Connect with us

Dvgsuddi Kannada | online news portal | Kannada news online

ಸರ್ಕಾರ ಸಂಘಟನೆ ಬ್ಯಾನ್ ಮಾಡೋದಾದ್ರೆ, ಬಲಪಂಥಿಯ ಸಂಘಟನೆ ಬ್ಯಾನ್ ಮಾಡಿ: ಗುಂಡೂರಾವ್

ಪ್ರಮುಖ ಸುದ್ದಿ

ಸರ್ಕಾರ ಸಂಘಟನೆ ಬ್ಯಾನ್ ಮಾಡೋದಾದ್ರೆ, ಬಲಪಂಥಿಯ ಸಂಘಟನೆ ಬ್ಯಾನ್ ಮಾಡಿ: ಗುಂಡೂರಾವ್

ಡಿವಿಜಿ ಸುದ್ದಿ, ಮೈಸೂರು: ಆರ್‌ಎಸ್‌ಎಸ್‌, ಬಜರಂಗದಳ, ಶ್ರೀರಾಮ ಸೇನೆಯಂತಹ ಸಂಘಟನೆಗಳು  ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿವೆ.  ಹೀಗಾಗಿ ಸರ್ಕಾರ ಯಾವುದಾದ್ರೂ ಸಂಘಟನೆ ಬ್ಯಾನ್ ಮಾಡುವುದಾದರೆ, ಮೊದಲು ಬಲಪಂಥೀಯ ಸಂಘಟನೆಗಳನ್ನು ಬ್ಯಾನ್ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಸುತ್ತೂರಿನಲ್ಲಿ ಮಾತನಾಡಿದ ಅವರು,  ಎಸ್‍ಡಿಪಿಐ ಹಾಗೂ ಪಿಎಫ್‍ಐ ಬ್ಯಾನ್ ಮಾಡಬೇಕು ಅಂತ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಬಿಜೆಪಿಯವರದ್ದು  ದ್ವಂದ್ವ ನಿಲುವು . ಕೇವಲವಾ ಎಡಪಂಥೀಯ ಸಂಘಟನೆಗಳು ಮಾತ್ರ ಅಪರಾಧ ಕೃತ್ಯ ಮಾಡಿವೇಯಾ ..? ಬಲಪಂಥೀಯ ಸಂಘಟನೆಗಳು ಯಾವುದೇ ಕೃತ್ಯ ಮಾಡಿಲ್ಲವಾ?, ಬ್ಯಾನ್ ಮಾಡುವುದಾರೆ ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಮಂಗಳೂರು ಬಾಂಬ್  ಪತ್ತೆ ಪ್ರಕರಣದಲ್ಲಿ  ನಿಮಗೆ ಇಷ್ಟವಿಲ್ಲದ ಹೆಸರು ಕೇಳಿಬಂದಿದೆ. ಇದರಿಂದ ನೀವುಗಳು ಸೈಲೆಂಟಾಗಿದ್ದೀರಿ. ನೀವು ಟಾರ್ಗೆಟ್ ಮಾಡುವ ಅಲ್ಪಸಂಖ್ಯಾತ ಹೆಸರು ಬಂದಿದ್ದರೆ ಇಲ್ಲಿವರೆಗೆ ಸುಮ್ಮನಿರ್ತಿದ್ರಾ ಎಂದು ಪ್ರಶ್ನಿಸಿದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top