Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಗುರುವಾರ-ಜುಲೈ-23,2020 ರಾಶಿ ಭವಿಷ್ಯ

ಸೂರ್ಯೋದಯ: 06:06, ಸೂರ್ಯಸ್ತ: 18:45

ಶಾರ್ವರಿ ನಾಮ ಸಂವತ್ಸರ
ಶ್ರಾವಣ ಮಾಸ ದಕ್ಷಿಣಾಯಣ

ತಿಥಿ: ತದಿಗೆ – 17:02 ವರೆಗೆ
ನಕ್ಷತ್ರ: ಮಖಾ – 17:44 ವರೆಗೆ
ಯೋಗ: ವ್ಯತೀಪಾತ – 12:02 ವರೆಗೆ
ಕರಣ: ತೈತಲೆ – 06:13 ವರೆಗೆ ಗರಜ – 17:02 ವರೆಗೆ ಬಿಟ್ಟುಹೋದ ಕರಣ : ವಣಿಜ – 27:48+ ವರೆಗೆ

ದುರ್ಮುಹೂರ್ತ: 10:19 – 11:10
ದುರ್ಮುಹೂರ್ತ : 15:23 – 16:13

ರಾಹು ಕಾಲ: 13:30 – 15:00
ಯಮಗಂಡ: 06:00 – 07:30
ಗುಳಿಕ ಕಾಲ: 09:00 – 10:30

ಅಮೃತಕಾಲ: 15:29 – 16:59
ಅಭಿಜಿತ್ ಮುಹುರ್ತ: 12:00 – 12:51

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ
ಪತ್ನಿಯ ಮೇಲೆ ಇಟ್ಟಿರುವ ವ್ಯಾಮೋಹದಿಂದ
ಯಜಮಾನಿಕೆ ಮಾಡಲೇಬೇಕು ಎಂಬ ಹಠ ಬೇಡ. ಸನ್ನಿವೇಶಕ್ಕೆ ಶರಣ್ ಆಗಿರಿ. ಸಂಗಾತಿಯ ಜೊತೆ ಹೊಂದಿಕೊಂಡು ಹೋಗುವ ಕಡೆಗೆ ಗಮನ ನೀಡಿ. ಉಳಿತಾಯದ ಹಣವನ್ನು ನಿವೇಶನ ಖರೀದಿಗೆ ಹೂಡಿಕೆ ಮಾಡುವಿರಿ. ಪಿತ್ರಾರ್ಜಿತ ಆಸ್ತಿ ಪಾಲುದಾರಿಕೆ ಇದ್ದಲ್ಲಿ ಸಾಧಕ- ಬಾಧಕಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡಿ. ಅತಿಯಾದ ಅಹಂಕಾರ ಹಾಗೂ ಒಣ ಜಂಬದಿಂದ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ. ವಿಧವಾ ಮಕ್ಕಳ ಮರು ಮದುವೆ ಬಗ್ಗೆ ಚಿಂತನೆ ಮಾಡುವಿರಿ. ವ್ಯಾಪಾರದ ಆರ್ಥಿಕ ವಿಳಂಬತೆ. ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಷಭ ರಾಶಿ
‘ಕಾಯಕವೇ ಕೈಲಾಸ’ ಎಂದು ಪ್ರಾಮಾಣಿಕತೆ, ನಿಷ್ಠೆಯಿಂದ ನಡೆದುಕೊಂಡ ನಿಮಗೆ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಯಿಂದ ಉದ್ಯೋಗದ ಬಡ್ತಿ ತಡೆ . ಸಹೋದ್ಯೋಗಿಗಳಿಂದ ತಕ್ಕ ಸಹಕಾರ ದೊರೆಯುತ್ತಿಲ್ಲ ಎಂಬ ಬೇಸರ ಆಗುವ ಸಾಧ್ಯತೆ. ಕೆಲವರು ಕೆಲಸ ಬಿಡುವ ಬಗ್ಗೆ ಕೂಡ ಆಲೋಚನೆ ಮಾಡುವಿರಿ. ವೇತನ ಚಿಂತನೆ ಮಾಡಬಹುದು. ಸದ್ಯಕ್ಕೆ ಅಲ್ಲಿಯೇ ಮುಂದುವರೆಯಿರಿ. ಆತುರತೆ ಇಂದ ಮಕ್ಕಳ ಮದುವೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಕುಟುಂಬದ ಜೊತೆ ಮೌನವಾಗಿರುವುದು ಉತ್ತಮ. ಹಳೆಯ ವೈಷಮ್ಯ ಕಾಡುವುದು. ಪ್ರೇಮ ಮದುವೆ ವಿಳಂಬ ಸಾಧ್ಯತೆ. ಮದುವೆ ವಿಳಂಬ, ವ್ಯಾಪಾರದಲ್ಲಿ ನಷ್ಟ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಿಥುನ ರಾಶಿ
ಹಿರಿಯರ ಹಾಗೂ ಸ್ನೇಹಿತರ ಮಾರ್ಗದರ್ಶನ ದಿಂದಾಗಿ
ಹೊಸ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದಿರುವವರಿಗೆ ಹಣಕಾಸಿನ ಅನುಕೂಲ ಒದಗಿಬರುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರಗಳು ಬೇಡ. ಹೈನುಗಾರಿಕೆ ,ಕೃಷಿ ಆರಂಭಿಸಬೇಕು ಎಂದಿರುವವರಿಗೆ ಬೆಂಬಲ ದೊರೆಯಲಿದೆ. ಕುಟುಂಬದೊಳಗೆ ಸಹೋದರ-ಸಹೋದರಿಯ ರಿಂದ ಆಸ್ತಿ ವಿಚಾರದಲ್ಲಿ ಗೊಂದಲ ಕಾಡಲಿದೆ. ಸಂಜೆಯೊಳಗೆ ಧನಸಹಾಯ ಸಿಗಲಿದೆ. ಸಂಗಾತಿಯ ಪ್ರೇಮದ ನುಡಿಗಳು ಮನಸ್ಸಿಗೆ ಹಿತ. ಮದುವೆ ವಿಚಾರ ಪ್ರಸ್ತಾಪ ಮಾಡಿ. ಕುಟುಂಬ ಸದಸ್ಯರಲ್ಲಿ ಶಸ್ತ್ರಚಿಕಿತ್ಸೆಯ ಸಂಭವ. ರಿಯಲ್ ಎಸ್ಟೇಟ್ ಪುನ: ಚೇತರಿಕೆ. ನಟ-ನಟಿಯರಿಗೆ ಉತ್ತಮ ಅವಕಾಶಗಳು ಸಿಗುವವು. ಮಕ್ಕಳ ಶಿಕ್ಷಣದ ಭವಿಷ್ಯದ ಚಿಂತನೆ. ಶಿಕ್ಷಕವೃಂದದವರಿಗೆ ಮನೆ ಕಟ್ಟಡ ಭಾಗ್ಯ. ಮನೆಯಲ್ಲಿ ಮಂಗಳಕಾರ್ಯ ಸಂಭವ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕರ್ಕಾಟಕ ರಾಶಿ
ಪತ್ನಿಯ ಸಹಕಾರ ಸದಾ ಸಿಗಲಿದೆ.ಇನ್ನೊಬ್ಬರ ಸ್ಥಿತಿಯನ್ನು ಅರಿತು ಧನಸಹಾಯ ಮಾಡುವಿರಿ. ಸಮಾಜದಲ್ಲಿ ದಯೆ- ಕನಿಕರದಿಂದ ನಡೆದುಕೊಳ್ಳಿ ಇದು ಮುಂದೆ ನಿಮಗೆ ಉಪಯೋಗವಾಗುವುದು. ಈ ದಿನ ಬಹಳ ದಿನದ ಸಾಲ ಮರುಪಾವತಿ ಆಗಲಿದೆ .ನಿಮ್ಮ ಸಿಟ್ಟಿನ ಕಾರಣಕ್ಕೆ ವಿರೋಧಗಳು ಸೃಷ್ಟಿಯಾಗುತ್ತವೆ. ಮೇಲಾಧಿಕಾರಿ ಉದ್ಯೋಗಕ್ಕೇ ಕುತ್ತು ತರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಅರಿತು ಮುಂದಕ್ಕೆ ಹೆಜ್ಜೆಗಳನ್ನು ಇಡಿ. ಪ್ರೇಮಿಗಳು ಅನುಮಾನ ಪಟ್ಟು ಪ್ರಾಯಶ್ಚಿತ್ತ ಅನುಭವಿಸುವಿರಿ. ಆತ್ಮೀಯ ಸ್ನೇಹಿತರ ಜಗಳ ಸಂಭವ. ಬಹುಮುಖ್ಯವಾದ ಆಸ್ತಿಯ ಪ್ರಮಾಣ ಪತ್ರ ಕಳೆದುಕೊಳ್ಳುವ ಸ್ಥಿತಿ ತಂದುಕೊಳ್ಳಬೇಡಿ. ಉದ್ಯೋಗಕ್ಕಾಗಿ ಚಿಂತನೆ. ಸರಕಾರಿ ನೌಕರಿ ಪಡೆಯಲು ಪೂರ್ವ ತಯಾರಿ ಮಾಡಿಕೊಳ್ಳಿ. ಉದ್ಯೋಗ, ಮದುವೆ, ವ್ಯಾಪಾರದಲ್ಲಿ ನಷ್ಟ, ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಸಿಂಹ ರಾಶಿ
ಹೂಡಿಕೆಯಲ್ಲಿ ಇಟ್ಟಿರುವ ಹಣವನ್ನು ಮರಳಿ ಪಡೆಯುವುದರ ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗದಲ್ಲಿ ಲಾಭ ತೆಗೆದುಕೊಳ್ಳುವ ಬಗ್ಗೆ ಆಲೋಚಿಸುತ್ತೀರಿ. ರಾಜಕೀಯ ಕ್ಷೇತ್ರದಲ್ಲಿ ಇರುವವರು ಕೆಲಸಗಳನ್ನು ಮಾಡಿ, ಜನ ಮನ್ನಣೆ ಪಡೆಯುತ್ತೀರಿ, ಹಾಗೂ ಉನ್ನತ ಸ್ಥಾನ ಪ್ರಾಪ್ತಿ. ಮಾತಾಪಿತೃ ಜತೆಗೆ ವಾಗ್ವಾದ ಮಾಡಿಕೊಳ್ಳಬೇಡಿ. ಸಂಗಾತಿಯ ಪ್ರಾಮಾಣಿಕ ಮನಸ್ಸಿನ ಬಗ್ಗೆ ಸರಿಯಾದ ವಿವೇಚನೆಯಿಂದ ನಡೆದುಕೊಳ್ಳದಿದ್ದಲ್ಲಿ ದೀರ್ಘ ಕಾಲದ ತನಕ ಸಂಬಂಧ ಹಾಳಾಗುತ್ತದೆ. ಬೇಗ ಮದುವೆಯಾದರೆ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕನ್ಯಾ ರಾಶಿ
ದುಡುಕಿನ ಮಾತಿನಿಂದ
ಸಮಸ್ಯೆ ತಂದುಕೊಳ್ಳಲಿದ್ದೀರಿ. ಆಸ್ತಿ ವಿಚಾರ ಮಾತಿನ ಮೂಲಕ ಬಗೆಹರಿಸಿಕೊಳ್ಳಿ. ಸಾಲ ತೀರಿಸುವದರ ಬಗ್ಗೆ ಚಿಂತನೆ ಮಾಡುವಿರಿ. ಮಿತ್ರರು ಶತ್ರು ಆಗಿರಬಹುದು. ಆರೋಗ್ಯದಲ್ಲಿ ತೊಂದರೆ ಕಾಡಲಿದೆ. ಆಹಾರ ಪಥ್ಯವನ್ನು ಪಾಲಿಸಬೇಕು. ಹಿತೈಷಿಗಳ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳಿ. ಕಾರು- ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಏಕಾಗ್ರತೆಯಿಂದ ಇರಬೇಕು. ದೂರ ಪ್ರಯಾಣದಿಂದ ಅವಗಡ ಸಂಭವ. ಪದೇಪದೇ ಜೀವನದಲ್ಲಿ ಸೋಲು, ಜಿಗುಪ್ಸೆ, ಮನಸ್ತಾಪ, ಶುಭ ಕಾರ್ಯ ವಿಳಂಬ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ತುಲಾ ರಾಶಿ
ಅನಾರೋಗ್ಯಕ್ಕಾಗಿ
