆರ್ಥಿಕದಲ್ಲಿ ಪ್ರಗತಿ ಕಾಣುವಿರಿ ಹಾಗೂ ಸರಕಾರದ ವತಿಯಿಂದ ಸಕಲ ಸಹಕಾರ ಹಾಗೂ ಸೌಕರ್ಯ ಸಿಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಧನುಸ್ಸು:
ಸಹೋದ್ಯೋಗಿಗಳಿಂದ ಮನಸ್ತಾಪ. ಮೇಲಾಧಿಕಾರಿಗಳಿಂದ ಕಿರುಕುಳ ಸಂಭವ.
ಅಧಿಕಾರಿ ವರ್ಗದವರ ಮತಭೇದದಿಂದ ಕಾರ್ಯ ವಿಳಂಬ. ಸಂಗಾತಿ ಜೊತೆ ಪ್ರಯಾಣ.ನಿಮ್ಮ ಸ್ವಂತ ಇಚ್ಛೆ ಮದುವೆಗಾಗಿ ಕಾಯಬೇಕಾಗಬಹುದು. ನೂತನ ಕೆಲಸಕಾರ್ಯಗಳಿಗಾಗಿ ದುಡುಕದಿರಿ. ಪಾಲುದಾರಿಕೆ ವ್ಯವಹಾರ ಕಾರ್ಯ ಬೇಡ. ಮಕ್ಕಳ ಸಂತಾನ ನಿರೀಕ್ಷಣೆಯಲ್ಲಿದ್ದೀರಿ. ಬೆಲೆಬಾಳುವ ಆಭರಣ ಖರೀದಿಸುವಿರಿ. ಪಕ್ಕದಲ್ಲಿರುವ ಜಮೀನು ಅಥವಾ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಗರ್ಭಿಣಿಯರು ಮುಂಜಾಗ್ರತೆ ವಹಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಕರ:
ಪತ್ನಿಯ ಮುನಿಸು ಬೇಸರ ತರಲಿದೆ. ಪತಿ-ಪತ್ನಿ ಮಕ್ಕಳ ವಿರಹ ಕಾಡಲಿದೆ.
ರಾಜಕೀಯ ವಲಯದವರಿಗೆ ತುಸು ಚೇತರಿಕೆ ಆದರೂ ಒಮ್ಮೊಮ್ಮೆ ಅಧೈರ್ಯದ ಹೆಜ್ಜೆಯಿಂದ ಆತಂಕ. ದಾಂಪತ್ಯ ಗೊಂದಲದಿಂದ ಹೊರಬಂದು ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಪ್ರೇಮಿಗಳ ವಿರಹ ಕಾಡಲಿದೆ. ಸಂಗಾತಿಯ ಹಳೆ ನೆನಪುಗಳು ಮನಸ್ಸಿಗೆ ಮೂಡುವುದು. ಇಂದು ಸಂತೆಯಲ್ಲಿ ಹಣ ಕಳೆದುಕೊಳ್ಳುವ ಸಂಭವ. ಆಸ್ತಿಯ ಮೂಲ ದಾಖಲಾತಿ ಭದ್ರವಾಗಿ ಇಡಿ. ಸಹೋದರಿಯರ ಕಡೆಯಿಂದ ಆಸ್ತಿ ಪಾಲು ಕೇಳುವ ಸಂಭವ. ಆಗಾಗ ಗಂಡ-ಹೆಂಡತಿ ಮಧ್ಯೆ ಜಗಳವಾಗಬಹುದು. ಮಗಳ ಸಂಸಾರದ ಬಗ್ಗೆ ಚಿಂತನೆ. ಅಳಿಯನ ಮಂಡ ತನದಿಂದ ಬೇಸರ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭ:
ಮಕ್ಕಳಿಂದ ಸಿಹಿಸುದ್ದಿ. ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶ.
ಹಿರಿಯರ ಮಾರ್ಗದರ್ಶನದಿಂದ ಹೊಸ ಉದ್ಯೋಗ ಪ್ರಾರಂಭದ ಮುನ್ನಡೆ.ರಾಜಕಾರಣಿಗಳಿಗೆ ಉತ್ತಮ ಯೋಗವಿದೆ. ಆರೋಗ್ಯದಲ್ಲಿ ಸಮಸ್ಯೆ ಇದೆ ಎಚ್ಚರಿಕೆ ಇರಲಿ. ಗರ್ಭಿಣಿಯ ಆರೋಗ್ಯದ ಬಗ್ಗೆ ಗಮನ ಹರಿಸಿ. ನಿರುದ್ಯೋಗಿಗಳು ಉದ್ಯೋಗದ ಪ್ರಯತ್ನಬಲ ಹೆಚ್ಚಾಗಬೇಕು. ಉದ್ಯೋಗಕ್ಕಾಗಿ ಬೇರೆ ನಗರಕ್ಕೆ ಹೋಗುವ ಸಂಭವ. ಸರಕಾರಿ ಉದ್ಯೋಗ ಪ್ರಯತ್ನಿಸುವವರಿಗೆ ಪೂರ್ವ ತಯಾರಿ ಮಾಡಿಕೊಳ್ಳಿ. ಉದ್ಯೋಗ ಬದಲಾಯಿಸುವ ಚಿಂತನೆ ಮಾಡುವವರು ಉದ್ಯೋಗದ ಬದಲಾವಣೆ ಬೇಡ, ಕೆಲವೊಂದು ದಿವಸ ಮಟ್ಟಿಗೆ ಅಲ್ಲಿಯೇ ಮುಂದುವರೆಯಿರಿ,ಅಲ್ಲಿಂದಲೇ ನಿಮಗೆ ಉನ್ನತ ಕಂಪನಿಯಲ್ಲಿ ಉದ್ಯೋಗ ಲಭ್ಯವಾಗಲಿದೆ. ವಿದೇಶ ಪ್ರವಾಸ ಪ್ರಯತ್ನಿಸುವವರಿಗೆ ಸಿಹಿಸುದ್ದಿ ಲಭ್ಯ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಪ್ರಯತ್ನ ಯಶಸ್ಸು. ಹೂಡಿಕೆ ಮಾಡಿರುವ ಹಣ ಮರಳಿ ಪಡೆಯುವಿರಿ. ಸದ್ಯದ ಮಟ್ಟಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಬೇಡ. ಪ್ರೇಮಿಗಳ ಸರಸ ಸಲ್ಲಾಪ ಗಳಿಂದ ಮನೋವೇದನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ:
ದಿನಪೂರ್ತಿ ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿವೆ. ಮಕ್ಕಳ ವಿಚಾರದಲ್ಲಿ ಸಿಹಿ ಸುದ್ದಿ ನಿಮ್ಮದಾಗಲಿದೆ. ಚಿಕ್ಕ ಪ್ರಮಾಣದ ಪ್ರಯತ್ನದಿಂದ ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಅಸಂತೋಷಗಳೂ ಕೂಡ ದೂರವಾಗುತ್ತವೆ. ಬಹುದಿನಗಳಿಂದ ಕೊಟ್ಟಿರುವ ಸಾಲ ಮರಳಿ ಬರಲಿದೆ. ಶತ್ರುಗಳು ಮಿತ್ರರಾಗುವರು. ಸಂಗಾತಿಯಿಂದ ಮದುವೆಗೆ ಪ್ರಸ್ತಾಪ ಬರುವುದು. ಮಾನಸಿಕ ಚಿಂತನೆ ದೂರವಾಗುವುದು. ಆರೋಗ್ಯದಲ್ಲಿ ಚೇತರಿಕೆ. ಹೊಸ ನಿವೇಶನ ಖರೀದಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ದಿಂದ ಸಂತಸ. ಸಹೋದರಿಯರ ಮೇಲೆ ಪ್ರೇಮ ಇರಲಿ. ರಾಜಕಾರಣಿಗಳು ಕಾರ್ಯರಂಗದಲ್ಲಿ ಮುನ್ನಡೆ. ಉದ್ಯೋಗದಲ್ಲಿ ಪ್ರಮೋಷನ್. ವೇತನ ಹೆಚ್ಚಿನ ನಿರೀಕ್ಷಣೆಯಲ್ಲಿದ್ದೀರಿ. ಪಕ್ಕದ ಆಸ್ತಿ ಖರೀದಿಸುವಿರಿ. ಕುಟುಂಬದಲ್ಲಿ ಸಂತಾನದ ಸಿಹಿಸುದ್ದಿ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ಜರಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement

ದಾವಣಗೆರೆ

Advertisement
To Top