Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಳೆ ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ನಾಳೆ ವಿದ್ಯುತ್ ವ್ಯತ್ಯಯ

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತ್ರೈಮಾಸಿಕ ನಿರ್ವಹಣೆ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಜೂ.19 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಸ್‍ವಿಟಿ, ಎಮ್‍ಸಿಸಿ’ಬಿ’, ಡಿಸಿಎಮ್, ಜಿ&ಎಸ್, ಕೆಟಿಜೆ, ಜಯನಗರ, ಸ್ವಿಮಿಂಗ್ ಫೂಲ್, ಸಿಜೆಹೆಚ್, ಮೌನೇಶ್ವರ, ಪಿ.ಜೆ, ನಿಜಲಿಂಗಪ್ಪ, ಬಸವೇಶ್ವರ, ಮಹಾನಗರ ಪಾಲಿಕೆ,ಇ.ಎಸ್.ಐ ಬಿ.ಟಿ, ಎಲ್‍ಎಫ್-1 ಮತ್ತು ದುರ್ಗಾಂಬಿಕಾ ಫೀಡರ್‍ಗಳ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ದಾವಣಗೆರೆ ನಗರದ ಹದಡಿ ರಸ್ತೆ, ಶ್ರೀನಿವಾಸ್ ನಗರ, ಆಂಜನೇಯ ಬಡಾವಣೆ, ಎಮ್‍ಸಿಸಿ’ಬಿ ಬ್ಲಾಕ್, ಜಯನಗರ, ಮೌನೇಶ್ವರ ಬಡಾವಣೆ, ಶಕ್ತಿನಗರ, ಡಿಸಿಎಮ್ ಟೌನ್‍ಶಿಪ್, ಲೆನಿನ್ ನಗರ, ಲೇಬರ್ ಕಾಲೋನಿ, ಇ.ಎಸ್.ಐ ಆಸ್ಪತ್ರೆ, ಭಗತ್ ಸಿಂಗ್ ನಗರ, ಕೆಟಿಜೆ ನಗರ, ಪಿ.ಜೆ ಬಡಾವಣೆ, ಬಾಪೂಜಿ ಆಸ್ಪತ್ರೆ, ಸಿ.ಜೆ ಆಸ್ಪತ್ರೆ ಸುತ್ತಮುತ್ತ, ಮಾಮಾಸ್ ಜಾಯಿಂಟ್ ರೋಡ್, ನಿಜಲಿಂಗಪ್ಪ ಬಡಾವಣೆ, ‘ಎ’ ಬ್ಲಾಕ್, ‘ಬಿ’ ಬ್ಲಾಕ್, ಎಮ್‍ಸಿಸಿ ಎ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಪಿ.ಬಿ ರಸ್ತೆ, ಅಶೋಕ ರಸ್ತೆ, ಲಾಯರ್ ರೋಡ್, ಬಿಲಾಲ್ ಕಾಂಪೌಂಡ್, ತ್ರಿಶೂಲ್ ಕಲಾಭವನ ಸುತ್ತಮುತ್ತ, ದೇವರಾಜ್ ಅರಸ್ ಬಡಾವಣೆ, ‘ಎ’ ಬ್ಲಾಕ್, ಉಪನೊಂದಾಣಾಧಿಕಾರಿಗಳ ಕಚೇರಿ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರ ಲೇಔಟ್, ಪೊಲೀಸ್ ಕ್ವಾರ್ಟಸ್, ಕುವೆಂಪು ನಗರ, ಕೊಟ್ಟೂರೇಶ್ವರ ಬಡಾವಣೆ, ಕೆಬಿ ಬಡಾವಣೆ, ನಿಟ್ಟುವಳ್ಳಿ, ಡೆಂಟಲ್ ಕಾಲೇಜ್ ರಸ್ತೆ, ಸ್ಟೇಡಿಯಂ ರಸ್ತೆ, ಗಣೇಶ್ ಲೇಔಟ್, ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್ ಸುತ್ತಮುತ್ತ ಪ್ರದೇಶಗಳು ಹಾಗೂ ತಾಲ್ಲೂಕ್ ಆಫೀಸ್, ರೈಲ್ವೇ ಸ್ಟೇಷನ್, ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಮಹಾವೀರ ರಸ್ತೆ, ನರಸರಾಜ ರಸ್ತೆ, ಅeóÁದ್ ನಗರ, ಬೀಡಿ ಲೇ ಔಟ್, ಮಂಡಕ್ಕಿ ಭಟ್ಟಿ, ಮಾಗನಹಳ್ಳಿ ರಸ್ತೆ, ಕೆ.ಆರ್ ರಸ್ತೆ, ಎಲ್‍ಐಸಿ ಆಫೀಸ್, ಗುಜರಿ ರಸ್ತೆ, ಬೇತೂರು ರಸ್ತೆ, ಶಿವಯೋಗಿ ಮಂದಿರ ಕಾಂಪ್ಲೆಕ್ಸ್, ಚನ್ನಗಿರಿ ಕಾಂಪ್ಲೆಕ್ಸ್, ಅಜಾದ್ ನಗರ, ಭಾಷನಗರ ಮುಖ್ಯರಸ್ತೆ, ವಿದ್ಯಾರ್ಥಿ ಭವನ ಸರ್ಕಲ್ ಸುತ್ತಮುತ್ತ, ಬಿಟಿ ಗಲ್ಲಿ, ಸುತ್ತಮುತ್ತ ವಸಂತ ರಸ್ತೆ, ದೊಡ್ಡಪೇಟೆ, ಚೌಕಿಪೇಟೆ, ಚಾಮರಾಜ ಪೇಟೆ, ಕಾಳಿಕಾದೇವಿ ರಸ್ತೆ, ಅಹ್ಮದ್ ನಗರ, ಕಾಯಿಪೇಟೆ, ತಾಲ್ಲೂಕ್ ಆಫೀಸ್, ಕಾರಾಗೃಹ, ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top