Connect with us

Dvgsuddi Kannada | online news portal | Kannada news online

ಕೆಪಿಸಿಸಿ ಹಾದಿ ಬೀದಿಯಲ್ಲಿ ಮಾತನಾಡುವ ಪೋಸ್ಟ್ ಅಲ್ಲ:ಡಿ.ಕೆ.ಶಿವಕುಮಾರ್

ಪ್ರಮುಖ ಸುದ್ದಿ

ಕೆಪಿಸಿಸಿ ಹಾದಿ ಬೀದಿಯಲ್ಲಿ ಮಾತನಾಡುವ ಪೋಸ್ಟ್ ಅಲ್ಲ:ಡಿ.ಕೆ.ಶಿವಕುಮಾರ್

ಡಿವಿಜಿ ಸುದ್ದಿ, ಕಲಬುರಗಿ: ಕೆಪಿಸಿಸಿ ಹುದ್ದೆಗೆ ತನ್ನದೆಯಾದ ಗೌರವಿದೆ.  ಹಾದಿ ಬೀದಿಯಲ್ಲಿ ಮಾತನಾಡುವ ಪೋಸ್ಟ್ ಅಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹುದ್ದೆಯಲ್ಲ. ಅದೊಂದು ಗೌರವಯುತ ಹುದ್ದೆ. ಆ ಹುದ್ದೆ ಬಗ್ಗ ಹಾದಿ ಬೀದಿಯಲ್ಲಿ ಮಾತನಾಡಲ್ಲ ಎಂದರು.

ಅಧ್ಯಕ್ಷ ಸ್ಥಾನ ವಿಳಂಬ ಬಗ್ಗೆ ನನಗೆ ಏನು ಗೊತ್ತಿಲ್ಲ. ನನಗೆ ಯಾವುದೇ ರೀತಿಯ ಅಸಮಾಧಾನ  ಇಲ್ಲ. ಈ ಬಗ್ಗೆ ಯಾರು ಅಮಾಧಾನ ಹೊಂದಿದ್ದರೋ ಅವರನ್ನೇ ಕೇಳಿ ಎನ್ನುವ ಮೂಲಕ ಪರೋಕ್ಷವಾಗಿ ವಿರೋಧಿ ಬಣಕ್ಕೆ ಟಾಂಗ್ ಕೊಟ್ಟರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top