ವಿಪರೀತ ಖರ್ಚು. ಜೂಜಾಟ ಮೋಜು-ಮಸ್ತಿ ಮಾಡುವುದರಿಂದ ಆರ್ಥಿಕ ಒತ್ತಡಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸೋದರ- ಸೋದರಿಯರು ಆಸ್ತಿ ವಿಚಾರ ಕೇಳಿದರೆ ಅದನ್ನು ಪೂರೈಸಲು ಸಾಧ್ಯವಾದಲ್ಲಿ ನೆರವಾಗಿ. ಮಕ್ಕಳಿಂದಾಗಿ ಪೋಷಕರಿಗೆ ಬೇಸರ ತರುವಂಥ ದಿನವಾಗಿದೆ. ಸಾಲಕ್ಕೆ ಜಾಮೀನು ನೀಡುವ ಕೆಲಸಗಳನ್ನು ಮಾಡಬೇಡಿ. ಗೃಹ ಕಟ್ಟಡ ಹಣಕಾಸಿನ ಅಡಚಣೆಯಿಂದ ನಿಲ್ಲುವುದು. ಆಸ್ತಿ ಮಾರಾಟ ಸಂಭವ. ಸಾಲಗಾರರಿಂದ ಕಿರಿಕಿರಿ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಆರ್ಥಿಕ ನಷ್ಟ. ಸಂಗಾತಿಗೆ ಮನದಾಳದ ಮಾತು ಹೇಳಲು ಭಯ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಶ್ಚಿಕ ರಾಶಿ
ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ತೊಂದರೆ. ನೀವು ವರ್ಗಾವಣೆಯ ನಿರೀಕ್ಷೆ ಮಾಡುವಿರಿ. ನೀವು ಪ್ರಯತ್ನಿಸಿದ ಉದ್ಯೋಗ ಬೇರೆಯವರು ನಿರ್ವಹಿಸುವುದರಿಂದ ಬೇಸರಕ್ಕೆ ಕಾರಣ ಆಗಬಹುದು. ಧರ್ಮದ ಕಾರ್ಯಗಳಿಗೆ ಹಣ ಖರ್ಚು ಮಾಡಲಿದ್ದೀರಿ. ಹಿರಿಯರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಸಂಗಾತಿ ಜೊತೆ ಸರಸ ಸಲ್ಲಾಪಗಳಿಂದ ಮನೋವೇದನೆ. ಮದುವೆ ವಿಳಂಬ, ವ್ಯಾಪಾರದಲ್ಲಿ ನಷ್ಟ, ಹಣಕಾಸಿನಲ್ಲಿ ತೊಂದರೆ ಇತ್ಯಾದಿ ಸಮಸ್ಯೆಗಳಿಗಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಧನಸ್ಸು ರಾಶಿ
ಸಂಗಾತಿಯ ಜತೆಗೆ ಸಂತೋಷವಾಗಿ ಸಮಯ ಕಳೆಯುವ ಯೋಗ ಇದೆ. ಮನೆಗೆ ಅಗತ್ಯ ಇರುವ ಪೀಠೋಪಕರಣಗಳು ಖರೀದಿ ಮಾಡಲಿದ್ದೀರಿ. ದೂರ ಪ್ರಯಾಣ ಸದ್ಯಕ್ಕೆ ಬೇಡ . ಸರ್ಕಾರಿ ಉದ್ಯೋಗ ಸಿದ್ಧತೆ ನಡೆಸಲಿದ್ದೀರಿ. ದಿನದ ಕೊನೆಗೆ ಸಂಗಾತಿಯ ಕರೆ ಬರುವುದು. ವ್ಯಾಪಾರದಲ್ಲಿ ಸಮಸ್ಯೆಯೊಂದು ತಲೆದೋರಿ, ಅದನ್ನು ಬಗೆಹರಿಸಲು ಸಾಲ ಪಡೆಯುವಿರಿ. ಕೃಷಿಗೆ ಸಂಬಂಧಿಸಿದ ಹೈನುಗಾರಿಕೆ ಉದ್ಯಮ ಮಾಡುವವರಿಗೆ ಶುಭದಾಯಕವಾಗಲಿದೆ. ಸಮಸ್ಯೆಗಳಿಗೆ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಕರ ರಾಶಿ
