Connect with us

Dvgsuddi Kannada | online news portal | Kannada news online

ವಿಡಿಯೋ: ಪೊಲೀಸರ ಮೇಲೆ ಕಲ್ಲೆಸೆದ ಗುಂಪು; ಓಡಿ ಹೋದ್ರೂ ಹಿಂಬಾಲಿಸಿ ದಾಳಿ

ಪ್ರಮುಖ ಸುದ್ದಿ

ವಿಡಿಯೋ: ಪೊಲೀಸರ ಮೇಲೆ ಕಲ್ಲೆಸೆದ ಗುಂಪು; ಓಡಿ ಹೋದ್ರೂ ಹಿಂಬಾಲಿಸಿ ದಾಳಿ

ಕೋಲ್ಕತ್ತಾ: ಕೊರೊನಾ ವೈರಸ್ ಜಾಗೃತಿ ಮತ್ತು ಲಾಕ್‍ಡೌನ್ ಜಾರಿಗೊಳಿಸಲು ಹೋದ ಪೊಲೀಸರ ಮೇಲೆ ಕಲ್ಲೆಸೆದು ಹಲ್ಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತ್ತಾ ಸಮೀಪವಿರುವ  ಹೌರ ಜಿಲ್ಲೆ ಕೊರೊನಾ ವೈರಸ್  ಹಾಟ್‍ಸ್ಟಾಟ್. ಈ ಹಿನ್ನೆಲೆಯಲ್ಲಿ ಹೌರ ಜಿಲ್ಲೆಯ ಟಿಕಿಯಪುರದ ಮಾರುಕಟ್ಟೆಯಲ್ಲಿ ಜನ ಸಮೂಹ ಸೇರಿತ್ತು. ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿದ್ದಾರೆ. ಈ  ವೇಳೆ  ಅಲ್ಲಿ ಸೇರಿದ್ದ ಜನಸಮೂಹ ಪೊಲೀಸರ ಮೇಲೆ ದಾಳಿ ಮಾಡಿದೆ.

ಗುಂಪು ಗುಂಪಾಗಿ ಬಂದ ಜನರು ಪೊಲೀಸರ ಮೇಲೆ ಕಲ್ಲುಗಳನ್ನು ತೂರಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವರನ್ನು ಸ್ವಲ್ಪ ದೂರ ಓಡಿಸಿಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಪೊಲೀಸರು ಟಿಕಿಯಪುರದ ಪೊಲೀಸ್ ಚೌಕಿಗೆ ಓಡಿ ಬಂದಿದರೂ,  ಸುಮ್ಮನಗಾದ ಜನರು  ಎರಡು ಪೊಲೀಸ್ ವಾಹನಗಳು ಜಖಂಗೊಳಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top