ಉದ್ಯೋಗ ಬದಲಾವಣೆಗೆ ಒಗ್ಗಿಕೊಳ್ಳುವ ಕಾಲ ಬಂದಿದೆ. ನೀವು ಅಂದುಕೊಂಡಂತೆ ಏನೂ ಪ್ರಗತಿ ಕಾಣುತ್ತಿಲ್ಲ. ಸಂಗಾತಿಯ ಜೊತೆ ಅಗತ್ಯ ಬದಲಾವಣೆಗಳನ್ನು ನೀವೇ ಮಾಡಿಕೊಳ್ಳುವುದು ಉತ್ತಮ. ಆಲಸ್ಯ, ಸೋಮಾರಿತನ ಬಿಟ್ಟು ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಮೇಲಾಧಿಕಾರಿಗಳ ಜೊತೆ ಮಾತನಾಡುವಾಗ ಬಳಸುವ ಪದಗಳ ಕಡೆಗೆ ನಿಗಾ ಇರಲಿ. ಶಿಕ್ಷಕವೃಂದ ಮಕ್ಕಳಿಗೆ ಮದುವೆ ಪ್ರಾಪ್ತಿ. ವರ್ಗಾವಣೆ ಭಾಗ್ಯೋದಯ. ಹೊಸ ಆಸ್ತಿ ಖರೀದಿ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಮದುವೆ ಸಮಸ್ಯೆ ,ಹಣಕಾಸಿನ ಸಮಸ್ಯೆ ಮುಂತಾದ ಸಮಸ್ಯೆಗಳಿಗೆ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕುಂಭ ರಾಶಿ
ಹಿರಿಯರು ನೀಡುವ ಸಲಹೆ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಸಮಾಜದಲ್ಲಿ ಮಾಡುವ ಟೀಕೆ- ಟಿಪ್ಪಣಿಗಳಿಂದ ಮನಸ್ತಾಪ. ಸಂಗಾತಿ ಮತ್ತು ನೀವು ಮದುವೆ ಸತ್ಯಾಸತ್ಯತೆ ಬಗ್ಗೆ ಆಲೋಚಿಸಿ. ಹಠ ಬೇಡ. ರಕ್ತದೊತ್ತಡದ ಸಮಸ್ಯೆ ಇರುವವರು ಹೊರಗಡೆ ತಿರುಗಾಟ ಬೇಡ. ನಿಮ್ಮ ಎದೆ ರೋಗದ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು. ವ್ಯಾಪಾರ ವರ್ತಕರಿಗೆ ಸೂಕ್ತ ಸಮಯ. ಹೊಸ ಉದ್ಯಮ ಪ್ರಾರಂಭ ಬೇಡ ,ಹಳೆಯ ಉದ್ಯಮ ಮುಂದುವರೆಸಿರಿ. ಸಾಲದ ಸಮಸ್ಯೆ ಆರೋಗ್ಯದ ಸಮಸ್ಯೆ ಮದುವೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮೀನ ರಾಶಿ
ಸಾಲದ ಭಾರ ಇಳಿದು ಮನಸ್ಸಿಗೆ ನಿರಾಳ. ಪತ್ನಿಯ ಮಾರ್ಗದರ್ಶನ ಹಾಗೂ ನಿಮ್ಮ ಶ್ರಮವೇ ಕಾರಣ ಆಗಲಿದೆ. ಅಧಿಕಾರಿ ಹಾಗೂ ಸಹೋದ್ಯೋಗಿಗಳ ಸಹಕಾರ ದಿಂದ ಕೆಲಸ- ಕಾರ್ಯಗಳನ್ನು ಉತ್ಸಾಹದಿಂದ ಮಾಡಿ ಮುಗಿಸಲಿದ್ದೀರಿ. ದೇವಸ್ಥಾನ ಪ್ರತಿಷ್ಠಾನದ ಚಿಂತನೆ .ದಾನ- ಧರ್ಮಾದಿ ಕಾರ್ಯಗಳನ್ನು ಮಾಡಲಿದ್ದೀರಿ. ಮನೆಯಲ್ಲಿ ಶುಭಕಾರ್ಯ ಸಂಭವ. ಇಂದು ಸಂಜೆಯೊಳಗೆ ಸಂಗಾತಿ ಕರೆ ಮಾಡುವಳು. ವಿಚ್ಛೇದನ ಪಡೆದ ಮಕ್ಕಳ ಮದುವೆ ಚಿಂತನೆ ಕಾಡಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

ದಾವಣಗೆರೆ

Advertisement
Advertisement Enter ad code here

Title

To Top